ವಂಚನೆ ದೂರು: ಜಿ.ಪಂ. ಸದಸ್ಯೆ ಭೇಟಿಸಿದ್ದಾಪುರ, ನ. 12: ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಒಂಟಿಯಂಗಡಿಯ ಮನೆಯೊಂದರಲ್ಲಿ ರಾಜೇಶ್ವರಿ ಎಂಬವರು ಮಹಿಳೆಯರ ಬರವಣಿಗೆ ಗ್ರಂಥಾಲಯ ನಡೆಸುತಿದ್ದು, ಮಹಿಳೆಯರನ್ನು ಮೋಸ ಮಾಡಲಾಗುತ್ತಿದೆ ಎಂಬ
ಸಾಲದ ವಿಚಾರದಲ್ಲಿ ಹಲ್ಲೆ : ಆರೋಪಿ ಬಂಧನಮಡಿಕೇರಿ, ನ. 12: ಬ್ಯಾಂಕ್‍ನಿಂದ ಪಡೆದಿದ್ದ ಸಾಲ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಹಲ್ಲೆ
ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿ: ಅಪ್ಪಚ್ಚು ರಂಜನ್ ಮಡಿಕೇರಿ, ನ.12: ಯುವಜನರು ಪೌಷ್ಟಿಕ ಆಹಾರ ಸೇವಿಸಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಿ. ಇದರಿಂದ ಬೇರೆಯವರ ಪ್ರಾಣ ಉಳಿಸುವದಲ್ಲದೆ, ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಾಸಕÀ ಎಂ.ಪಿ.ಅಪ್ಪಚ್ಚು
ಕಾಗದ ಪತ್ರಗಳ ಸಮಿತಿ ತಂಡದಿಂದ ಸಂತ್ರಸ್ತರ ಮನೆ ವೀಕ್ಷಣೆ ಮಡಿಕೇರಿ, ನ.12: ವಿಧಾನಮಂಡಲ ಸಭೆಯ ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷ ಸಾ.ರಾ.ಮಹೇಶ್ ಹಾಗೂ ಸದಸ್ಯರಾದ ಎಂ.ಶ್ರೀನಿವಾಸ್, ಸಿ.ಎಂ.ಲಿಂಗಪ್ಪ, ಟಿ.ರಘುಮೂರ್ತಿ, ಸುನಿಲ್ ಬಿಳಿಯ ನಾಯಕ್, ಜಯಮ್ಮ ಮತ್ತು ಶಾಸಕ
ಮೂತ್ರ ವಿಸರ್ಜನೆಗೊಂದು ಹೊಸ ತಂತ್ರ ಮಡಿಕೇರಿ, ನ. 12: ರಾಷ್ಟ್ರದ ಅನೇಕ ಸರಕಾರಿ ಶಾಲೆಗಳಲ್ಲಿ ಇಂದು ಸೌಕರ್ಯಗಳಿಗಿಂತ ಕೊರತೆಗಳೇ ಹೆಚ್ಚಾಗಿರುವದು ವಾಸ್ತವ. ಆದರೆ ಮುಳ್ಳೂರು ಸರಕಾರಿ ಶಾಲೆಯ ಸೌಕರ್ಯಗಳು ಮುಖ್ಯವಾಗಿ ಶೌಚಾಲಯದ ವ್ಯವಸ್ಥೆಯು