ತಡಿಯಂಡಮೋಳ್ ಬೆಟ್ಟದತ್ತ ಪ್ರವಾಸಿಗರ ಸಂಭ್ರಮನಾಪೆÇೀಕ್ಲು, ಜೂ. 4: ಬೇಸಿಗೆಯ ದಿನಗಳಲ್ಲಿ ಪ್ರವಾಸಿಗರಿಗೆ ತಡಿಯಂಡಮೋಳ್ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ಕಳೆದ ಮಾ. 12 ರಿಂದ ನಿಷೇಧಿಸಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದರು. ಇದೀಗ
ಮೈ ನವಿರೇಳಿಸಿದ ಕೆಟಿಎಂ ಬೈಕ್ ಸಾಹಸಕುಶಾಲನಗರ, ಜೂ. 4: ರೇಸಿಂಗ್ ಬೈಕ್‍ಗಳ ಬ್ರಾಂಡ್‍ಗಳಲ್ಲಿ ಮುಂಚೂಣಿಯಲ್ಲಿರುವ ಕೆಟಿಎಂ ಇಲ್ಲಿ ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಿತ್ತು. ಕುಶಾಲನಗರದ ಮಡಿಕೇರಿ-ಮೈಸೂರು ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ತರಬೇತಿ ಕೇಂದ್ರದ
ಕಂಡಕರೆಯಲ್ಲಿ ಇಫ್ತಾರ್ ಕೂಟಚೆಟ್ಟಳ್ಳಿ, ಜೂ. 4: ಕಂಡಕರೆಯ ಸುನ್ನ ಯುವಜನ ಸಂಘದ ವತಿಯಿಂದ ಹಯಾತುಲ್ ಇಸ್ಲಾಂ ಮದರಸದಲ್ಲಿ ಇಫ್ತಾರ್ ಕೂಟ ಹಾಗೂ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನೇತೃತ್ವವನ್ನು
ಗ್ರಾಮಸ್ಥರ ಸಮಸ್ಯೆ ಪರಿಶೀಲನೆಗುಡ್ಡೆಹೊಸೂರು, ಜೂ. 4: ಇಲ್ಲಿನ ಗ್ರಾ.ಪಂ. ಸಾಮಾನ್ಯ ಸಭೆಯು ಅಧ್ಯಕ್ಷೆ ಕೆ.ಎಸ್. ಭಾರತಿ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಆದರೆ ಇಲ್ಲಿನ ಬಿ.ಜೆ.ಪಿ. ಸರ್ವ ಸದಸ್ಯರು ಸಭೆಯನ್ನು ಬಹಿಷ್ಕರಿಸಿದರು. ಈ
ವಿದ್ಯಾರ್ಥಿನಿಗೆ ಧನ ಸಹಾಯಸಿದ್ದಾಪುರ, ಜೂ. 4: ಕೊಡಗು ಜಿಲ್ಲಾ ಎಸ್.ಎನ್. ಡಿ.ಪಿ. ಯೂನಿಯನ್ ವತಿ ಯಿಂದ ಬಡ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಸಹಾಯಧನ ವಿತರಿಸಲಾಯಿತು. ಮರ ಗೋಡುವಿನ ನಿವಾಸಿ ಕೂಲಿ ಕಾರ್ಮಿಕ