ಮಡಿಕೇರಿ ದಸರಾ: ರೂ. 8.90 ಲಕ್ಷ ಕೊರತೆಮಡಿಕೇರಿ, ಜ. 25: ಐತಿಹಾಸಿಕ ಹಿನ್ನೆಲೆಯುಳ್ಳ ಮಡಿಕೇರಿ ದಸರಾ ಅದ್ಧೂರಿಯಾಗಿ ವಿಜೃಂಭಣೆಯಿಂದ ಆಚರಣೆಯಾಗಿದೆ. ಸರಕಾರದ ಅನುದಾನ ಹಾಗೂ ದಾನಿಗಳ ನೆರವಿನಿಂದ ಉತ್ಸವದ ಖರ್ಚು ವೆಚ್ಚ ಭರಿಸಲಾಗಿದೆಯಾದರೂ ಇನ್ನೂಚೌಡೇಶ್ವರಿಗೆ ಪೂಜೆಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆಯ ಮೆರವಣಿಗೆಗೂ ಮುನ್ನ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಮತ್ತೆ ಚುನಾವಣಾ ಅಖಾಡಕ್ಕೆ ರಂಜನ್ ಬೋಪಯ್ಯಮಡಿಕೇರಿ, ಜ. 24: ಕೊಡಗಿನ ಇಬ್ಬರು ಶಾಸಕರುಗಳು ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಬಿ.ಜೆ.ಪಿ. ಯ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹಾಗೂ ವೀರಾಜಪೇಟೆ ಕ್ಷೇತ್ರದಮಂಜಿನ ನಗರಿಯಲ್ಲಿ ಮೊಳಗಿದ ಕೇಸರಿ ಕಹಳೆಮಡಿಕೇರಿ, ಜ. 24: ಎತ್ತ ನೋಡಿದರೂ ಕೇಸರಿ ಬಾವುಟ..., ದಾರಿಯುದ್ದಕ್ಕೂ ಮೊಳಗಿದ ಜೈ ಜೈ ಬಿಜೆಪಿ..., ಎಂಬಿತ್ಯಾದಿ ಘೋಷಣೆ..., ವಾಹನಗಳಲ್ಲಿ... ಯುವಕರ ಕುತ್ತಿಗೆಯಲ್ಲಿ ಕಂಗೊಳಿಸಿದ ಬಿಜೆಪಿ ಬಾವುಟ...,ಸಮಾಜ ಒಡೆಯುವ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಕುಮ್ಮಕ್ಕುಮಡಿಕೇರಿ, ಜ.24 : ಕರ್ನಾಟಕದ ಆರೂವರೆ ಕೋಟಿ ಜನತೆಯ ತೆರಿಗೆ ಹಣವನ್ನು ಲೂಟಿಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಮಾಜವನ್ನು ಒಡೆಯುವ ಕೆಲಸಕ್ಕೆ ಕುಮ್ಮಕ್ಕು
ಮಡಿಕೇರಿ ದಸರಾ: ರೂ. 8.90 ಲಕ್ಷ ಕೊರತೆಮಡಿಕೇರಿ, ಜ. 25: ಐತಿಹಾಸಿಕ ಹಿನ್ನೆಲೆಯುಳ್ಳ ಮಡಿಕೇರಿ ದಸರಾ ಅದ್ಧೂರಿಯಾಗಿ ವಿಜೃಂಭಣೆಯಿಂದ ಆಚರಣೆಯಾಗಿದೆ. ಸರಕಾರದ ಅನುದಾನ ಹಾಗೂ ದಾನಿಗಳ ನೆರವಿನಿಂದ ಉತ್ಸವದ ಖರ್ಚು ವೆಚ್ಚ ಭರಿಸಲಾಗಿದೆಯಾದರೂ ಇನ್ನೂ
ಚೌಡೇಶ್ವರಿಗೆ ಪೂಜೆಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆಯ ಮೆರವಣಿಗೆಗೂ ಮುನ್ನ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮತ್ತೆ ಚುನಾವಣಾ ಅಖಾಡಕ್ಕೆ ರಂಜನ್ ಬೋಪಯ್ಯಮಡಿಕೇರಿ, ಜ. 24: ಕೊಡಗಿನ ಇಬ್ಬರು ಶಾಸಕರುಗಳು ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಬಿ.ಜೆ.ಪಿ. ಯ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹಾಗೂ ವೀರಾಜಪೇಟೆ ಕ್ಷೇತ್ರದ
ಮಂಜಿನ ನಗರಿಯಲ್ಲಿ ಮೊಳಗಿದ ಕೇಸರಿ ಕಹಳೆಮಡಿಕೇರಿ, ಜ. 24: ಎತ್ತ ನೋಡಿದರೂ ಕೇಸರಿ ಬಾವುಟ..., ದಾರಿಯುದ್ದಕ್ಕೂ ಮೊಳಗಿದ ಜೈ ಜೈ ಬಿಜೆಪಿ..., ಎಂಬಿತ್ಯಾದಿ ಘೋಷಣೆ..., ವಾಹನಗಳಲ್ಲಿ... ಯುವಕರ ಕುತ್ತಿಗೆಯಲ್ಲಿ ಕಂಗೊಳಿಸಿದ ಬಿಜೆಪಿ ಬಾವುಟ...,
ಸಮಾಜ ಒಡೆಯುವ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಕುಮ್ಮಕ್ಕುಮಡಿಕೇರಿ, ಜ.24 : ಕರ್ನಾಟಕದ ಆರೂವರೆ ಕೋಟಿ ಜನತೆಯ ತೆರಿಗೆ ಹಣವನ್ನು ಲೂಟಿಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಮಾಜವನ್ನು ಒಡೆಯುವ ಕೆಲಸಕ್ಕೆ ಕುಮ್ಮಕ್ಕು