‘ಯುದ್ಧ ಮತ್ತು ನಾಗರಿಕತೆ’ ಪುಸ್ತಕ ಬಿಡುಗಡೆಮಡಿಕೇರಿ, ನ. 13: ಸಿರಿಗನ್ನಡ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಯುದ್ಧ ಮತ್ತು ನಾಗರಿಕತೆ’ ಡಿಜಿಟಲ್ ಪುಸ್ತಕ ಬಿಡುಗಡೆ ಸಮಾರಂಭ ತಾ. 16 ರಂದು ಅಪರಾಹ್ನ
ಮಡಿಕೇರಿ ರೋಟರಿಯಿಂದ ಶಿಕ್ಷಕಿಯರಿಗೆ ವೇತನಮಡಿಕೇರಿ, ನ. 13: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ನಗರಸಭಾ ಶಾಲೆಯ ಇಬ್ಬರು ಶಿಕ್ಷಕಿಯರು ಹಾಗೂ ತಾಳತ್ತಮನೆ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕಿಯರಿಗೆ ತಲಾ 2 ಸಾವಿರ
ರಸಪ್ರಶ್ನೆ ಸ್ಪರ್ಧೆ: ವಿವಿಧ ಶಾಲೆಗಳಿಗೆ ಬಹುಮಾನಒಡೆಯನಪುರ, ನ. 13: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶನಿವಾರಸಂತೆ ಹೋಬಳಿ ಜಾನಪದ ಪರಿಷತ್, ಸ್ಥಳೀಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಸುಪ್ರಜ ಶಾಲೆಯಲ್ಲಿ
ಪ್ರಾಕೃತಿಕ ವಿಕೋಪ ಕಾಮಗಾರಿಗಳ ಕ್ರಿಯಾ ಯೋಜನೆ ಜಿಲ್ಲಾ ಮಟ್ಟದ ಈ ಕೆಳಗಿನ ಕಾಮಗಾರಿಗಳ ಕ್ರಿಯಾಯೋಜನೆಯನ್ನು ವಿವಿಧ ಇಲಾಖೆಗಳು ಸಿದ್ಧಪಡಿಸಿದೆ. ಮಡಿಕೇರಿ ತಾಲೂಕು ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಮಕ್ಕಂದೂರು ಹೆಮ್ಮೆತ್ತಾಳು ಹೈಸ್ಕೂಲ್ ಮುಖಾಂತರ ಹಾದು ಹೋಗುವ ರಸ್ತೆ
ಸರ್ವೋದಯ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆವೀರಾಜಪೇಟೆ, ನ. 13: ಬದುಕಿನ ನೈಜತೆಯನ್ನು ಅರಿಯುವದು ಶಿಕ್ಷಣದ ಮೂಲ ಉದ್ದೇಶ. ಬದುಕಿನಲ್ಲಿ ಆಯ್ಕೆಗೆ ಪ್ರಮುಖ ಪಾತ್ರವಿದೆಯೆಂದೂ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕೆಂದು ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್