ಟ್ರೈಲರ್ ಕಳಚಿ ಕಾರ್ಮಿಕ ದುರ್ಮರಣಸಿದ್ದಾಪುರ,ಡಿ. 21: ಟ್ರ್ಯಾಕ್ಟರ್‍ನ ಟ್ರೈಲರ್ ಕೊಂಡಿ ಕಳಚಿಕೊಂಡು ಕಾರ್ಮಿಕನೋರ್ವ ಗಂಭೀರ ಗಾಯಗೊಂಡು ಸಾವನಪ್ಪಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಕೈರಾಸ್ ಎಸ್ಟೇಟ್‍ನಲ್ಲಿ ವಾಸವಾಗಿದ್ದ ಅರಳಪ್ಪ(58) ಫಿನಿಕ್ಸ್ ಕಪ್ ವಾಲಿಬಾಲ್ ಪಂದ್ಯಾಟಸಿದ್ದಾಪುರ, ಡಿ. 21: ತಾ. 29 ರಂದು ನೆಲ್ಯಹುದಿಕೇರಿಯ ಬೆಟ್ಟದಕಾಡುವಿನಲ್ಲಿ ಫಿನಿಕ್ಸ್ ಕಪ್ 2018 ವಾಲಿಬಾಲ್ ಪಂದ್ಯಾಟ ನಡೆಯಲಿದೆ. ನೆಲ್ಯಹುದಿಕೇರಿಯ ವಿಘ್ನೇಶ್ವರ ಮಿತ್ರಮಂಡಳಿ ಬೆಟ್ಟದಕಾಡು ಹಾಗೂ ರಿವರ್ ಬಾಯ್ಸ್ ವಿಜ್ಞಾನ ಮಾದರಿ ಸ್ಪರ್ಧೆಗೆ ಆಯ್ಕೆ ಶನಿವಾರಸಂತೆ, ಡಿ. 21: ಇಲ್ಲಿಯ ಪವಿತ್ರ ಹೃದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ 7ನೇ ತರಗತಿಯ ಎ.ಕೆ. ಹರ್ಷಿತ್ ಮತ್ತು 8ನೇ ತರಗತಿಯ ಎ.ವಿ. ಹರ್ಷಿತ್ ಇವರುಗಳು ಹನುಮ ಜಯಂತಿಶನಿವಾರಸಂತೆ, ಡಿ. 21: ಪಟ್ಟಣದ ಶ್ರೀರಾಮ ಮಂದಿರದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶ್ರೀರಾಮ, ಸೀತಾ, ಲಕ್ಷ್ಮಣ ಮೂರ್ತಿಗಳೊಂದಿಗೆ ಹನುಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂದಿರವನ್ನು ಪತ್ನಿ ಕೊಲೆ : ಆರೋಪಿ ಬಂಧನಮಡಿಕೇರಿ, ಡಿ. 21: ನಗರದ ಸ್ಟಿವರ್ಟ್ ಹಿಲ್ ನಿವಾಸಿ, ಗುತ್ತಿಮುಂಡನ ಪೂಣಚ್ಚ ಎಂಬಾತ ತನ್ನ 2ನೇ ಪತ್ನಿ ಉಷಾ (47) ಎಂಬಾಕೆಯನ್ನು ಕ್ಷುಲ್ಲಕ ಕಾರಣಕ್ಕಾಗಿ ಕಬ್ಬಿಣದ ರಾಡ್‍ನಿಂದ
ಟ್ರೈಲರ್ ಕಳಚಿ ಕಾರ್ಮಿಕ ದುರ್ಮರಣಸಿದ್ದಾಪುರ,ಡಿ. 21: ಟ್ರ್ಯಾಕ್ಟರ್‍ನ ಟ್ರೈಲರ್ ಕೊಂಡಿ ಕಳಚಿಕೊಂಡು ಕಾರ್ಮಿಕನೋರ್ವ ಗಂಭೀರ ಗಾಯಗೊಂಡು ಸಾವನಪ್ಪಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಕೈರಾಸ್ ಎಸ್ಟೇಟ್‍ನಲ್ಲಿ ವಾಸವಾಗಿದ್ದ ಅರಳಪ್ಪ(58)
ಫಿನಿಕ್ಸ್ ಕಪ್ ವಾಲಿಬಾಲ್ ಪಂದ್ಯಾಟಸಿದ್ದಾಪುರ, ಡಿ. 21: ತಾ. 29 ರಂದು ನೆಲ್ಯಹುದಿಕೇರಿಯ ಬೆಟ್ಟದಕಾಡುವಿನಲ್ಲಿ ಫಿನಿಕ್ಸ್ ಕಪ್ 2018 ವಾಲಿಬಾಲ್ ಪಂದ್ಯಾಟ ನಡೆಯಲಿದೆ. ನೆಲ್ಯಹುದಿಕೇರಿಯ ವಿಘ್ನೇಶ್ವರ ಮಿತ್ರಮಂಡಳಿ ಬೆಟ್ಟದಕಾಡು ಹಾಗೂ ರಿವರ್ ಬಾಯ್ಸ್
ವಿಜ್ಞಾನ ಮಾದರಿ ಸ್ಪರ್ಧೆಗೆ ಆಯ್ಕೆ ಶನಿವಾರಸಂತೆ, ಡಿ. 21: ಇಲ್ಲಿಯ ಪವಿತ್ರ ಹೃದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ 7ನೇ ತರಗತಿಯ ಎ.ಕೆ. ಹರ್ಷಿತ್ ಮತ್ತು 8ನೇ ತರಗತಿಯ ಎ.ವಿ. ಹರ್ಷಿತ್ ಇವರುಗಳು
ಹನುಮ ಜಯಂತಿಶನಿವಾರಸಂತೆ, ಡಿ. 21: ಪಟ್ಟಣದ ಶ್ರೀರಾಮ ಮಂದಿರದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶ್ರೀರಾಮ, ಸೀತಾ, ಲಕ್ಷ್ಮಣ ಮೂರ್ತಿಗಳೊಂದಿಗೆ ಹನುಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂದಿರವನ್ನು
ಪತ್ನಿ ಕೊಲೆ : ಆರೋಪಿ ಬಂಧನಮಡಿಕೇರಿ, ಡಿ. 21: ನಗರದ ಸ್ಟಿವರ್ಟ್ ಹಿಲ್ ನಿವಾಸಿ, ಗುತ್ತಿಮುಂಡನ ಪೂಣಚ್ಚ ಎಂಬಾತ ತನ್ನ 2ನೇ ಪತ್ನಿ ಉಷಾ (47) ಎಂಬಾಕೆಯನ್ನು ಕ್ಷುಲ್ಲಕ ಕಾರಣಕ್ಕಾಗಿ ಕಬ್ಬಿಣದ ರಾಡ್‍ನಿಂದ