ತಾವಳಗೇರಿ ಮೂಂದ್ನಾಡ್ ಕೋಲ್ಮಂದ್ನಲ್ಲಿ ಪುತ್ತರಿ ಕೋಲ್ಶ್ರೀಮಂಗಲ, ಡಿ. 17: ಐತಿಹಾಸಿಕ ಹಿನ್ನೆಲೆ ಇರುವ ಪೆರ್‍ಮಾಳಚ್ಚನ ಸ್ಥಾನದಲ್ಲಿರುವ ತಾವಳಗೇರಿ ಮೂಂದ್‍ನಾಡ್ ಕೋಲ್‍ಮಂದ್‍ನಲ್ಲಿ ಪುತ್ತರಿ ಕೋಲ್ ನಮ್ಮೆ ವಿಜೃಂಭಣೆಯಿಂದ ಜರುಗಿತು. ಮಧ್ಯಾಹ್ನ 1.30 ಗಂಟೆಗೆ ಟಿ.ಶೆಟ್ಟಿಗೇರಿ ಕೊರಕೊಟ್ಟ್
‘ಶಿಕ್ಷಣದ ಬಗ್ಗೆ ಮಾಹಿತಿ ಅಗತ್ಯ’ಕುಶಾಲನಗರ, ಡಿ. 17: ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕಾಗಿದೆ ಎಂದು ಡಿವೈಎಸ್‍ಪಿ. ಪಿ.ಕೆ. ಮುರಳೀಧರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ
ವಾರ್ಷಿಕ ವಿಶೇಷ ಶಿಬಿರ ಮಡಿಕೇರಿ, ಡಿ. 17: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ತಾ. 20 ರಿಂದ 26 ರವರೆಗೆ ಇಬ್ನಿವಳವಾಡಿ
ಬೆಂಕಿ ಅವಘಡ : ಮುನ್ನೆಚ್ಚರಿಕೆ ವಹಿಸಲು ಮನವಿ ಮಡಿಕೇರಿ. ಡಿ.17:ಈಗಾಗಲೇ ಚಳಿಗಾಲ ಶುರುವಾಗಿದ್ದು, ಗಿಡ ಮರಗಳ ಎಲೆ ಉದುರುವಿಕೆ ಆರಂಭವಾಗಿ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗುತ್ತಿದೆ. ಉದುರುತ್ತಿರುವ ಎಲೆಗಳು ಬೇಗ ಬೆಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದ್ದು, ಚಳಿಗಾಲದ
ಪಡಿತರ ಚೀಟಿದಾರರ ಮಾಹಿತಿಮಡಿಕೇರಿ, ಡಿ.17 : ತಾಲೂಕಿನಲ್ಲಿರುವ ಬಿಪಿಎಲ್ ಪಡಿತರ ಚೀಟಿಗಳ ಪಟ್ಟಿಯನ್ನು ಗಮನಿಸಲಾಗಿದ್ದು, ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹರಾಗಿರುವ ಕುಟುಂಬಗಳು ತನಿಖಾ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿ