ರೂ. 5 ಕೋಟಿ ವೆಚ್ಚದಲ್ಲಿ ಅಮ್ಮತ್ತಿ ಗೋಣಿಕೊಪ್ಪ ರಸ್ತೆ ಮೇಲ್ಧರ್ಜೆಗೆಗೋಣಿಕೊಪ್ಪಲು, ಫೆ. 10: ರಾಷ್ಟ್ರೀಯ ಹೆದ್ದಾರಿ ನಿಧಿಯಿಂದ (ಸಿ.ಆರ್.ಎಫ್) ಅಮ್ಮತ್ತಿ-ಹೊಸೂರು-ಗೋಣಿಕೊಪ್ಪಲು ಮುಖ್ಯ ರಸ್ತೆಯನ್ನು ಮೇಲ್ಧರ್ಜೆಗೇರಿಸುವ ನಿಟ್ಟಿನಲ್ಲಿ ರೂ. 5 ಕೋಟಿ ಅನುದಾನ ಬಿಡುಗಡೆಗೊಂಡಿದೆ. ರಸ್ತೆಯು ಸುಮಾರು ಐದೂವರೆ ಮಾರ್ಗದರ್ಶನ ಕಾರ್ಯಾಗಾರಮಡಿಕೇರಿ, ಫೆ. 10: ಕ್ರೆಸೆಂಟ್ ಶಾಲೆ ವತಿಯಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಿದ್ಧತೆಯ ಕುರಿತು ಮಾರ್ಗದರ್ಶನ ನೀಡುವ ಕಾರ್ಯಾಗಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭ ವಿದ್ಯೆಯಿಂದ ಜ್ಞಾನಾರ್ಜನೆಗೆ ಕರೆಮಡಿಕೇರಿ, ಫೆ. 10: ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಜ್ಞಾನವನ್ನೂ ಸಂಪಾದಿಸಿ ಕೊಳ್ಳಬೇಕೆಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ನೌಕರರ ಸಂಘ ಖಂಡನೆಸೋಮವಾರಪೇಟೆ, ಫೆ. 10: ರಾಜ್ಯ ಸರ್ಕಾರದ 2019ರ ಬಜೆಟ್‍ನಲ್ಲಿ ಎನ್‍ಪಿಎಸ್ ಯೋಜನೆಯನ್ನು ರದ್ದುಪಡಿಸುವ ವಿಷಯವನ್ನು ಪ್ರಸ್ತಾಪಿಸದ ಕ್ರಮವನ್ನು ಎನ್‍ಪಿಎಸ್ ಸರ್ಕಾರಿ ನೌಕರರ ಸಂಘ ಖಂಡಿಸಿದೆ. ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಶಾಲಾ ಕೊಠಡಿ ಉದ್ಘಾಟನೆಗೋಣಿಕೊಪ್ಪಲು, ಫೆ. 10: ಶಾಸಕರ ಸ್ಥಳೀಯ ಅಭಿವೃದ್ಧಿ ಯೋಜನೆ ನಿಧಿಯಿಂದ ರೂ. 17.40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕುಂದ ಗ್ರಾಮದ ಹುದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ
ರೂ. 5 ಕೋಟಿ ವೆಚ್ಚದಲ್ಲಿ ಅಮ್ಮತ್ತಿ ಗೋಣಿಕೊಪ್ಪ ರಸ್ತೆ ಮೇಲ್ಧರ್ಜೆಗೆಗೋಣಿಕೊಪ್ಪಲು, ಫೆ. 10: ರಾಷ್ಟ್ರೀಯ ಹೆದ್ದಾರಿ ನಿಧಿಯಿಂದ (ಸಿ.ಆರ್.ಎಫ್) ಅಮ್ಮತ್ತಿ-ಹೊಸೂರು-ಗೋಣಿಕೊಪ್ಪಲು ಮುಖ್ಯ ರಸ್ತೆಯನ್ನು ಮೇಲ್ಧರ್ಜೆಗೇರಿಸುವ ನಿಟ್ಟಿನಲ್ಲಿ ರೂ. 5 ಕೋಟಿ ಅನುದಾನ ಬಿಡುಗಡೆಗೊಂಡಿದೆ. ರಸ್ತೆಯು ಸುಮಾರು ಐದೂವರೆ
ಮಾರ್ಗದರ್ಶನ ಕಾರ್ಯಾಗಾರಮಡಿಕೇರಿ, ಫೆ. 10: ಕ್ರೆಸೆಂಟ್ ಶಾಲೆ ವತಿಯಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಿದ್ಧತೆಯ ಕುರಿತು ಮಾರ್ಗದರ್ಶನ ನೀಡುವ ಕಾರ್ಯಾಗಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭ
ವಿದ್ಯೆಯಿಂದ ಜ್ಞಾನಾರ್ಜನೆಗೆ ಕರೆಮಡಿಕೇರಿ, ಫೆ. 10: ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಜ್ಞಾನವನ್ನೂ ಸಂಪಾದಿಸಿ ಕೊಳ್ಳಬೇಕೆಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ
ನೌಕರರ ಸಂಘ ಖಂಡನೆಸೋಮವಾರಪೇಟೆ, ಫೆ. 10: ರಾಜ್ಯ ಸರ್ಕಾರದ 2019ರ ಬಜೆಟ್‍ನಲ್ಲಿ ಎನ್‍ಪಿಎಸ್ ಯೋಜನೆಯನ್ನು ರದ್ದುಪಡಿಸುವ ವಿಷಯವನ್ನು ಪ್ರಸ್ತಾಪಿಸದ ಕ್ರಮವನ್ನು ಎನ್‍ಪಿಎಸ್ ಸರ್ಕಾರಿ ನೌಕರರ ಸಂಘ ಖಂಡಿಸಿದೆ. ರಾಜ್ಯದ ಮುಖ್ಯಮಂತ್ರಿಗಳು ತಮ್ಮ
ಶಾಲಾ ಕೊಠಡಿ ಉದ್ಘಾಟನೆಗೋಣಿಕೊಪ್ಪಲು, ಫೆ. 10: ಶಾಸಕರ ಸ್ಥಳೀಯ ಅಭಿವೃದ್ಧಿ ಯೋಜನೆ ನಿಧಿಯಿಂದ ರೂ. 17.40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕುಂದ ಗ್ರಾಮದ ಹುದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ