ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯಗಳನ್ನು ಸದೃಢಗೊಳಿಸಬೇಕುಮಡಿಕೇರಿ, ನ. ೬: ಕೃಷಿಯನ್ನೇ ಪ್ರಧಾನ ವೃತ್ತಿಯನ್ನಾಗಿಸಿಕೊಂಡಿರುವ ಒಕ್ಕಲಿಗ ಸಮುದಾಯ ಇಂದು ಬೇರೆ ಬೇರೆ ಪ್ರಾಂತ್ಯಗಳಲ್ಲಿ ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಸಂಪ್ರದಾಯಗಳ ಪ್ರಭಾವದಿಂದ ವಿವಿಧ ಹೆಸರುಗಳಿಂದ
ಶಾಂತಿ, ಕಾನೂನು ಸುವ್ಯವಸ್ಥೆಗೆ ಸಹಕರಿಸಲು ಜಿಲ್ಲಾಡಳಿತ ಮನವಿಮಡಿಕೇರಿ, ನ.೬: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ಮುಖಂಡರು ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ
ನಾಳೆ ಪ್ರತಿಭಾ ಕಾರಂಜಿಮಡಿಕೇರಿ, ನ. ೬ : ಪ್ರಸಕ್ತ (೨೦೧೯-೨೦) ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವು ತಾ. ೮ ರಂದು ನಗರದ ಸಂತ ಮೈಕಲರ
ಇಂಜಿನಿಯರಿAಗ್ ವಿಭಾಗ ಸ್ಥಳಾಂತರಕ್ಕೆ ವಿರೋಧಮಡಿಕೇರಿ, ನ. ೬ : ನಗರದ ಹಳೆಯ ಸೌದೆ ಡಿಪೋ ಬಳಿ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗವನ್ನು ನೂತನ ಜಿ.ಪಂ ಭವನಕ್ಕೆ
ಕೋವಿ ಹಕ್ಕು : ವಿಳಂಬ ಆದೇಶಕ್ಕೆ ಕ್ಷಮೆಮಡಿಕೇರಿ, ನ. ೬ : ಕೂರ್ಗ್ ಬೈರೇಸ್ ಹಾಗೂ ಜಮ್ಮಾ ಕೋವಿ ಹಕ್ಕಿನ ಬಗ್ಗೆ ಆದೇಶ ಹೊರಡಿಸಲು ಕೇಂದ್ರ ಗೃಹ ಇಲಾಖೆ ವಿಳಂಬ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ