ಜನಾಂದೋಲನ ಕಾರ್ಯಕ್ರಮಮಡಿಕೇರಿ, ಜೂ. 8: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ವತಿಯಿಂದ ತಾ. 11 ರಂದು ಬೆಳಗ್ಗೆ 11.30 ಗಂಟೆಗೆ ನಗರದ ಕೋಟೆಶಾಂತಳ್ಳಿಯಲ್ಲಿಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸೋಮವಾರಪೇಟೆ, ಜೂ.7: ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ತಾ. 8ರಂದು (ಇಂದು) ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.ಸಮ್ಮೇಳನದಕೊಡವ ಅಕಾಡೆಮಿ : ಇಂದಿನಿಂದ ಬೊಳ್ಳಿನಮ್ಮೆಗೋಣಿಕೊಪ್ಪ ವರದಿ, ಜೂ. 7 : ಇಲ್ಲಿನ ಕಾವೇರಿ ಕಾಲೇಜು ಆವರಣದಲ್ಲಿ ತಾ 8 ರಿಂದ (ಇಂದಿನಿಂದ) ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಬೊಳ್ಳಿನಮ್ಮೆ ಕಾರ್ಯಕ್ರಮ ನಡೆಯಲಿದೆ.ದೌರ್ಜನ್ಯ ಕಾಯ್ದೆ ದುರುಪಯೋಗವಾಗದಿರಲಿ ಗೋಣಿಕೊಪ್ಪಲು, ಜೂ. 7: ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ಕಾಯ್ದೆಗಳು ದುರುಪಯೋಗವಾಗದಿರುವಂತೆ ಆಯಾ ಸಮುದಾಯದ ಮುಖಂಡರುಗಳು ಎಚ್ಚರ ವಹಿಸಬೇಕೆಂದು ವೀರಾಜಪೇಟೆ ತಾಲೂಕು ಡಿವೈಎಸ್ಪಿ ನಾಗಪ್ಪ ಕರೆ ನೀಡಿದರು.ಭೂ ಪರಿವರ್ತನೆ ಸಡಿಲ ತೆರೆದ ಬಾವಿ ಕೃಷಿ ಹಾನಿಗೆ ಪರಿಹಾರಮಡಿಕೇರಿ, ಜೂ. 7: ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಭೂಪರಿವರ್ತನೆಗೆ ವಿಧಿಸಿರುವ ನಿರ್ಬಂಧವನ್ನು ಸಡಿಲಗೊಳಿಸುವದು, ಕೊಳವೆ ಬಾವಿಗೆ ಬದಲಾಗಿ ತೆರೆದ ಬಾವಿಗೆ ಅವಕಾಶ ಕಲ್ಪಿಸುವದು, ಪ್ರಕೃತಿ ವಿಕೋಪ
ಜನಾಂದೋಲನ ಕಾರ್ಯಕ್ರಮಮಡಿಕೇರಿ, ಜೂ. 8: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ವತಿಯಿಂದ ತಾ. 11 ರಂದು ಬೆಳಗ್ಗೆ 11.30 ಗಂಟೆಗೆ ನಗರದ ಕೋಟೆ
ಶಾಂತಳ್ಳಿಯಲ್ಲಿಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸೋಮವಾರಪೇಟೆ, ಜೂ.7: ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ತಾ. 8ರಂದು (ಇಂದು) ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.ಸಮ್ಮೇಳನದ
ಕೊಡವ ಅಕಾಡೆಮಿ : ಇಂದಿನಿಂದ ಬೊಳ್ಳಿನಮ್ಮೆಗೋಣಿಕೊಪ್ಪ ವರದಿ, ಜೂ. 7 : ಇಲ್ಲಿನ ಕಾವೇರಿ ಕಾಲೇಜು ಆವರಣದಲ್ಲಿ ತಾ 8 ರಿಂದ (ಇಂದಿನಿಂದ) ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಬೊಳ್ಳಿನಮ್ಮೆ ಕಾರ್ಯಕ್ರಮ ನಡೆಯಲಿದೆ.
ದೌರ್ಜನ್ಯ ಕಾಯ್ದೆ ದುರುಪಯೋಗವಾಗದಿರಲಿ ಗೋಣಿಕೊಪ್ಪಲು, ಜೂ. 7: ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ಕಾಯ್ದೆಗಳು ದುರುಪಯೋಗವಾಗದಿರುವಂತೆ ಆಯಾ ಸಮುದಾಯದ ಮುಖಂಡರುಗಳು ಎಚ್ಚರ ವಹಿಸಬೇಕೆಂದು ವೀರಾಜಪೇಟೆ ತಾಲೂಕು ಡಿವೈಎಸ್ಪಿ ನಾಗಪ್ಪ ಕರೆ ನೀಡಿದರು.
ಭೂ ಪರಿವರ್ತನೆ ಸಡಿಲ ತೆರೆದ ಬಾವಿ ಕೃಷಿ ಹಾನಿಗೆ ಪರಿಹಾರಮಡಿಕೇರಿ, ಜೂ. 7: ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಭೂಪರಿವರ್ತನೆಗೆ ವಿಧಿಸಿರುವ ನಿರ್ಬಂಧವನ್ನು ಸಡಿಲಗೊಳಿಸುವದು, ಕೊಳವೆ ಬಾವಿಗೆ ಬದಲಾಗಿ ತೆರೆದ ಬಾವಿಗೆ ಅವಕಾಶ ಕಲ್ಪಿಸುವದು, ಪ್ರಕೃತಿ ವಿಕೋಪ