ಪೌರ ಕಾರ್ಮಿಕರಿಗೆ ಜೀಪ್ ಡಿಕ್ಕಿಗೋಣಿಕೊಪ್ಪ ವರದಿ, ಮಾ. 27 : ರಸ್ತೆ ಬದಿಯಲ್ಲಿ ಚರಂಡಿ ಸ್ವಚ್ಛ ಮಾಡುತ್ತಿದ್ದ ಸಂದರ್ಭ ಜೀಪ್ ಹರಿದು ಇಬ್ಬರು ಪೌರಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ. ತಾ. 30 ರಂದು ಸಭೆಮಡಿಕೇರಿ, ಮಾ. 27: ಏ. 5 ರಿಂದ 11ರವರೆಗೆ ಶ್ರೀ ತಲಕಾವೇರಿ ದೇವಾಲಯದಲ್ಲಿ ಜರುಗುವ ಅಷ್ಟಬಂಧ ಬ್ರಹ್ಮಕಲಶ ಪ್ರತಿಷ್ಠಾಪನಾ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚಿಸಲು ವ್ಯವಸ್ಥಾಪನಾ ಮಂಡಲ ಪೂಜೆ : ಮಳೆಗಾಗಿ ಪ್ರಾರ್ಥನೆಸೋಮವಾರಪೇಟೆ, ಮಾ. 27: ಸಮೀಪದ ಗೆಜ್ಜೆಹಣಕೋಡು ಗ್ರಾಮದ ಶ್ರೀ ಸೋಮೇಶ್ವರ ದೇಗುಲದಲ್ಲಿ ಮಂಡಲ ಪೂಜೆ ಮತ್ತು ಮಳೆಗಾಗಿ ವಿಶೇಷ ಪ್ರಾರ್ಥನೆ ನೆರವೇರಿತು. ದೇವಾಲಯ ನಿರ್ಮಾಣವಾಗಿ 48 ದಿನಗಳಾಗಿರುವ ಹಿನ್ನೆಲೆ ಲಾಟರಿ ಆಡಿಸುತ್ತಿದ್ದವರ ಬಂಧನಮಡಿಕೇರಿ, ಮಾ. 27: ಮೊಬೈಲ್ ಮೂಲಕ ಕೇರಳದ ಒಂದಂಕಿ ಲಾಟರಿಯನ್ನು ಆಡಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ತ್ಯಾಗರಾಜ ಕಾಲೋನಿಯ ನಾಸೀರ್, ಚಾಮುಂಡೇಶ್ವರಿ ದೇವರ ನೃತ್ಯ ಬಲಿಪೆರಾಜೆ, ಮಾ. 27: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಏ. 10ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಪ್ರಯುಕ್ತ ನಿನ್ನೆ
ಪೌರ ಕಾರ್ಮಿಕರಿಗೆ ಜೀಪ್ ಡಿಕ್ಕಿಗೋಣಿಕೊಪ್ಪ ವರದಿ, ಮಾ. 27 : ರಸ್ತೆ ಬದಿಯಲ್ಲಿ ಚರಂಡಿ ಸ್ವಚ್ಛ ಮಾಡುತ್ತಿದ್ದ ಸಂದರ್ಭ ಜೀಪ್ ಹರಿದು ಇಬ್ಬರು ಪೌರಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ.
ತಾ. 30 ರಂದು ಸಭೆಮಡಿಕೇರಿ, ಮಾ. 27: ಏ. 5 ರಿಂದ 11ರವರೆಗೆ ಶ್ರೀ ತಲಕಾವೇರಿ ದೇವಾಲಯದಲ್ಲಿ ಜರುಗುವ ಅಷ್ಟಬಂಧ ಬ್ರಹ್ಮಕಲಶ ಪ್ರತಿಷ್ಠಾಪನಾ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚಿಸಲು ವ್ಯವಸ್ಥಾಪನಾ
ಮಂಡಲ ಪೂಜೆ : ಮಳೆಗಾಗಿ ಪ್ರಾರ್ಥನೆಸೋಮವಾರಪೇಟೆ, ಮಾ. 27: ಸಮೀಪದ ಗೆಜ್ಜೆಹಣಕೋಡು ಗ್ರಾಮದ ಶ್ರೀ ಸೋಮೇಶ್ವರ ದೇಗುಲದಲ್ಲಿ ಮಂಡಲ ಪೂಜೆ ಮತ್ತು ಮಳೆಗಾಗಿ ವಿಶೇಷ ಪ್ರಾರ್ಥನೆ ನೆರವೇರಿತು. ದೇವಾಲಯ ನಿರ್ಮಾಣವಾಗಿ 48 ದಿನಗಳಾಗಿರುವ ಹಿನ್ನೆಲೆ
ಲಾಟರಿ ಆಡಿಸುತ್ತಿದ್ದವರ ಬಂಧನಮಡಿಕೇರಿ, ಮಾ. 27: ಮೊಬೈಲ್ ಮೂಲಕ ಕೇರಳದ ಒಂದಂಕಿ ಲಾಟರಿಯನ್ನು ಆಡಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ತ್ಯಾಗರಾಜ ಕಾಲೋನಿಯ ನಾಸೀರ್, ಚಾಮುಂಡೇಶ್ವರಿ
ದೇವರ ನೃತ್ಯ ಬಲಿಪೆರಾಜೆ, ಮಾ. 27: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಏ. 10ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಪ್ರಯುಕ್ತ ನಿನ್ನೆ