ಮರೆನಾಡ್ನಲ್ಲಿ ಮೇಳೈಸಿದ ಪುತ್ತರಿ ಕೋಲ್ ಮಂದ್ಶ್ರೀಮಂಗಲ, ಡಿ. 17: ಬಿರುನಾಣಿಯಲ್ಲಿ ಐದು ಗ್ರಾಮಗಳು ಸೇರಿ ನಡೆಸುವ ಸಾಂಪ್ರದಾಯಿಕ ಮರೆನಾಡ್ ಪುತ್ತರಿ ಕೋಲ್‍ಮಂದ್ ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ ಪಾರಂಪಾರಿಕ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ
ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆಕುಶಾಲನಗರ, ಡಿ. 17: ಭಾರತೀಯ ಮಹಿಳೆಯರಿಗೆ ಅಪಮಾನವಾಗುವ ರೀತಿಯಲ್ಲಿ ಬಾಲಿಶ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ
ಎಕರೆಗೆ 10 ಸಾವಿರ ಸಹಾಯಧನಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರಸೋಮವಾರಪೇಟೆ, ಡಿ. 17: ಇತ್ತೀಚಿನ ದಿನಗಳಲ್ಲಿ ಭತ್ತ ಕೃಷಿ ಇಳಿಮುಖವಾಗುತ್ತಿದ್ದು, ಇರುವ ಕೃಷಿಕರಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರದಿಂದ ಎಕರೆಗೆ ರೂ. 10 ಸಾವಿರ ಸಹಾಯಧನವನ್ನು ಒದಗಿಸಬೇಕೆಂಬ
ಉಚಿತ ವಿದ್ಯುತ್ ಯೋಜನೆ ಜಾರಿಗೆ ಆಗ್ರಹಶ್ರೀಮಂಗಲ, ಡಿ. 17: ಕಾಫಿ ತೋಟಗಳಿಗೆ ನೀರು ಹಾಯಿಸಲು ವಿದ್ಯುತ್ ಚಾಲಿತ ಪಂಟ್‍ಸೆಟ್‍ಗಳಿಗೆ ಕೃಷಿಗೆ ನೀಡುವಂತೆ ವಿದ್ಯುತ್ ರಿಯಾಯಿತಿ ಮತ್ತು 10 ಹೆಚ್‍ಪಿವರೆಗೆ ಉಚಿತ ವಿದ್ಯುತ್ ನೀಡುವ
ದಫ್ ಸ್ಪರ್ಧೆಗೆ ತೆರೆ: ಇಷ್ಕೇ ರಸೂಲ್ ಮಟ್ಟಂ ಚಾಂಪಿಯನ್ಅಮ್ಮತ್ತಿ, ಡಿ. 17: ಕೊಡಗಿನ ಪ್ರತಿಯೊಂದು ಗ್ರಾಮಗಳಲ್ಲಿಯೂ ಅಡಗಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕೊಡಗು ದಫ್ ಸಮಿತಿ ಇವರ ವತಿಯಿಂದ ಎನ್‍ಸಿಟಿ ಎಂಟರ್ ಪ್ರೈಸಸ್ ಇವರ