ಪ್ರಶಾಂತತೆಯ ಶಾಂತಳ್ಳಿಯಲ್ಲಿ ಕನ್ನಡ ಹಬ್ಬದ ಇಂಪುಸೋಮವಾರಪೇಟೆ, ಜೂ. 8: ಪುಷ್ಪಗಿರಿ ತಪ್ಪಲಿನ ನಾಡು, ಪ್ರಾಕೃತಿಕ ಸೌಂದರ್ಯದ ಬೀಡು, ಹಚ್ಚಹಸಿರಿನ ಪರಿಸರದ ನಡುವೆ ಶಾಂತವಾಗಿ ಹರಡಿ ಕೊಂಡಿರುವ, ಶ್ರೀಕುಮಾರಲಿಂಗೇಶ್ವರ ದೇವರ ನೆಲೆಯಾದ ಶಾಂತಳ್ಳಿ ಗ್ರಾಮದಲ್ಲಿ
ಸಂತ್ರಸ್ತರ ಪರಿಹಾರ ಪರಿಶೀಲನೆಗೆ ಜಿಲ್ಲಾಧಿಕಾರಿ ಸಲಹೆಮಡಿಕೇರಿ, ಜೂ. 8: ಕಳೆದ ಮಳೆಗಾಲ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭ ಸಂಕಷ್ಟದಲ್ಲಿ ಸಿಲುಕಿರುವ ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಪರಿಹಾರ ನಿಧಿ ಜಮೆಗೊಳಿಸಿದ್ದು, ಸಂಬಂಧಿಸಿದ ಸಂತ್ರಸ್ತ ಫಲಾನುಭವಿಗಳು
ನೀರಿನಲ್ಲಿ ಮುಳುಗಿ ಇಬ್ಬರ ಸಾವುಕುಶಾಲನಗರ, ಜೂ. 8: ಕಾವೇರಿ ನದಿಯಲ್ಲಿ ಬಾಲಕ ಸೇರಿದಂತೆ ಇಬ್ಬರು ಮುಳುಗಿ ಮೃತಪಟ್ಟ ಘಟನೆ ಕುಶಾಲನಗರದಲ್ಲಿ ನಡೆದಿದೆ. ಸ್ಥಳೀಯ ಆರ್‍ಎಂಸಿ ಹತ್ತಿರ ಕಾವೇರಿ ನದಿಯಲ್ಲಿ ಬಟ್ಟೆ ಒಗೆಯಲು
ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ಕೊಡವ ಅಕಾಡೆಮಿ ‘ಬೊಳ್ಳಿನಮ್ಮೆ’ಗೆ ಚಾಲನೆಗೋಣಿಕೊಪ್ಪ ವರದಿ, ಜೂ. 8 : 25 ವರ್ಷ ಪೂರೈಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿರುವ ಬೊಳ್ಳಿನಮ್ಮೆಗೆ ಸಾಂಸ್ಕøತಿಕ ಕಾರ್ಯಕ್ರಮಗಳ
ರೈತ ಸಂಘದಿಂದ ಸಂವಾದ ಕಾರ್ಯಕ್ರಮಗೋಣಿಕೊಪ್ಪಲು, ಜೂ. 8: ಕೊಡಗು ಜಿಲ್ಲೆಯಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಹೋರಾಟ ದಿಂದಲೇ ಸವಲತ್ತುಗಳನ್ನು ಪಡೆಯ ಬೇಕಾದ ಅನಿವಾರ್ಯತೆ ಬಂದೊದಗಿದೆ. ರೈತರು, ಬೆಳೆಗಾರರು ಒಗ್ಗಟ್ಟಿನಿಂದ ಹೋರಾಟದಲ್ಲಿ ಭಾಗಿಯಾಗಬೇಕೆಂದು