ಶಾಲಾ ವಾರ್ಷಿಕೋತ್ಸವಮಡಿಕೇರಿ, ಡಿ. 18: ಆಫೀಸರ್ಸ್ ಕ್ಲಬ್, ಬ್ಲಾಸಂ ಆಂಗ್ಲ ಮಾಧ್ಯಮ ಸಂಯುಕ್ತ ಪ್ರೌಢಶಾಲೆ ವತಿಯಿಂದ ತಾ. 20 ರಂದು ಸಂಜೆ 4 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ
ವೀರಾಜಪೇಟೆಯಲ್ಲಿ ಹೋಬಳಿ ಮಟ್ಟದ ಕೃಷಿ ಅಭಿಯಾನ ವೀರಾಜಪೇಟೆ, ಡಿ. 18: ರೈತರು ಸಾಯಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚು ಫಸಲು ಪಡೆಯಲು ಆಧುನಿಕತೆಯ ಯೋಜನೆಯನ್ನು ರೂಪಿಸಬೇಕು. ಕೃಷಿ ವಿಜ್ಞಾನಿಗಳಿಂದ ರೈತರು ಮಾಹಿತಿ ಪಡೆದು ಸದ್ಭಳಕೆ
ಮಡಿಕೇರಿ ನಗರ ಚೇಂಬರ್ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಡಿಕೇರಿ, ಡಿ. 18: ಗುತ್ತಿಗೆದಾರರಿಂದ ನಗರದಲ್ಲಿ ಅಳವಡಿಸಿರುವ ಬೀದಿ ದೀಪಗಳ ಸರಿಯಾದ ನಿರ್ವಹಣೆ ಆಗದೇ ಸಮಸ್ಯೆ ಉಂಟಾಗುತ್ತಿರುವುದೂ ಸೇರಿದಂತೆ ಮಡಿಕೇರಿಯ ವಿವಿಧ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವಂತೆ ಕೊಡಗು
ಜೀವನದಲ್ಲಿ ಮುಂಬರಲು ನಾಯಕತ್ವ ಗುಣ ಅಗತ್ಯ: ಗಿರೀಶ್ ಭಾರದ್ವಾಜ್ ಕರೆಮಡಿಕೇರಿ, ಡಿ. 18: ಜೀವನದಲ್ಲಿ ಸಾಧನೆ ಮಾಡಲು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೇ ಹೊರತು ಯಜಮಾನನಾಗಿ ಬೇರೆಯವರಿಗೆ ಆಜ್ಞೆ ನೀಡುವದರಿಂದ ಆಗುವುದಿಲ್ಲ. ನಾಯಕನು ಎಲ್ಲರನ್ನು ಒಗ್ಗೂಡಿಸಿ ತಾನೂ ಕೂಡ
ನಾಳೆ ವಿದ್ಯುತ್ ವ್ಯತ್ಯಯಮಡಿಕೇರಿ, ಡಿ. 18: ಕುಶಾಲನಗರ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ನಿರ್ವಹಿಸಬೇಕಿರುವುದರಿಂದ ಕ.ವಿ.ಪ್ರ.ನಿ.ನಿ. ರವರ ಕೋರಿಕೆಯಂತೆ ತಾ. 20