ಶಿರಂಗಾಲ ಉಮಾಮಹೇಶ್ವರ ರಥೋತ್ಸವಕೂಡಿಗೆ, ಮಾ. 25: ಸಮೀಪದ ಶಿರಂಗಾಲದಲ್ಲಿರುವ ಶ್ರೀ ಉಮಾಮಹೇಶ್ವರ ಸ್ವಾಮಿಯ ರಥೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೆ ದೇವಾಲಯದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು. ನಂತರ ವಿವಿಧ ಮಳೆಮಲ್ಲೇಶ್ವರನಿಗೆ ವಿಶೇಷ ಪ್ರಾರ್ಥನೆಸೋಮವಾರಪೇಟೆ, ಮಾ. 25: ಬಿಸಿಲಿನ ಝಳ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಕೃಷಿ ಕಾರ್ಯ ಸೇರಿದಂತೆ ಹಲವೆಡೆ ಈಗಾಗಲೇ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಯ ಜೂಜಾಟ ಬಂಧನಸಿದ್ದಾಪುರ, ಮಾ. 25: ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 9 ಮಂದಿಯನ್ನು ಸೆರೆಹಿಡಿಯುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿದ್ದಾಪುರದ ಎಂ.ಜಿ ರಸ್ತೆಯ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ಖಚಿತ ಸುಳಿವು ಅಪಘಾತ ಗಾಯ ಸುಂಟಿಕೊಪ್ಪ, ಮಾ. 25: ರಾಷ್ಟ್ರೀಯ ಹೆದ್ದಾರಿಯ ಶಂಕರ್ ಕ್ಲಿನಿಕ್ ಸಮೀಪ ಕಾರೊಂದು ಮೂರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನಗಳು ಜಖಂಗೊಂಡು ವ್ಯಕ್ತಿಯೊಬ್ಬರು ಗಾಯ ಗೊಂಡ ಘಟನೆಎನ್ಡಿಆರ್ಎಫ್ನಿಂದ ಹಣ ಬಿಡುಗಡೆ ವಿತರಣೆಗೆ ತೊಡಕುಮಡಿಕೇರಿ, ಮಾ. 24: ಕಾಫಿ ಬೆಳೆಗಾರರಿಗೆ ಕಳೆದ ಪ್ರಾಕೃತಿಕ ವಿಕೋಪದಲ್ಲಿ ನಷ್ಟಗೊಂಡ ಬೆಳೆಗೆ ಪರಿಹಾರ ನೀಡಲು ಎನ್‍ಡಿಆರ್‍ಎಫ್‍ನಿಂದ ಬೃಹತ್ ಪರಿಹಾರ ಮೊತ್ತ ಬಿಡುಗಡೆಗೊಂದಿದೆ. ಆದರೆ ಪರಿಹಾರ ನೀಡಿಕೆಗೆ
ಶಿರಂಗಾಲ ಉಮಾಮಹೇಶ್ವರ ರಥೋತ್ಸವಕೂಡಿಗೆ, ಮಾ. 25: ಸಮೀಪದ ಶಿರಂಗಾಲದಲ್ಲಿರುವ ಶ್ರೀ ಉಮಾಮಹೇಶ್ವರ ಸ್ವಾಮಿಯ ರಥೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೆ ದೇವಾಲಯದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು. ನಂತರ ವಿವಿಧ
ಮಳೆಮಲ್ಲೇಶ್ವರನಿಗೆ ವಿಶೇಷ ಪ್ರಾರ್ಥನೆಸೋಮವಾರಪೇಟೆ, ಮಾ. 25: ಬಿಸಿಲಿನ ಝಳ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಕೃಷಿ ಕಾರ್ಯ ಸೇರಿದಂತೆ ಹಲವೆಡೆ ಈಗಾಗಲೇ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಯ
ಜೂಜಾಟ ಬಂಧನಸಿದ್ದಾಪುರ, ಮಾ. 25: ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 9 ಮಂದಿಯನ್ನು ಸೆರೆಹಿಡಿಯುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿದ್ದಾಪುರದ ಎಂ.ಜಿ ರಸ್ತೆಯ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ಖಚಿತ ಸುಳಿವು
ಅಪಘಾತ ಗಾಯ ಸುಂಟಿಕೊಪ್ಪ, ಮಾ. 25: ರಾಷ್ಟ್ರೀಯ ಹೆದ್ದಾರಿಯ ಶಂಕರ್ ಕ್ಲಿನಿಕ್ ಸಮೀಪ ಕಾರೊಂದು ಮೂರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನಗಳು ಜಖಂಗೊಂಡು ವ್ಯಕ್ತಿಯೊಬ್ಬರು ಗಾಯ ಗೊಂಡ ಘಟನೆ
ಎನ್ಡಿಆರ್ಎಫ್ನಿಂದ ಹಣ ಬಿಡುಗಡೆ ವಿತರಣೆಗೆ ತೊಡಕುಮಡಿಕೇರಿ, ಮಾ. 24: ಕಾಫಿ ಬೆಳೆಗಾರರಿಗೆ ಕಳೆದ ಪ್ರಾಕೃತಿಕ ವಿಕೋಪದಲ್ಲಿ ನಷ್ಟಗೊಂಡ ಬೆಳೆಗೆ ಪರಿಹಾರ ನೀಡಲು ಎನ್‍ಡಿಆರ್‍ಎಫ್‍ನಿಂದ ಬೃಹತ್ ಪರಿಹಾರ ಮೊತ್ತ ಬಿಡುಗಡೆಗೊಂದಿದೆ. ಆದರೆ ಪರಿಹಾರ ನೀಡಿಕೆಗೆ