ಪಹಣಿ ವಿತರಣೆಗೆ ಹೆಚ್ಚುವರಿ ಪ್ರಿಂಟರ್ ಅಳವಡಿಸಲು ಆಗ್ರಹಸೋಮವಾರಪೇಟೆ, ನ. 12: ಇಲ್ಲಿನ ತಾಲೂಕು ಕಚೇರಿಯಲ್ಲಿ ಪ್ರಿಂಟರ್‍ನ ಕೊರತೆಯಿಂದ ಪಹಣಿ ಪತ್ರ ವಿತರಣೆ ಸ್ಥಗಿತಗೊಂಡಿದ್ದು, ಹೆಚ್ಚುವರಿ ಪ್ರಿಂಟರ್ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ತಾಲೂಕು ಕಚೇರಿಗೆ
ಇಂದಿನಿಂದ ಕಾಡಾನೆ ಕಾರ್ಯಾಚರಣೆಶ್ರೀಮಂಗಲ, ನ. 12: ಮಡಿಕೇರಿ ವನ್ಯಜೀವಿ ವಿಭಾಗದ ಶ್ರೀಮಂಗಲ, ನಾಗರಹೊಳೆ ಮತ್ತು ಪೊನ್ನಂಪೇಟೆ ವಲಯದ ವ್ಯಾಪ್ತಿಗೆ ಬರುವಂತಹ ಗ್ರಾಮಗಳಾದ ಕಾಯಿಮನಿ, ಮಂಚಳ್ಳಿ, ಕುಟ್ಟ, ತೈಲಾ, ಪನ್ಯಾ, ಕೇಂಬುಕೊಲ್ಲಿ
ನೂತನ ತಾಲೂಕು ರಚನೆ : ತಾತ್ವಿಕವಾಗಿ ಮಾತ್ರ ಆಡಳಿತಾತ್ಮಕ ಅನುಮೋದನೆಮಡಿಕೇರಿ, ನ. 11 : ಕೊಡಗು ಜಿಲ್ಲೆ ಒಂದೊಮ್ಮೆ ‘ಸಿ’ ರಾಜ್ಯವಾಗಿದ್ದು; ಕಾಲಾನುಕ್ರಮದಲ್ಲಿ ಕರ್ನಾಟಕದೊಂದಿಗೆ ವಿಲೀನದ ಬಳಿಕ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತಗೊಂಡಿತ್ತು. ಜಿಲ್ಲೆ ಒಳಗೊಂಡಿದ್ದ ಮಡಿಕೇರಿ,
ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ನೇತ್ರ ಪರೀಕ್ಷೆ ಶಸ್ತ್ರ ಚಿಕಿತ್ಸಾ ಶಿಬಿರಮಡಿಕೇರಿ, ನ.11: ವಿವಿಧ ಸಂಘ ಸಂಸ್ಥೆಗಳ ಹಾಗೂ ದಾನಿಗಳ ಸಹಕಾರದೊಂದಿಗೆ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ 31ನೇ ವರ್ಷದ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ
ಕೊಡಗಿನ ಕ್ರೀಡೆಯಲ್ಲಿ ಸೇರ್ಪಡೆಗೊಳ್ಳುತ್ತಿರುವ ‘ತೆಂಗೆ ಬೊಡಿ’ಮಡಿಕೇರಿ, ನ. 11: ಕೊಡಗು ಜಿಲ್ಲೆಗೆ ಕ್ರೀಡಾ ಜಿಲ್ಲೆ ಎಂಬ ಖ್ಯಾತಿ ಇರುವದು ಎಲ್ಲರಿಗೂ ಅರಿವಿದೆ. ಜಿಲ್ಲೆಯಲ್ಲಿ ಕ್ರೀಡೆಗೆ ಪೂರಕವಾದ ಸೌಲಭ್ಯಗಳ ಕೊರತೆಯ ನಡುವೆಯೂ ಜಿಲ್ಲೆಯ ಸಾಕಷ್ಟು