ರಜತ ಮಹೋತ್ಸವ ಲಾಂಛನ ಬಿಡುಗಡೆಶ್ರೀಮಂಗಲ, ಅ. 4: ಪೊನ್ನಂಪೇಟೆ ಕೊಡವ ಸಮಾಜದ ಅಂಗ ಸಂಸ್ಥೆಯಾಗಿರುವ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ ಸ್ಥಾಪನೆಯಾಗಿ 25 ವರ್ಷ ಪೂರೈಸುತ್ತಿದ್ದು, ಇದೇ ನವೆಂಬರ್ 22 ರಂದು ರಜತ
ಕ್ಯಾಂಟೀನ್ನಲ್ಲಿ ಆಕಸ್ಮಿಕ ಬೆಂಕಿ; ತಪ್ಪಿದ ಭಾರೀ ದುರಂತಸೋಮವಾರಪೇಟೆ, ಅ. 4: ಪಟ್ಟಣದ ಖಾಸಗಿ ಬಸ್ ನಿಲ್ದಾಣದ, ಪಟ್ಟಣ ಪಂಚಾಯಿತಿ ವಾಣಿಜ್ಯ ಸಂಕೀರ್ಣದಲ್ಲಿರುವ ಕ್ಯಾಂಟೀನ್‍ನಲ್ಲಿ ಇಂದು ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಭಾರೀ ದುರಂತವೊಂದು ತಪ್ಪಿದ
ವೀರಾಜಪೇಟೆ ಎಸ್.ಐ. ಆಗಿ ಮರಿಸ್ವಾಮಿವೀರಾಜಪೇಟೆ ಅ.4: ವೀರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿಯಾಗಿ ಎಚ್. ಮರಿಸ್ವಾಮಿ ಅಧಿಕಾರ ವಹಿಸಿ ಕೊಂಡಿದ್ದಾರೆ. ಇವರು ಹಿಂದೆ ಪೊನ್ನಂಪೇಟೆಯಲ್ಲಿ ಹಾಗೂ ಶನಿವಾರಸಂತೆಯಲ್ಲಿ ಸೇವೆ ಸಲ್ಲಿಸಿದ್ದರು. ವೀರಾಜಪೇಟೆ ನಗರ ಠಾಣೆ
ಪೊಮ್ಮಕ್ಕಡ ನಮ್ಮೆಯ ವಿವಿಧ ಸ್ಪರ್ಧೆಗಳುಮಡಿಕೇರಿ, ಅ.4 : ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕ್ಕಡ ಕೂಟದ ವತಿಯಿಂದ ‘ಕೊಡವ ನಮ್ಮೆ’ಯ ಭಾಗವಾಗಿ ‘ಪೊಮ್ಮಕ್ಕಡ ನಮ್ಮೆ’ ತಾ.11 ರಂದು ಬಾಳುಗೋಡು ಕೊಡವ ಸಮಾಜದಲ್ಲಿ ನಡೆಯಲಿದೆ. ನಮ್ಮೆಯಲ್ಲಿ
ಇಸಿಹೆಚ್ಎಸ್ ಮಾಹಿತಿಮಡಿಕೇರಿ, ಅ. 4 : ಮಡಿಕೇರಿ ಯಲ್ಲಿರುವ ಇಸಿಹೆಚ್‍ಎಸ್ ಪಾಲಿ ಕ್ಲಿನಿಕ್ ತಾ. 8ರಂದು ದಸರಾ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.