ಕ್ರೀಡಾ ಶಾಲೆ ವಿದ್ಯಾರ್ಥಿಗಳನ್ನು ಕೈಬಿಡದಂತೆ ಆಗ್ರಹಗೋಣಿಕೊಪ್ಪ ವರದಿ, ಜೂ. 2: ಸರ್ಕಾರದ ನಿಯಮದಂತೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ದಿಢೀರ್ ಎಂದು ವಸತಿ ನಿಲಯದಿಂದ ಕೈಬಿಟ್ಟಿರುವ ವಿಚಾರವನ್ನು ಖಂಡಿಸಿದ ಪೋಷಕರು ಹಾಗೂ ಕ್ರೀಡಾ ಪ್ರೇಮಿಗಳು ಶಾಲಾ ಪ್ರಾರಂಭೋತ್ಸವಮಡಿಕೇರಿ, ಜೂ. 2: ಪಾರಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವವನ್ನು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳನ್ನು ತಾ.ಪಂ. ಸದಸ್ಯೆ ಉಮಾಪ್ರಭು ಅವರು ಮಿಠಾಯಿಯನ್ನು ನೀಡಿ ಬರಮಾಡಿಕೊಂಡರು. ಪೊಮ್ಮಕ್ಕಡ ಕೂಟದ ಮಾಸಿಕ ಸಭೆಮಡಿಕೇರಿ, ಜೂ. 2: ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕ್ಕಡ ಕೂಟದ ಮಾಸಿಕ ಸಭೆಯು ಕೂಟದ ಅಧ್ಯಕ್ಷರಾದ ಚಿರಿಯಪಂಡ ಇಮ್ಮಿ ಉತ್ತಪ್ಪ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆಯಿತು. ಮಹಿಳಾ ಹೆಚ್ಚು ಅಂಕ ಗಳಿಸಿದ ವಿಶೇಷಚೇತನರಿಗೆ ಅಭಿನಂದನಾ ಸಮಾರಂಭಮಡಿಕೇರಿ, ಜೂ. 2: ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಯಾರನ್ನು ಕಡೆಗಣಿಸದಿರಿ. ದಿವ್ಯಾಂಗ ಮಕ್ಕಳನ್ನು ಮನೆಯಲ್ಲಿ ಕೂರಿಸದೇ ಕಾಲೇಜು ಶಿಕ್ಷಣದ ಅವಕಾಶ ಕಲ್ಪಿಸಿ ಎಂದು ಸಾರ್ವಜನಿಕಆರೋಗ್ಯ ರಕ್ತದಾನ ಶಿಬಿರ ಆಲೂರು-ಸಿದ್ದಾಪುರ, ಜೂ. 2: ಆಲೂರು-ಸಿದ್ದಾಪುರ ಅರೆಭಾಷೆ ಗೌಡ ಸಮಾಜ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ತಾ. 6 ರಂದು 2ನೇ ವರ್ಷದ ಸಾರ್ವಜನಿಕರ ರಕ್ತದಾನ
ಕ್ರೀಡಾ ಶಾಲೆ ವಿದ್ಯಾರ್ಥಿಗಳನ್ನು ಕೈಬಿಡದಂತೆ ಆಗ್ರಹಗೋಣಿಕೊಪ್ಪ ವರದಿ, ಜೂ. 2: ಸರ್ಕಾರದ ನಿಯಮದಂತೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ದಿಢೀರ್ ಎಂದು ವಸತಿ ನಿಲಯದಿಂದ ಕೈಬಿಟ್ಟಿರುವ ವಿಚಾರವನ್ನು ಖಂಡಿಸಿದ ಪೋಷಕರು ಹಾಗೂ ಕ್ರೀಡಾ ಪ್ರೇಮಿಗಳು
ಶಾಲಾ ಪ್ರಾರಂಭೋತ್ಸವಮಡಿಕೇರಿ, ಜೂ. 2: ಪಾರಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವವನ್ನು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳನ್ನು ತಾ.ಪಂ. ಸದಸ್ಯೆ ಉಮಾಪ್ರಭು ಅವರು ಮಿಠಾಯಿಯನ್ನು ನೀಡಿ ಬರಮಾಡಿಕೊಂಡರು.
ಪೊಮ್ಮಕ್ಕಡ ಕೂಟದ ಮಾಸಿಕ ಸಭೆಮಡಿಕೇರಿ, ಜೂ. 2: ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕ್ಕಡ ಕೂಟದ ಮಾಸಿಕ ಸಭೆಯು ಕೂಟದ ಅಧ್ಯಕ್ಷರಾದ ಚಿರಿಯಪಂಡ ಇಮ್ಮಿ ಉತ್ತಪ್ಪ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆಯಿತು. ಮಹಿಳಾ
ಹೆಚ್ಚು ಅಂಕ ಗಳಿಸಿದ ವಿಶೇಷಚೇತನರಿಗೆ ಅಭಿನಂದನಾ ಸಮಾರಂಭಮಡಿಕೇರಿ, ಜೂ. 2: ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಯಾರನ್ನು ಕಡೆಗಣಿಸದಿರಿ. ದಿವ್ಯಾಂಗ ಮಕ್ಕಳನ್ನು ಮನೆಯಲ್ಲಿ ಕೂರಿಸದೇ ಕಾಲೇಜು ಶಿಕ್ಷಣದ ಅವಕಾಶ ಕಲ್ಪಿಸಿ ಎಂದು ಸಾರ್ವಜನಿಕ
ಆರೋಗ್ಯ ರಕ್ತದಾನ ಶಿಬಿರ ಆಲೂರು-ಸಿದ್ದಾಪುರ, ಜೂ. 2: ಆಲೂರು-ಸಿದ್ದಾಪುರ ಅರೆಭಾಷೆ ಗೌಡ ಸಮಾಜ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ತಾ. 6 ರಂದು 2ನೇ ವರ್ಷದ ಸಾರ್ವಜನಿಕರ ರಕ್ತದಾನ