ಇಂದು ಅಹವಾಲು ಸ್ವೀಕಾರ ಮಡಿಕೇರಿ ಏ. 24 : ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಭೆಯು ತಾ. 25 ರಂದು (ಇಂದು) ಕಾಫಿ ‘ಫ್ಲೇವರ್ ಆಫ್ ಇಂಡಿಯಾ’ ಸ್ಪರ್ಧೆಸೋಮವಾರಪೇಟೆ, ಏ. 24: ಕಾಫಿ ಮಂಡಳಿ ವತಿಯಿಂದ 'ಫ್ಲೇವರ್ ಆಫ್ ಇಂಡಿಯಾ-ದಿ ಫೈನ್ ಕಪ್ ಅವಾರ್ಡ್ 2019' ಸ್ಪರ್ಧೆ ಆಯೋಜಿಸಲಾಗಿದ್ದು, ಕಾಫಿ ಬೆಳೆಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಕೊಡವ ಕೌಟುಂಬಿಕ ಹಾಕಿಯಲ್ಲಿ 10 ತಂಡಗಳ ಮುನ್ನಡೆಕಾಕೋಟುಪರಂಬು (ವೀರಾಜಪೇಟೆ), ಏ. 24: ಹಾಕಿ ಕೊಡಗು ಸಂಸ್ಥೆಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಕೋದಂಡ, ನಾಳೆ ವಾರ್ಷಿಕ ಮಹೋತ್ಸವÀಮಡಿಕೇರಿ, ಏ. 24: ಪುಟಾಣಿ ನಗರ ಬಡಾವಣೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ 29ನೇ ವರ್ಷದ ವಾರ್ಷಿಕ ಮಹೋತ್ಸವ ತಾ. 26 ರಂದು ನಡೆಯಲಿದೆ. ಬೆಳಿಗ್ಗೆ 6.30 ಗಂಟೆಗೆ ದೇವಿಯ ಕೆದಂಬಾಡಿ ಕಪ್: ಪೈಕೆರ, ಬಂದಡ್ಕ ತಂಡದ ಮುನ್ನಡೆಭಾಗಮಂಡಲ, ಏ. 24: ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾಟದ ಐದನೇ ದಿನದ ಪಂದ್ಯದಲ್ಲಿ ಅಮೆ ತಂಡವು ಯಾಪಾರೆ ತಂಡವನ್ನು ಎದುರಿಸಿತು.
ಇಂದು ಅಹವಾಲು ಸ್ವೀಕಾರ ಮಡಿಕೇರಿ ಏ. 24 : ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಭೆಯು ತಾ. 25 ರಂದು (ಇಂದು)
ಕಾಫಿ ‘ಫ್ಲೇವರ್ ಆಫ್ ಇಂಡಿಯಾ’ ಸ್ಪರ್ಧೆಸೋಮವಾರಪೇಟೆ, ಏ. 24: ಕಾಫಿ ಮಂಡಳಿ ವತಿಯಿಂದ 'ಫ್ಲೇವರ್ ಆಫ್ ಇಂಡಿಯಾ-ದಿ ಫೈನ್ ಕಪ್ ಅವಾರ್ಡ್ 2019' ಸ್ಪರ್ಧೆ ಆಯೋಜಿಸಲಾಗಿದ್ದು, ಕಾಫಿ ಬೆಳೆಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು
ಕೊಡವ ಕೌಟುಂಬಿಕ ಹಾಕಿಯಲ್ಲಿ 10 ತಂಡಗಳ ಮುನ್ನಡೆಕಾಕೋಟುಪರಂಬು (ವೀರಾಜಪೇಟೆ), ಏ. 24: ಹಾಕಿ ಕೊಡಗು ಸಂಸ್ಥೆಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಕೋದಂಡ,
ನಾಳೆ ವಾರ್ಷಿಕ ಮಹೋತ್ಸವÀಮಡಿಕೇರಿ, ಏ. 24: ಪುಟಾಣಿ ನಗರ ಬಡಾವಣೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ 29ನೇ ವರ್ಷದ ವಾರ್ಷಿಕ ಮಹೋತ್ಸವ ತಾ. 26 ರಂದು ನಡೆಯಲಿದೆ. ಬೆಳಿಗ್ಗೆ 6.30 ಗಂಟೆಗೆ ದೇವಿಯ
ಕೆದಂಬಾಡಿ ಕಪ್: ಪೈಕೆರ, ಬಂದಡ್ಕ ತಂಡದ ಮುನ್ನಡೆಭಾಗಮಂಡಲ, ಏ. 24: ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾಟದ ಐದನೇ ದಿನದ ಪಂದ್ಯದಲ್ಲಿ ಅಮೆ ತಂಡವು ಯಾಪಾರೆ ತಂಡವನ್ನು ಎದುರಿಸಿತು.