ಅರ್ಜಿ ಆಹ್ವಾನಮಡಿಕೇರಿ, ಜ. 27: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ 6 ಸದಸ್ಯರ ನೇಮಕಾತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗಕ್ಕೆ ಆರು ಸದಸ್ಯರನ್ನು (ಇಬ್ಬರು ಉಚಿತ ಸೋಲಾರ್ ದೀಪ ಕೊಡುಗೆಮಡಿಕೇರಿ, ಜ. 27: ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ರಾತ್ರಿ ಹೊತ್ತು ವ್ಯಾಸಂಗ ಮಾಡಲು ತೊಡಕು ಉಂಟಾಗದಂತೆ ‘ಅಭಿವೃದ್ಧಿ’ ಸಂಸ್ಥೆ, ತುಮಕೂರು ಪಟ್ಟಣದಲ್ಲಿ ವಾಹನ ಸಂಚಾರ ನಿಲುಗಡೆಗೆ ಪೊಲೀಸ್ ಕ್ರಮಸೋಮವಾರಪೇಟೆ, ಜ. 27: ಪಟ್ಟಣದಲ್ಲಿ ವಾಹನ ಸಂಚಾರ ಮತ್ತು ವಾಹನಗಳ ನಿಲುಗಡೆಯನ್ನು ಸಮರ್ಪಕಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ವಾಹನಗಳ ತಪಾಸಣಾ ಕಾರ್ಯವನ್ನು ಹೆಚ್ಚಿಸಲಾಗಿದೆ. ಪರಿಣಾಮ ದಾಖಲೆಗಳಿಲ್ಲದ ವಾಹನಗಳ ಓಡಾಟಕ್ಕೆ ಚೆಟ್ಟಳ್ಳಿ ವ್ಯಾಪ್ತಿಯ ಕಾಮಗಾರಿಗೆ ಚಾಲನೆಚೆಟ್ಟಳ್ಳಿ, ಜ. 27: ಕಳೆದ ಮಳೆಗಾಲದಲ್ಲಿ ಚೆಟ್ಟಳ್ಳಿ ಸಮೀಪವಿರುವ ಕಂಡಕೆರೆ ಬಸ್ ತಂಗುದಾಣಕ್ಕೆ ಮರವೊಂದು ಉರುಳಿ ತಂಗುದಾಣವು ನೆಲಕಚ್ಚಿತ್ತು. ಸುತ್ತಮುತ್ತಲ ಗ್ರಾಮಸ್ಥರು ಮತ್ತು ಮಕ್ಕಳು ತಮ್ಮ ದಿನನಿತ್ಯದ ಮಾಲಿನ್ಯ ತಡೆಗೆ ಆಗ್ರಹಕುಶಾಲನಗರ, ಜ. 27: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳನ್ನು ಹರಿಸುತ್ತಿರುವ ಕ್ರಮವನ್ನು ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಖಂಡಿಸಿದ್ದಾರೆ. ಈ
ಅರ್ಜಿ ಆಹ್ವಾನಮಡಿಕೇರಿ, ಜ. 27: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ 6 ಸದಸ್ಯರ ನೇಮಕಾತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗಕ್ಕೆ ಆರು ಸದಸ್ಯರನ್ನು (ಇಬ್ಬರು
ಉಚಿತ ಸೋಲಾರ್ ದೀಪ ಕೊಡುಗೆಮಡಿಕೇರಿ, ಜ. 27: ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ರಾತ್ರಿ ಹೊತ್ತು ವ್ಯಾಸಂಗ ಮಾಡಲು ತೊಡಕು ಉಂಟಾಗದಂತೆ ‘ಅಭಿವೃದ್ಧಿ’ ಸಂಸ್ಥೆ, ತುಮಕೂರು
ಪಟ್ಟಣದಲ್ಲಿ ವಾಹನ ಸಂಚಾರ ನಿಲುಗಡೆಗೆ ಪೊಲೀಸ್ ಕ್ರಮಸೋಮವಾರಪೇಟೆ, ಜ. 27: ಪಟ್ಟಣದಲ್ಲಿ ವಾಹನ ಸಂಚಾರ ಮತ್ತು ವಾಹನಗಳ ನಿಲುಗಡೆಯನ್ನು ಸಮರ್ಪಕಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ವಾಹನಗಳ ತಪಾಸಣಾ ಕಾರ್ಯವನ್ನು ಹೆಚ್ಚಿಸಲಾಗಿದೆ. ಪರಿಣಾಮ ದಾಖಲೆಗಳಿಲ್ಲದ ವಾಹನಗಳ ಓಡಾಟಕ್ಕೆ
ಚೆಟ್ಟಳ್ಳಿ ವ್ಯಾಪ್ತಿಯ ಕಾಮಗಾರಿಗೆ ಚಾಲನೆಚೆಟ್ಟಳ್ಳಿ, ಜ. 27: ಕಳೆದ ಮಳೆಗಾಲದಲ್ಲಿ ಚೆಟ್ಟಳ್ಳಿ ಸಮೀಪವಿರುವ ಕಂಡಕೆರೆ ಬಸ್ ತಂಗುದಾಣಕ್ಕೆ ಮರವೊಂದು ಉರುಳಿ ತಂಗುದಾಣವು ನೆಲಕಚ್ಚಿತ್ತು. ಸುತ್ತಮುತ್ತಲ ಗ್ರಾಮಸ್ಥರು ಮತ್ತು ಮಕ್ಕಳು ತಮ್ಮ ದಿನನಿತ್ಯದ
ಮಾಲಿನ್ಯ ತಡೆಗೆ ಆಗ್ರಹಕುಶಾಲನಗರ, ಜ. 27: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳನ್ನು ಹರಿಸುತ್ತಿರುವ ಕ್ರಮವನ್ನು ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಖಂಡಿಸಿದ್ದಾರೆ. ಈ