ಪ್ರಾಯೋಗಿಕ ಏಕಮುಖ ಸಂಚಾರ ನಿಯಮ ಬದಲುಗೋಣಿಕೊಪ್ಪ ವರದಿ, ಜ. 20 : ಗೋಣಿಕೊಪ್ಪದಲ್ಲಿ ಪ್ರಾಯೋಗಿಕ ಏಕಮುಖ ಸಂಚಾರ ನಿಯಮ ಇಂದಿನಿಂದ ಬದಲಾಗಿದೆ. ಮೈಸೂರು ರಸ್ತೆ ಮೂಲಕ ಬರುವ ವಾಹನಗಳು ನೇರವಾಗಿ ಪಟ್ಟಣಕ್ಕೆ ಬರಬಹುದಾಗಿದೆ.ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಸೋಮವಾರಪೇಟೆ, ಜ. 19: ಜೀವನದಲ್ಲಿ ಜಿಗುಪ್ಸೆಗೊಂಡು ಗನ್‍ಮ್ಯಾನ್ ಒಬ್ಬರು ಗುಂಡು ಹಾರಿಸಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಮಾರಳ್ಳಿ ಬಾಚಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದಮಡಿಕೇರಿಗೆ ನೀರು ಸ್ಥಗಿತ : ನಗರಸಭೆ ಕಾರಣವಲ್ಲಮಡಿಕೇರಿ, ಜ. 19: ಗಾಳಿಬೀಡುವಿನಿಂದ ಮಡಿಕೇರಿಗೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲು ಅಲ್ಲಿನ ಪಂಚಾಯಿತಿಯ ಗ್ರಾಮಸಭೆಯಲ್ಲಿ ತೀರ್ಮಾನಿಸಿರುವ ಪ್ರಕರಣ ಗಂಭೀರವಾಗಿದ್ದು, ಈ ಬಗ್ಗೆ ಸಂಬಂಧಿಸಿದವ ರೊಂದಿಗೆ ಚರ್ಚಿಸಲಾಗುತ್ತಿದೆ.ಫೀ.ಮಾ. ಕಾರ್ಯಪ್ಪ ಜನ್ಮ ದಿನಾಚರಣೆಗೆ ಸರಕಾರದ ಮೌನಮಡಿಕೇರಿ, ಜ. 19: ದೇಶದ ರಕ್ಷಣಾ ಪಡೆಯ ಏಕೈಕ ಮಹಾದಂಡನಾಯಕ (ಕಮಾಂಡರ್ ಇನ್ ಚೀಫ್) ಹೆಗ್ಗಳಿಕೆಯ ಕೊಡಗಿನ ಸೇನಾಧಿಕಾರಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನಾಚರಣೆಯನ್ನು ಸರಕಾರವಿಕೋಪದ ನೋವು ಮರೆಯಾಯ್ತು ; ಮಕ್ಕಳಲ್ಲಿ ಸ್ಫೂರ್ತಿ ಚಿಮ್ಮಿತುಮಡಿಕೇರಿ, ಜ. 19: ಮಕ್ಕಳು ಕುಣಿದು ಕುಪ್ಪಳಿಸಿದರು. ನೋವು ಮರೆತು ನಲಿವಿನಲ್ಲ್ಲಿ ಕಳೆದರು. ಜಿಲ್ಲೆಯಲ್ಲಿ ಪ್ರವಾಹದ ಬಳಿಕ ತೊಂದರೆಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಮಗಳಲ್ಲಿನ ಮಕ್ಕಳು ಮಂಕು
ಪ್ರಾಯೋಗಿಕ ಏಕಮುಖ ಸಂಚಾರ ನಿಯಮ ಬದಲುಗೋಣಿಕೊಪ್ಪ ವರದಿ, ಜ. 20 : ಗೋಣಿಕೊಪ್ಪದಲ್ಲಿ ಪ್ರಾಯೋಗಿಕ ಏಕಮುಖ ಸಂಚಾರ ನಿಯಮ ಇಂದಿನಿಂದ ಬದಲಾಗಿದೆ. ಮೈಸೂರು ರಸ್ತೆ ಮೂಲಕ ಬರುವ ವಾಹನಗಳು ನೇರವಾಗಿ ಪಟ್ಟಣಕ್ಕೆ ಬರಬಹುದಾಗಿದೆ.
ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಸೋಮವಾರಪೇಟೆ, ಜ. 19: ಜೀವನದಲ್ಲಿ ಜಿಗುಪ್ಸೆಗೊಂಡು ಗನ್‍ಮ್ಯಾನ್ ಒಬ್ಬರು ಗುಂಡು ಹಾರಿಸಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಮಾರಳ್ಳಿ ಬಾಚಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ
ಮಡಿಕೇರಿಗೆ ನೀರು ಸ್ಥಗಿತ : ನಗರಸಭೆ ಕಾರಣವಲ್ಲಮಡಿಕೇರಿ, ಜ. 19: ಗಾಳಿಬೀಡುವಿನಿಂದ ಮಡಿಕೇರಿಗೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲು ಅಲ್ಲಿನ ಪಂಚಾಯಿತಿಯ ಗ್ರಾಮಸಭೆಯಲ್ಲಿ ತೀರ್ಮಾನಿಸಿರುವ ಪ್ರಕರಣ ಗಂಭೀರವಾಗಿದ್ದು, ಈ ಬಗ್ಗೆ ಸಂಬಂಧಿಸಿದವ ರೊಂದಿಗೆ ಚರ್ಚಿಸಲಾಗುತ್ತಿದೆ.
ಫೀ.ಮಾ. ಕಾರ್ಯಪ್ಪ ಜನ್ಮ ದಿನಾಚರಣೆಗೆ ಸರಕಾರದ ಮೌನಮಡಿಕೇರಿ, ಜ. 19: ದೇಶದ ರಕ್ಷಣಾ ಪಡೆಯ ಏಕೈಕ ಮಹಾದಂಡನಾಯಕ (ಕಮಾಂಡರ್ ಇನ್ ಚೀಫ್) ಹೆಗ್ಗಳಿಕೆಯ ಕೊಡಗಿನ ಸೇನಾಧಿಕಾರಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನಾಚರಣೆಯನ್ನು ಸರಕಾರ
ವಿಕೋಪದ ನೋವು ಮರೆಯಾಯ್ತು ; ಮಕ್ಕಳಲ್ಲಿ ಸ್ಫೂರ್ತಿ ಚಿಮ್ಮಿತುಮಡಿಕೇರಿ, ಜ. 19: ಮಕ್ಕಳು ಕುಣಿದು ಕುಪ್ಪಳಿಸಿದರು. ನೋವು ಮರೆತು ನಲಿವಿನಲ್ಲ್ಲಿ ಕಳೆದರು. ಜಿಲ್ಲೆಯಲ್ಲಿ ಪ್ರವಾಹದ ಬಳಿಕ ತೊಂದರೆಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಮಗಳಲ್ಲಿನ ಮಕ್ಕಳು ಮಂಕು