ಬಾಳೆಲೆ ಕಂದಾಯ ಕಚೇರಿಯಲ್ಲಿ ಬಹಳಷ್ಟು ಸಮಸ್ಯೆಗಳುಗೋಣಿಕೊಪ್ಪಲು, ನ. 21: ಬಾಳೆಲೆ ಹೋಬಳಿಯ ಕಂದಾಯ ಕಚೇರಿಯು ಅವ್ಯವಸ್ಥೆಗಳಿಂದ ಕೂಡಿದ್ದು ಇಲ್ಲಿನ ರೈತಾಪಿ ವರ್ಗ, ಸಾರ್ವಜನಿಕರು ವಿವಿಧ ತುರ್ತು ಸೇವೆಯಿಂದ ವಂಚಿತರಾಗುತ್ತಿದ್ದಾರೆ.ಈ ನಿಟ್ಟಿನಲ್ಲಿ ಅಲ್ಲಿನ ಗ್ರಾಮಸ್ಥರು
ಕಳತ್ಮಾಡುವಿನಲ್ಲಿ ಮುಂಜಾನೆ ಘಟನೆ(ವಿಶೇಷ ವರದಿ, ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು. ನ. 21: ದ.ಕೊಡಗಿನಲ್ಲಿ ಇತ್ತೀಚೆಗೆ ಹುಲಿ ದಾಳಿ ಸರ್ವೆ ಸಾಮಾನ್ಯವಾದಂತಿದೆ. ರೈತರ ಕಾಫಿ ತೋಟ,ಮನೆಗಳತ್ತ ಹೆಜ್ಜೆ ಹಾಕುತ್ತಿರುವ ಹುಲಿರಾಯ ಕೊಟ್ಟಿಗೆಯಲ್ಲಿರುವ ಹಸುಗಳ
ಅತಿಯಾದ ಇಯರ್ ಫೋನ್ ಬಳಕೆಯಿಂದ ಕಿವಿಗೆ ಆಪತ್ತುಮಡಿಕೇರಿ,ನ.21: ಯುವಪೀಳಿಗೆ ಅತ್ಯಧಿಕ ಪ್ರಮಾಣದಲ್ಲಿ ಇಯರ್ ಫೋನ್ ಬಳಕೆ ಮಾಡುತ್ತಿರುವ ದರಿಂದಾಗಿ ಬಹುಬೇಗ ಶ್ರವಣದೋಷ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಡಿಜೆಯಂಥ ಅಬ್ಬರದ ಸಂಗೀತವೂ ಗಂಭೀರವಾದ ಶ್ರವಣ ದೋಷಕ್ಕೆ ಕಾರಣವಾಗಬಲ್ಲದು
ಅಕ್ರಮ ಕಾಮಗಾರಿ : ಗ್ರಾ.ಪಂ. ಸದಸ್ಯನ ವಿರುದ್ಧ ಪ್ರತಿಭಟನೆ*ಗೋಣಿಕೊಪ್ಪಲು, ನ. 21: ಕಾನೂರು ಗ್ರಾ.ಪಂ. ಸದಸ್ಯ ಅಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜೆ.ಸಿ.ಬಿ ಯಂತ್ರದ ಮೂಲಕ ಮಣ್ಣು ತೆಗೆದು ರಸ್ತೆಯ ಎರಡು ಬದಿಗಳಿಗೆ ಹಾಕುವ
ನೂತನ ಠಾಣಾಧಿಕಾರಿ ನೇಮಕಸಿದ್ದಾಪುರ, ನ. 21: ಸಿದ್ದಾಪುರ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ಹೆಚ್.ಎಸ್ ಬೋಜಪ್ಪ ಅವರನ್ನು ನೇಮಕ ಮಾಡಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಯಾನಂದ ಅವರು