ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆಬೆಂಗಳೂರು, ಜೂ. 4: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್. ವಿಶ್ವನಾಥ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್. ವಿಶ್ವನಾಥ್
ಹೋಂಸ್ಟೇಗಳಿಗೆ ನೋಟೀಸ್ ಶಾಸಕರ ಅಸಮಾಧಾನಮಡಿಕೇರಿ ಜೂ.4 :ಮುಂಗಾರು ಆರಂಭಕ್ಕೂ ಮೊದಲೇ ಪ್ರಾಕೃತಿಕ ವಿಕೋಪದ ಸಾಧ್ಯತೆಗಳನ್ನು ನೆಪಮಾಡಿ ಮಕ್ಕಂದೂರು ಪಂಚಾಯಿತಿ ವ್ಯಾಪ್ತಿಯ ಹೋಂಸ್ಟೇಗಳಲ್ಲಿ ಪ್ರವಾಸಿಗರಿಗೆ ತಂಗಲು ಅವಕಾಶ ನೀಡದಂತೆ ಹೋಂಸ್ಟೇ ಮಾಲೀಕರುಗಳಿಗೆ ನೋಟಿಸ್
ಅಪಘಾತ ನಿರ್ವೃತ ಹಿರಿಯ ಕೆ.ಏ ಯಸ್ ಅಧಿಕಾರಿ ಸಾವು ಕೂಡಿಗೆ, ಜೂ. 4: ಹಾಸನ-ಕುಶಾಲನಗರ ರಾಜ್ಯ ಹೆದ್ದಾರಿಯ ತೊರೆನೂರು ಗ್ರಾಮದಲ್ಲಿ ಬೆಳಿಗ್ಗೆ 10.30ರ ಸಂದರ್ಭ ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಿವೃತ್ತ
ಬ್ಯಾಡ್ಮಿಂಟನ್ನಲ್ಲಿ ಪ್ರಶಸ್ತಿ ಗೋಣಿಕೊಪ್ಪ ವರದಿ, ಜೂ. 4: ಬ್ಯಾಡ್‍ಮಿಂಟನ್ ಕ್ರೀಡಾಕೂಟದಲ್ಲಿ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಕ್ರೀಡಾಪಟುಗಳಾದ ಬೊಪ್ಪಂಡ ದಿಯಾ ಭೀಮಯ್ಯ ಹಾಗೂ ಬೊಪ್ಪಂಡ ವಿಶಾಲ್ ಉತ್ತಪ್ಪ ಪ್ರಶಸ್ತಿಯ ಸಾಧನೆ
ಬಿತ್ತನೆ ಕಾಯಕ ನಿರತ ರೈತರು ಮಡಿಕೇರಿ, ಜೂ. 4: ಮುಂಗಾರು ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗುವದರೊಂದಿಗೆ ಗದ್ದೆಗಳನ್ನು ಉಳುಮೆಯಲ್ಲಿ ಕಾಯಕ ನಿರತರಾಗಿದ್ದಾರೆ. ಗ್ರಾಮೀಣ ಪ್ರದೇಶ ಮುಟ್ಲು, ಹಮ್ಮಿಯಾಲ, ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಭತ್ತದ ಅಗಡಿಗಳನ್ನು