ವೈದ್ಯರು ಅಲಭ್ಯಮಡಿಕೇರಿ, ಫೆ. 14: ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ಇಸಿಎಚ್‍ಎಸ್ ಪಾಲಿಕ್ಲೀನಿಕ್‍ನ ವೈದ್ಯರು ತಾ. 15 ಹಾಗೂ 16 ರಂದು ಲಭ್ಯವಿರುವದಿಲ್ಲ, ಅಂತೆಯೇ ರೋಟೀನ್ ಔಷಧಿಯನ್ನು ವಿತರಿಸಲಾಗುವದೆಂದು ನಾಪತ್ತೆಯಾದ ವಿದ್ಯಾರ್ಥಿನಿ ಶವವಾಗಿ ಪತ್ತೆ ಸಿದ್ದಾಪುರ, ಫೆ. 13 : ಕಳೆದ 9 ದಿನಗಳಿಂದ ಗ್ರಾಮದಲ್ಲಿ ಹಲವಾರು ಸಂಶಯಗಳಿಗೆ ಎಡೆಮಾಡಿದ ವಿದ್ಯಾರ್ಥಿನಿಯೋರ್ವಳ ನಾಪತ್ತೆ ಪ್ರಕರಣವು ಪೊಲೀಸರ ತನಿಖೆಯಿಂದ ಬಯಲಾಗಿದೆ. ಫೆಬ್ರವರಿ 4 ರಂದುಸಂತ್ರಸ್ತರ ಮನೆ ನಿರ್ಮಾಣಕ್ಕೆ ತೋಟ ವಶಮಡಿಕೇರಿ,ಫೆ.13: ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ಮನೆ ಕಟ್ಟಲು ಜಾಗ ವಶಕ್ಕೆ ಪಡೆಯಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮದಿಂದ ಅತೀ ಸಣ್ಣ ಬೆಳೆಗಾರರೋರ್ವರ ಸ್ಥಿತಿ ಬೀದಿಗೆ ಬಂದಕರಿಮೆಣಸು ಮತ್ತೆ ಬೆಲೆ ಇಳಿಕೆ ಸಂಭವಮಡಿಕೇರಿ, ಫೆ. 13: ಒಂದೆಡೆ ಕಾಫಿ ಇಳುವರಿ ಹಾಗೂ ಬೆಲೆ ಕುಸಿತದೊಂದಿಗೆ ಕಂಗೆಟ್ಟಿರುವ ಕೊಡಗಿನ ಬೆಳೆಗಾರರಿಗೆ ಈಗಾಗಲೇ ಕರಿಮೆಣಸು ಬೆಲೆಯೂ ಇಳಿಕೆಯಾಗಿದ್ದು ಮತ್ತೆ ಬೆಲೆ ಕುಸಿಯುವ ಹಾಗೂತಾತ್ಕಾಲಿಕ ರಿಪೇರಿಗೊಂಡಿರುವ ಹೆದ್ದಾರಿಯೆಡೆಗೆ ತಳಮಳಮಡಿಕೇರಿ, ಫೆ. 13: ಕಳೆದ ಆಗಸ್ಟ್‍ನಲ್ಲಿ ಕೊಡಗಿನ ಮಟ್ಟಿಗೆ ಕಂಡುಕೇಳರಿಯದ ಮಳೆಯ ತೀವ್ರತೆ ನಡುವೆ, ಪ್ರಮುಖ ಹೆದ್ದಾರಿಗಳ ಸಹಿತ ಜಿಲ್ಲೆಯ ಹಲವೆಡೆ ಭೂಕುಸಿತದಿಂದ ಸಾಕಷ್ಟು ಕಷ್ಟ -
ವೈದ್ಯರು ಅಲಭ್ಯಮಡಿಕೇರಿ, ಫೆ. 14: ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ಇಸಿಎಚ್‍ಎಸ್ ಪಾಲಿಕ್ಲೀನಿಕ್‍ನ ವೈದ್ಯರು ತಾ. 15 ಹಾಗೂ 16 ರಂದು ಲಭ್ಯವಿರುವದಿಲ್ಲ, ಅಂತೆಯೇ ರೋಟೀನ್ ಔಷಧಿಯನ್ನು ವಿತರಿಸಲಾಗುವದೆಂದು
ನಾಪತ್ತೆಯಾದ ವಿದ್ಯಾರ್ಥಿನಿ ಶವವಾಗಿ ಪತ್ತೆ ಸಿದ್ದಾಪುರ, ಫೆ. 13 : ಕಳೆದ 9 ದಿನಗಳಿಂದ ಗ್ರಾಮದಲ್ಲಿ ಹಲವಾರು ಸಂಶಯಗಳಿಗೆ ಎಡೆಮಾಡಿದ ವಿದ್ಯಾರ್ಥಿನಿಯೋರ್ವಳ ನಾಪತ್ತೆ ಪ್ರಕರಣವು ಪೊಲೀಸರ ತನಿಖೆಯಿಂದ ಬಯಲಾಗಿದೆ. ಫೆಬ್ರವರಿ 4 ರಂದು
ಸಂತ್ರಸ್ತರ ಮನೆ ನಿರ್ಮಾಣಕ್ಕೆ ತೋಟ ವಶಮಡಿಕೇರಿ,ಫೆ.13: ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ಮನೆ ಕಟ್ಟಲು ಜಾಗ ವಶಕ್ಕೆ ಪಡೆಯಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮದಿಂದ ಅತೀ ಸಣ್ಣ ಬೆಳೆಗಾರರೋರ್ವರ ಸ್ಥಿತಿ ಬೀದಿಗೆ ಬಂದ
ಕರಿಮೆಣಸು ಮತ್ತೆ ಬೆಲೆ ಇಳಿಕೆ ಸಂಭವಮಡಿಕೇರಿ, ಫೆ. 13: ಒಂದೆಡೆ ಕಾಫಿ ಇಳುವರಿ ಹಾಗೂ ಬೆಲೆ ಕುಸಿತದೊಂದಿಗೆ ಕಂಗೆಟ್ಟಿರುವ ಕೊಡಗಿನ ಬೆಳೆಗಾರರಿಗೆ ಈಗಾಗಲೇ ಕರಿಮೆಣಸು ಬೆಲೆಯೂ ಇಳಿಕೆಯಾಗಿದ್ದು ಮತ್ತೆ ಬೆಲೆ ಕುಸಿಯುವ ಹಾಗೂ
ತಾತ್ಕಾಲಿಕ ರಿಪೇರಿಗೊಂಡಿರುವ ಹೆದ್ದಾರಿಯೆಡೆಗೆ ತಳಮಳಮಡಿಕೇರಿ, ಫೆ. 13: ಕಳೆದ ಆಗಸ್ಟ್‍ನಲ್ಲಿ ಕೊಡಗಿನ ಮಟ್ಟಿಗೆ ಕಂಡುಕೇಳರಿಯದ ಮಳೆಯ ತೀವ್ರತೆ ನಡುವೆ, ಪ್ರಮುಖ ಹೆದ್ದಾರಿಗಳ ಸಹಿತ ಜಿಲ್ಲೆಯ ಹಲವೆಡೆ ಭೂಕುಸಿತದಿಂದ ಸಾಕಷ್ಟು ಕಷ್ಟ -