ಅಕ್ರಮ ಮದ್ಯ ಠಾಣಾಧಿಕಾರಿಗೆ ಮನವಿನಾಪೋಕ್ಲು, ಮೇ 5: ಅಕ್ರಮ ಮದ್ಯ ಮಾರಾಟ ತಡೆಯುವಂತೆ ಕೋರಿ ಸಮೀಪದ ಬಾವಲಿ ಗ್ರಾಮದ ಗ್ರಾಮಸ್ಥರು ಹಾಗೂ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ನಾಪೋಕ್ಲು ಠಾಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕೌಟುಂಬಿಕ ಹಾಕಿ ನಾಲ್ಕು ತಂಡಗಳ ಮುನ್ನಡೆ ಕಾಕೋಟುಪರಂಬು (ವೀರಾಜಪೇಟೆ), ಮೇ 5: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಹಾಗೂ ಚಾಂಪಿಯನ್ಸ್ ಲೀಗ್ ಪ್ರತಿಭಟನೆ ನಾಪೆÇೀಕ್ಲು, ಮೇ 5: ನಾಪೆÇೀಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಅವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸದಿದ್ದರೆ, ಜಯ ಕರ್ನಾಟಕ ಸಂಘಟನೆ, ನಾಪೆÇೀಕ್ಲು ವಾಹನ ಚಾಲಕರ ಮತ್ತು ಕೆದಕಲ್ ಭದ್ರಕಾಳೇಶ್ವರಿ ಉತ್ಸವಸುಂಟಿಕೊಪ್ಪ, ಮೇ5: ಕೆದಕಲ್‍ನ ಭದ್ರಕಾಳೇಶ್ವರಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕಾರ್ಯಗಳು ನೇರವೇರಿದವು. ಕೆದಕಲ್ ಭದ್ರಕಾಳೇಶ್ವರಿ ಉತ್ಸವದ ಅಂಗವಾಗಿ ಕೊಂಬುಕೊಟು, ವಾಲಗದೊಂದಿಗೆ ಕೊಂಬಾಟ್, ಚೇರಿಯಾಟ್, ಬಿಲ್ಲಾಟ್, ಭಂಡಾರ ಹಾಕುವದು ಲಾಟರಿ ಸಹಿತ ಆರೋಪಿ ಸೆರೆಸುಂಟಿಕೊಪ್ಪ, ಮೇ.5: ಆಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೇಟನ್ನು ಸಂತೆದಿನ ಭಾನುವಾರ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಉಲುಗುಲಿ ರಸ್ತೆಯ ನಿವಾಸಿ ಪದ್ಮನಾಭ ಸಂತೆ ದಿನ
ಅಕ್ರಮ ಮದ್ಯ ಠಾಣಾಧಿಕಾರಿಗೆ ಮನವಿನಾಪೋಕ್ಲು, ಮೇ 5: ಅಕ್ರಮ ಮದ್ಯ ಮಾರಾಟ ತಡೆಯುವಂತೆ ಕೋರಿ ಸಮೀಪದ ಬಾವಲಿ ಗ್ರಾಮದ ಗ್ರಾಮಸ್ಥರು ಹಾಗೂ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ನಾಪೋಕ್ಲು ಠಾಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕೌಟುಂಬಿಕ ಹಾಕಿ ನಾಲ್ಕು ತಂಡಗಳ ಮುನ್ನಡೆ ಕಾಕೋಟುಪರಂಬು (ವೀರಾಜಪೇಟೆ), ಮೇ 5: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಹಾಗೂ ಚಾಂಪಿಯನ್ಸ್ ಲೀಗ್
ಪ್ರತಿಭಟನೆ ನಾಪೆÇೀಕ್ಲು, ಮೇ 5: ನಾಪೆÇೀಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಅವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸದಿದ್ದರೆ, ಜಯ ಕರ್ನಾಟಕ ಸಂಘಟನೆ, ನಾಪೆÇೀಕ್ಲು ವಾಹನ ಚಾಲಕರ ಮತ್ತು
ಕೆದಕಲ್ ಭದ್ರಕಾಳೇಶ್ವರಿ ಉತ್ಸವಸುಂಟಿಕೊಪ್ಪ, ಮೇ5: ಕೆದಕಲ್‍ನ ಭದ್ರಕಾಳೇಶ್ವರಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕಾರ್ಯಗಳು ನೇರವೇರಿದವು. ಕೆದಕಲ್ ಭದ್ರಕಾಳೇಶ್ವರಿ ಉತ್ಸವದ ಅಂಗವಾಗಿ ಕೊಂಬುಕೊಟು, ವಾಲಗದೊಂದಿಗೆ ಕೊಂಬಾಟ್, ಚೇರಿಯಾಟ್, ಬಿಲ್ಲಾಟ್, ಭಂಡಾರ ಹಾಕುವದು
ಲಾಟರಿ ಸಹಿತ ಆರೋಪಿ ಸೆರೆಸುಂಟಿಕೊಪ್ಪ, ಮೇ.5: ಆಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೇಟನ್ನು ಸಂತೆದಿನ ಭಾನುವಾರ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಉಲುಗುಲಿ ರಸ್ತೆಯ ನಿವಾಸಿ ಪದ್ಮನಾಭ ಸಂತೆ ದಿನ