ಜಿಲ್ಲಾಮಟ್ಟದ ಚೆಸ್ ಪಂದ್ಯಾಟದ ಸಮಾರೋಪವೀರಾಜಪೇಟೆ, ಡಿ. 18: ಅಂತರ್ರಾಷ್ಟ್ರೀಯ ಮಟ್ಟದ ವೈಸ್‍ಮನ್ ಎಲ್ಲ ರೀತಿಯ ಸಮಾಜ ಸೇವೆ ಹಾಗೂ ಕ್ರೀಡೆಗೆ ಆದ್ಯತೆ ನೀಡಿದ್ದು ಗ್ರಾಮಾಂತರ ಪ್ರದೇಶದಲ್ಲಿ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ
ಕಾವೇರಿ ಅಚಿಂತ್ಯ ಟೆಕ್ನಿಕಲ್ ಫೆಸ್ಟ್ಗೋಣಿಕೊಪ್ಪಲು, ಡಿ. 18: ಇಲ್ಲಿನ ಕಾವೇರಿ ಕಾಲೇಜಿನ ಬಿಸಿಎ ವಿಭಾಗ ಹಾಗೂ ಐಕ್ಯೂಎಸಿ ಸೆಲ್‍ನ ಸಂಯುಕ್ತ ಆಶ್ರಯದಲ್ಲಿ ತಾ. 23 ರಂದು 6ನೇ ವರ್ಷದ ರಾಜ್ಯಮಟ್ಟದ ಕಾವೇರಿ
ಕಾಂಕ್ರೀಟ್ ರಸ್ತೆ ಉದ್ಘಾಟನೆಮಡಿಕೇರಿ, ಡಿ. 18: ತಾಳತ್ತಮನೆ ಶ್ರೀ ದುರ್ಗಾ ಭಗವತಿ ದೇವಸ್ಥಾನಕ್ಕೆ ಹೋಗುವ ಕಾಂಕ್ರೀಟ್ ರಸ್ತೆಯನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಆದ ರಸ್ತೆ
ಫುಟ್ಬಾಲ್ ತೀರ್ಪುಗಾರರಿಗೆ ಪ್ರಾಯೋಗಿಕ ಪರೀಕ್ಷೆಚೆಟ್ಟಳ್ಳಿ, ಡಿ. 18: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ವತಿಯಿಂದ ಸಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರಿ ನಲ್ಲಿ ಫುಟ್ಬಾಲ್ ತೀರ್ಪುಗಾರರ ಆಯ್ಕೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೊಡಗು ಜಿಲ್ಲೆಯ ಅಭ್ಯರ್ಥಿಗಳಿಗೆ
ವೀರಾಜಪೇಟೆಯಲ್ಲಿ ಉಚಿತ ಕೌಶಲ್ಯ ತರಬೇತಿ ವೀರಾಜಪೇಟೆ, ಡಿ.18: ವೀರಾಜಪೇಟೆಯ ಗೋಣಿಕೊಪ್ಪ ರಸ್ತೆಯಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ ಉಚಿತ ಕೌಶಲ್ಯ ತರಬೇತಿ ಕೇಂದ್ರದಲ್ಲಿ “ಪ್ರಧಾನ ಮಂತ್ರಿ ಕೌಶಲ್ಯ” ಯೋಜನೆಯನ್ನು ಅನುಷ್ಠಾನಗಳಿಸಲಾಗಿದ್ದು, ನಿರುದ್ಯೋಗಿ ಯುವಕ ಯುವತಿಯರಿಗೆ ಇದೇ