‘ಆರ್ಕೆಸ್ಟ್ರಾ’ ಕಾರ್ಯಕ್ರಮಗೋಣಿಕೊಪ್ಪ ವರದಿ, ನ. 24: ಶ್ರೀಮಂಗಲ ನಿರೀಕ್ಷಣಾ ಮಂದಿರ ಆವರಣದದಲ್ಲಿ ನೈಟ್ ಬೀಟ್ಸ್ ಸಂಸ್ಥೆ ವತಿಯಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಿತು. ಕಲಾವಿದರಾದ ಶ್ರೀಹರಿ ಹಾಗೂ ವಿನೀತ್ ತಂಡದಿಂದ ಸಾಂಸ್ಕøತಿಕ
ಸ್ವಚ್ಛ ಭಾರತ್ ಅಭಿಯಾನಸೋಮವಾರಪೇಟೆ, ನ. 24: ಚೈಲ್ಡ್ ಲೈನ್ ಸೇ ದೋಸ್ತಿ ಕಾರ್ಯಕ್ರಮದ ಅಂಗವಾಗಿ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ಸಮೀಪದ ಆಲೂರು-ಸಿದ್ದಾಪುರ ಮೊರಾರ್ಜಿ
‘ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರ ಏಳಿಗೆ’ವೀರಾಜಪೇಟೆ, ನ. 24: ಗ್ರಾಮಾಭಿವೃದ್ದಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸಾಧÀ್ಯವಾಗಿದೆ ಎಂದು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ. ಪರಮೇಶ್ವರ ಅಭಿಪ್ರಾಯಪಟ್ಟರು. ತಾಲೂಕಿನ ಕೊಟ್ಟೋಳಿ ಗ್ರಾಮದ ದಿವ್ಯಜ್ಯೋತಿ
ಕರಾಟೆ ಸ್ಪರ್ಧೆ ವಿಜೇತರುವೀರಾಜಪೇಟೆ, ನ. 24: ಇತ್ತೀಚೆಗಷ್ಟೇ ಗೋಣಿಕೊಪ್ಪಲುವಿನ ಲಯನ್ಸ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ. ಜೂನಿಯರ್ ವಿಭಾಗದಲ್ಲಿ
ಬೇಸಿಗೆ ಬೆಳೆಗೆ ನೀರು ಕಾಯ್ದಿರಿಸಲು ಆಗ್ರಹ ಕಣಿವೆ, ನ. 24: ಹಾರಂಗಿ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಹರಿಸುವ ಉದ್ದೇಶದಿಂದ ಈ ಬಾರಿ ನೀರು ಪೋಲಾಗದಂತೆ ಎಚ್ಚರವಹಿಸಿ ಸಂರಕ್ಷಿಸಬೇಕೆಂದು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು