ಆನ್ಲೈನ್ ರಕ್ತನಿಧಿಗೆ ಚಾಲನೆಸೋಮವಾರಪೇಟೆ, ಮಾ.27 : ನಾಲ್ಗುಡಿ ಸಂಸ್ಥೆಯ ವತಿಯಿಂದ ಏ.2ರಂದು ಪೂರ್ವಾಹ್ನ 11 ಗಂಟೆಗೆ ಇಲ್ಲಿನ ಪತ್ರಿಕಾಭವನದಲ್ಲಿ ಆನ್‍ಲೈನ್ ರಕ್ತನಿಧಿ ಕಾರ್ಯಕ್ಕೆ ಚಾಲನೆ ನೀಡಲಾಗುವದು ಎಂದು ಸಂಸ್ಥೆಯ ನಿರ್ದೇಶಕಶಿವಕುಮಾರ ಸ್ವಾಮಿ ಹುಟ್ಟುಹಬ್ಬಾಚರಣೆ ಕುಶಾಲನಗರ, ಮಾ. 27: ನಡೆದಾಡುವ ದೇವರೆಂದು ಖ್ಯಾತಿಗಳಿಸಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 111ನೇ ಹುಟ್ಟುಹಬ್ಬ ಆಚರಣೆ ಸಿದ್ದಗಂಗಾ ಭಕ್ತ ಮಂಡಳಿ ವತಿಯಿಂದ ಹರಾಜಿನಲ್ಲಿ ಅವ್ಯವಹಾರ: ತಾ.ಪಂ.ಗೆ ದೂರುಸೋಮವಾರಪೇಟೆ,ಮಾ.27: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವತಿಯಿಂದ ನಡೆಸಲಾದ ಮೀನು ಮಳಿಗೆ, ಕುರಿ, ಕೋಳಿ ಮಾಂಸ ಮಾರಾಟ ಹಾಗೂ ಸಂತೆ ಸುಂಕ ಎತ್ತಾವಳಿ ಹರಾಜಿನಲ್ಲಿ ಅವ್ಯವಹಾರ ನಡೆದಿದೆ ಪ್ರಚಾರ ಫಲಕ ತೆರವುಸಿದ್ದಾಪುರ, ಮಾ. 27: ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸಿದ್ದಾಪುರ ಗ್ರಾ.ಪಂ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸರಕಾರದ ಸಾಧನೆಯ ಫಲಕವನ್ನು ಕಂದಾಯ ಇಲಾಖೆ ಹಾಗೂ ಗ್ರಾ.ಪಂ ಸಿಬ್ಬಂದಿಗಳು ತೆರವುಗೊಳಿಸಿದರು. ಇದಲ್ಲದೆ ಕುಮಾರ್ ಅಪ್ಪಚ್ಚು ಆಯ್ಕೆಮಡಿಕೇರಿ, ಮಾ. 27: ಏಪ್ರಿಲ್ 7 ರಿಂದ ಹೈದರಾಬಾದ್‍ನಲ್ಲಿ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಹೈದರಾಬಾದ್ ಸನ್‍ರೈಸರ್ ತಂಡದ ಟೀಂ ಇಂಟೆಗ್ರಿಟಿ ಅಧಿಕಾರಿಯಾಗಿ ಜಿಲ್ಲೆಯ
ಆನ್ಲೈನ್ ರಕ್ತನಿಧಿಗೆ ಚಾಲನೆಸೋಮವಾರಪೇಟೆ, ಮಾ.27 : ನಾಲ್ಗುಡಿ ಸಂಸ್ಥೆಯ ವತಿಯಿಂದ ಏ.2ರಂದು ಪೂರ್ವಾಹ್ನ 11 ಗಂಟೆಗೆ ಇಲ್ಲಿನ ಪತ್ರಿಕಾಭವನದಲ್ಲಿ ಆನ್‍ಲೈನ್ ರಕ್ತನಿಧಿ ಕಾರ್ಯಕ್ಕೆ ಚಾಲನೆ ನೀಡಲಾಗುವದು ಎಂದು ಸಂಸ್ಥೆಯ ನಿರ್ದೇಶಕ
ಶಿವಕುಮಾರ ಸ್ವಾಮಿ ಹುಟ್ಟುಹಬ್ಬಾಚರಣೆ ಕುಶಾಲನಗರ, ಮಾ. 27: ನಡೆದಾಡುವ ದೇವರೆಂದು ಖ್ಯಾತಿಗಳಿಸಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 111ನೇ ಹುಟ್ಟುಹಬ್ಬ ಆಚರಣೆ ಸಿದ್ದಗಂಗಾ ಭಕ್ತ ಮಂಡಳಿ ವತಿಯಿಂದ
ಹರಾಜಿನಲ್ಲಿ ಅವ್ಯವಹಾರ: ತಾ.ಪಂ.ಗೆ ದೂರುಸೋಮವಾರಪೇಟೆ,ಮಾ.27: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವತಿಯಿಂದ ನಡೆಸಲಾದ ಮೀನು ಮಳಿಗೆ, ಕುರಿ, ಕೋಳಿ ಮಾಂಸ ಮಾರಾಟ ಹಾಗೂ ಸಂತೆ ಸುಂಕ ಎತ್ತಾವಳಿ ಹರಾಜಿನಲ್ಲಿ ಅವ್ಯವಹಾರ ನಡೆದಿದೆ
ಪ್ರಚಾರ ಫಲಕ ತೆರವುಸಿದ್ದಾಪುರ, ಮಾ. 27: ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸಿದ್ದಾಪುರ ಗ್ರಾ.ಪಂ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸರಕಾರದ ಸಾಧನೆಯ ಫಲಕವನ್ನು ಕಂದಾಯ ಇಲಾಖೆ ಹಾಗೂ ಗ್ರಾ.ಪಂ ಸಿಬ್ಬಂದಿಗಳು ತೆರವುಗೊಳಿಸಿದರು. ಇದಲ್ಲದೆ
ಕುಮಾರ್ ಅಪ್ಪಚ್ಚು ಆಯ್ಕೆಮಡಿಕೇರಿ, ಮಾ. 27: ಏಪ್ರಿಲ್ 7 ರಿಂದ ಹೈದರಾಬಾದ್‍ನಲ್ಲಿ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಹೈದರಾಬಾದ್ ಸನ್‍ರೈಸರ್ ತಂಡದ ಟೀಂ ಇಂಟೆಗ್ರಿಟಿ ಅಧಿಕಾರಿಯಾಗಿ ಜಿಲ್ಲೆಯ