ಕೊಡಗು ಪೊಲೀಸ್ ಸಾಧನೆಗೆ ಐ.ಜಿ. ಹರ್ಷಮಡಿಕೇರಿ, ಡಿ. 22: ಕೊಡಗು ಪೊಲೀಸ್ ಇಲಾಖೆಯು ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವಲ್ಲಿ ಉತ್ತಮ ರೀತಿ ಕರ್ತವ್ಯದೊಂದಿಗೆ ಇಲಾಖೆಯಿಂದ ಆಯೋಜಿಸಿರುವ ಕ್ರೀಡಾಕೂಟದಲ್ಲಿಯೂ ಸಾಧನೆ ತೋರಿರುವದು ಬೈಕ್ ಅವಘಡ: ಯುವಕ ದುರ್ಮರಣಮಡಿಕೇರಿ, ಡಿ. 22: ಬೈಕ್ ಅವಘಡಕ್ಕೀಡಾಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ನಗರದ ಕಾನ್ವೆಂಟ್ ಜಂಕ್ಷನ್ ಸಮೀಪ ನಡೆದಿದೆ. ರಾಣಿಪೇಟೆಯ ನಿವಾಸಿ ಮುಬಾರಕ್ ಎಂಬವರ ಪುತ್ರ ಮುಸ್ತಫ (21) ಇಂದು ಕೊಲೆ ಆರೋಪಿಗಳ ಸುಳಿವುಮಡಿಕೇರಿ, ಡಿ. 22: ಕೊಡಗಿನ ಗಡಿ ಕೊಪ್ಪದಲ್ಲಿ ತಾ. 8ರಂದು ನಿಗೂಢ ರೀತಿ ಡಾ. ದಿಲೀಪ್ ಕುಮಾರ್ ಎಂಬವರನ್ನು ಕೊಲೆಗೈದಿರುವ ಆರೋಪಿಗಳ ಸುಳಿವು ಪೊಲೀಸ್ ಇಲಾಖೆಗೆ ಲಭಿಸಿರುವದಾಗಿ ಕುತೂಹಲ ಮೂಡಿಸಿದ ಹೆಲಿಕಾಪ್ಟರ್...ಮಡಿಕೇರಿ, ಡಿ. 22: ಇಂದು ಹಗಲು ವೇಳೆ ಆಗಸದೊಳು ಹೆಲಿಕಾಪ್ಟರ್‍ವೊಂದು ಹಾರಾಡುವ ಮೂಲಕ ಅರೆಕ್ಷಣ ನಗರ ನಿವಾಸಿಗಳಲ್ಲಿ ಕುತೂಹಲ ಮೂಡಿಸುವದರೊಂದಿಗೆ; ಇಲ್ಲಿನ ಗಾಲ್ಫ್ ಮೈದಾನದ ಹೆಲಿಪ್ಯಾಡ್‍ನಲ್ಲಿ ಭೂಸ್ಪರ್ಶಮಾಡಿತು. ಹಠಾತ್ ವಿ.ಪಿ.ಎಲ್ಗೆ ಮೆರವಣಿಗೆಯ ಮೆರಗುವೀರಾಜಪೇಟೆ, ಡಿ. 22: ನಗರದಲ್ಲಿ ಅರಂಭವಾಗುವ ಚೊಚ್ಚಲ ವೀರಾಜಪೇಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಅಟಗಾರರು ಇಂದು ನಗರದ ಮುಖ್ಯ ಬೀದಿಗಳಲ್ಲಿ ಮೇರವಣಿಗೆ ಮಾಡುವ ಮೂಲಕ ಪಂದ್ಯಾಟಕ್ಕೆ
ಕೊಡಗು ಪೊಲೀಸ್ ಸಾಧನೆಗೆ ಐ.ಜಿ. ಹರ್ಷಮಡಿಕೇರಿ, ಡಿ. 22: ಕೊಡಗು ಪೊಲೀಸ್ ಇಲಾಖೆಯು ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವಲ್ಲಿ ಉತ್ತಮ ರೀತಿ ಕರ್ತವ್ಯದೊಂದಿಗೆ ಇಲಾಖೆಯಿಂದ ಆಯೋಜಿಸಿರುವ ಕ್ರೀಡಾಕೂಟದಲ್ಲಿಯೂ ಸಾಧನೆ ತೋರಿರುವದು
ಬೈಕ್ ಅವಘಡ: ಯುವಕ ದುರ್ಮರಣಮಡಿಕೇರಿ, ಡಿ. 22: ಬೈಕ್ ಅವಘಡಕ್ಕೀಡಾಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ನಗರದ ಕಾನ್ವೆಂಟ್ ಜಂಕ್ಷನ್ ಸಮೀಪ ನಡೆದಿದೆ. ರಾಣಿಪೇಟೆಯ ನಿವಾಸಿ ಮುಬಾರಕ್ ಎಂಬವರ ಪುತ್ರ ಮುಸ್ತಫ (21) ಇಂದು
ಕೊಲೆ ಆರೋಪಿಗಳ ಸುಳಿವುಮಡಿಕೇರಿ, ಡಿ. 22: ಕೊಡಗಿನ ಗಡಿ ಕೊಪ್ಪದಲ್ಲಿ ತಾ. 8ರಂದು ನಿಗೂಢ ರೀತಿ ಡಾ. ದಿಲೀಪ್ ಕುಮಾರ್ ಎಂಬವರನ್ನು ಕೊಲೆಗೈದಿರುವ ಆರೋಪಿಗಳ ಸುಳಿವು ಪೊಲೀಸ್ ಇಲಾಖೆಗೆ ಲಭಿಸಿರುವದಾಗಿ
ಕುತೂಹಲ ಮೂಡಿಸಿದ ಹೆಲಿಕಾಪ್ಟರ್...ಮಡಿಕೇರಿ, ಡಿ. 22: ಇಂದು ಹಗಲು ವೇಳೆ ಆಗಸದೊಳು ಹೆಲಿಕಾಪ್ಟರ್‍ವೊಂದು ಹಾರಾಡುವ ಮೂಲಕ ಅರೆಕ್ಷಣ ನಗರ ನಿವಾಸಿಗಳಲ್ಲಿ ಕುತೂಹಲ ಮೂಡಿಸುವದರೊಂದಿಗೆ; ಇಲ್ಲಿನ ಗಾಲ್ಫ್ ಮೈದಾನದ ಹೆಲಿಪ್ಯಾಡ್‍ನಲ್ಲಿ ಭೂಸ್ಪರ್ಶಮಾಡಿತು. ಹಠಾತ್
ವಿ.ಪಿ.ಎಲ್ಗೆ ಮೆರವಣಿಗೆಯ ಮೆರಗುವೀರಾಜಪೇಟೆ, ಡಿ. 22: ನಗರದಲ್ಲಿ ಅರಂಭವಾಗುವ ಚೊಚ್ಚಲ ವೀರಾಜಪೇಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಅಟಗಾರರು ಇಂದು ನಗರದ ಮುಖ್ಯ ಬೀದಿಗಳಲ್ಲಿ ಮೇರವಣಿಗೆ ಮಾಡುವ ಮೂಲಕ ಪಂದ್ಯಾಟಕ್ಕೆ