ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವ ಮಡಿಕೇರಿ, ನ. 14: ಕಾರ್ತಿಕ ಮಾಸದ ಹುಣ್ಣಿಮೆ ಪ್ರಯುಕ್ತ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. 12 ರಂದು ತೆಪ್ಪೋತ್ಸವ, ಪಲ್ಲಕಿ ಉತ್ಸವ, ಮಂಟಪಪೂಜೆ ಹಾಗೂ ದಟ್ಟೋತ್ಸವದೊಂದಿಗೆ
ಬಿ.ವಿ.ಕೆ.ವಿ. ವಿದ್ಯಾರ್ಥಿಗಳಿಗೆ ಇಂದು ಖಾದಿ ವಸ್ತ್ರದ ಸಂಭ್ರಮಮಡಿಕೇರಿ, ನ. 13: ದೇಶದೆಲ್ಲೆಡೆ ತಾ. 14 ರಂದು (ಇಂದು) ಮಕ್ಕಳ ದಿನಾಚರಣೆ ಪ್ರಯುಕ್ತ; ಭಾರತೀಯ ವಿದ್ಯಾಭವನ ಶಾಲೆಗಳ ಮಕ್ಕಳಿಗೆ ಖಾದಿ ವಸ್ತ್ರ ಧರಿಸುವ ಮೂಲಕ ಕಾರ್ಯಕ್ರಮಗಳಲ್ಲಿ
ಕಾಫಿ ತೋಟ ಭೋಗ್ಯಕ್ಕೆ ನೀಡುವ ಕಾಯ್ದೆಗೆ ತಿದ್ದುಪಡಿಬೆಂಗಳೂರು, ನ. 13: ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕಾಫಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು ಕಾಫಿ ಕೃಷಿ ಭೂಮಿಯನ್ನು ಭೋಗ್ಯಕ್ಕೆ ನೀಡುವ ಕಾಯ್ದೆಗೆ ತಿದ್ದುಪಡಿ ತರಲಾಗುವದು ಎಂದು ಪ್ರವಾಸೋದ್ಯಮ
ಸ್ಪೀಕರ್ ಆದೇಶಕ್ಕೂ ಸೈ: ಅನರ್ಹರು ಸ್ಪರ್ಧಿಸಲೂ ಜೈನವದೆಹಲಿ, ನ. 13: ರಾಜ್ಯದ ಹದಿನೇಳು ಮಂದಿ ಅನರ್ಹ ಶಾಸಕರಿಗೆ ಸ್ವಲ್ಪ ನಿರಾಳತೆ ಸಿಕ್ಕಿದ್ದು, ಕರ್ನಾಟಕದಲ್ಲಿ ನಡೆಯುವ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ
ಹಾತೂರು ಬಳಿ ಬಸ್ ಡಿಕ್ಕಿಯಾಗಿ ವೃದ್ಧೆಯ ಸಾವುಗೋಣಿಕೊಪ್ಪ, ನ. 13: ಗೋಣಿಕೊಪ್ಪ-ವೀರಾಜಪೇಟೆ ಮುಖ್ಯ ರಸ್ತೆಯ ಹಾತೂರು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ರಸ್ತೆ ದಾಟುತ್ತಿದ್ದ ಅಮ್ಮತ್ತಿ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರಾಗಿರುವ ಕೊಂಗೆಪಂಡ