ಮಳೆಗೆ ಬಂದಿದೆ ಬರ್ಜಿ...ಮಡಿಕೇರಿ, ಜೂ. 23: ಮುಂಗಾರು ಮಳೆ ಶುರುವಾಯಿತು ಎಂದರೆ ದೈನಂದಿನ ಜೀವನದಲ್ಲಿ ಒಂದಿಷ್ಟು ಕಿರಿಕಿರಿ ತಪ್ಪದ್ದು. ಸಹಜವಾಗಿ ನಿತ್ಯೋಪಯೋಗಿ ವಸ್ತ್ರಗಳನ್ನು ಮಡಿಕೇರಿಯಂತಹ ಪಟ್ಟಣದಲ್ಲಿ ಒಣಗಿಸುವದೇ ತಲೆನೋವು; ಹೀಗಾಗಿ
ಮಕ್ಕಳಲ್ಲಿ ಇಂಗ್ಲೀಷ್ ಭಾಷಾ ಉಚ್ಛರಣೆ ಕೊರತೆವೀರಾಜಪೇಟೆ, ಜೂ. 23: ಜಿಲ್ಲೆಯ ಬಹುತೇಕ ಮಕ್ಕಳಲ್ಲಿ ಇಂಗ್ಲಿಷ್ ಭಾಷಾ ಸ್ಪಷ್ಟತೆ ಹಾಗೂ ಉಚ್ಛರಣೆಯ ಸಮಸ್ಯೆ ಎದ್ದು ಕಾಣುತ್ತಿದ್ದು ಉದ್ಯೋಗ ಲಭಿಸುವ ಉತ್ತಮ ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು
ಚೆಯ್ಯಂಡಾಣೆಯಲ್ಲಿ ಪರಿಸರ ದಿನಾಚರಣೆನಾಪೆÇೀಕ್ಲು, ಜೂ. 23: ಸಮೀಪದ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್
ಗೋಣಿಕೊಪ್ಪಲುವಿನ ಏಳಿಗೆ : ಅಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆಗೋಣಿಕೊಪ್ಪ ವರದಿ, ಜೂ. 22 : ಗೋಣಿಕೊಪ್ಪ ಪಟ್ಟಣದ ಕಸ ಸಮಸ್ಯೆ ಹಾಗೂ ಶಾಶ್ವತ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ಪಟ್ಟಣದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ
ಶಾಂತಳ್ಳಿಯಲ್ಲಿ ವಸತಿ ಸಹಿತ ಶಿಕ್ಷಣ ಕೇಂದ್ರ ಸ್ಥಾಪನೆಗೆ ಪ್ರಯತ್ನಸೋಮವಾರಪೇಟೆ, ಜೂ. 22: ಪುಷ್ಪಗಿರಿ ಬೆಟ್ಟಶ್ರೇಣಿಯ ಗುಡ್ಡಗಾಡು ಪ್ರದೇಶವಾಗಿರುವ ಶಾಂತಳ್ಳಿ ವ್ಯಾಪ್ತಿಯಲ್ಲಿ ವಸತಿ ಸಹಿತ ಶಿಕ್ಷಣ ಕೇಂದ್ರದ ಅಗತ್ಯತೆಯಿದ್ದು, ಸ್ಥಳೀಯರು ಕೈಜೋಡಿಸಿದ್ದಲ್ಲಿ ಅಂತಹ ಶಾಲೆ ನಿರ್ಮಾಣಕ್ಕೆ ಸಹಕಾರ