ಕಾರ್ಮಿಕ ಹೋರಾಟ ಸಂಘಕ್ಕೆ ಆಯ್ಕೆಸೋಮವಾರಪೇಟೆ, ಮಾ.27 : ಕರ್ನಾಟಕ ಕಾರ್ಮಿಕ ಹೋರಾಟ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷರನ್ನಾಗಿ ಡಿ.ಬಿ. ಮಂಜುನಾಥ್ ಹಾಗೂ ಸೋಮವಾರಪೇಟೆ ನಗರ ಅಧ್ಯಕ್ಷರನ್ನಾಗಿ ವಿ.ಕೆ. ಮಂಜು ಅವರುಗಳನ್ನು ನೇಮಕ ಬೆಂಗಳೂರಿನಲ್ಲಿ ಗೌಡ ಯುವ ವೇದಿಕೆಮಡಿಕೇರಿ, ಮಾ. 27: ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆಯ ಉದ್ಘಾಟನಾ ಸಮಾರಂಭ ಕೊಡಗು ಗೌಡ ಸಮಾಜದ ಆವರಣದಲ್ಲಿ ಕೊಂಬನ ಪ್ರವೀಣ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು ಬೈಕ್ ಕಾರು ಡಿಕ್ಕಿ : ಗಾಯಸಿದ್ದಾಪುರ, ಮಾ. 27: ಬೈಕ್ ಹಾಗೂ ಕಾರು ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಸಿದ್ದಾಪುರ ಸಮೀಪದ ಅಭ್ಯತ್‍ಮಂಗಲದಲ್ಲಿ ನಡೆದಿದೆ. ಸಿದ್ದಾಪುರದಿಂದ ಹಲ್ಲೆ ಪ್ರಕರಣ : 7 ವರ್ಷದ ಬಳಿಕ ಆರೋಪಿ ಬಂಧನಸೋಮವಾರಪೇಟೆ,ಮಾ.27: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಯನ್ನು ಏಳು ವರ್ಷದ ಬಳಿಕ ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಏಳು ವರ್ಷ ಗಳಿಂದ ತಲೆಮರೆಸಿಕೊಂಡಿದ್ದ ಐಗೂರು ಗ್ರಾಪಂ ನಿಧನಸುಂಟಿಕೊಪ್ಪ ನಿವಾಸಿ, ಹಿರಿಯ ವರ್ತಕ ಕೆ.ಎಸ್ ಸುಬ್ಬಪ್ಪ ಪೂಜಾರಿ (92) ತಾ. 27ರಂದು ನಿಧನರಾಗಿದ್ದಾರೆ. ಮೃತರು ಈರ್ವರು ಪುತ್ರರು, ಈರ್ವರು ಪುತ್ರಿಯರನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 28ರಂದು
ಕಾರ್ಮಿಕ ಹೋರಾಟ ಸಂಘಕ್ಕೆ ಆಯ್ಕೆಸೋಮವಾರಪೇಟೆ, ಮಾ.27 : ಕರ್ನಾಟಕ ಕಾರ್ಮಿಕ ಹೋರಾಟ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷರನ್ನಾಗಿ ಡಿ.ಬಿ. ಮಂಜುನಾಥ್ ಹಾಗೂ ಸೋಮವಾರಪೇಟೆ ನಗರ ಅಧ್ಯಕ್ಷರನ್ನಾಗಿ ವಿ.ಕೆ. ಮಂಜು ಅವರುಗಳನ್ನು ನೇಮಕ
ಬೆಂಗಳೂರಿನಲ್ಲಿ ಗೌಡ ಯುವ ವೇದಿಕೆಮಡಿಕೇರಿ, ಮಾ. 27: ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆಯ ಉದ್ಘಾಟನಾ ಸಮಾರಂಭ ಕೊಡಗು ಗೌಡ ಸಮಾಜದ ಆವರಣದಲ್ಲಿ ಕೊಂಬನ ಪ್ರವೀಣ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು
ಬೈಕ್ ಕಾರು ಡಿಕ್ಕಿ : ಗಾಯಸಿದ್ದಾಪುರ, ಮಾ. 27: ಬೈಕ್ ಹಾಗೂ ಕಾರು ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಸಿದ್ದಾಪುರ ಸಮೀಪದ ಅಭ್ಯತ್‍ಮಂಗಲದಲ್ಲಿ ನಡೆದಿದೆ. ಸಿದ್ದಾಪುರದಿಂದ
ಹಲ್ಲೆ ಪ್ರಕರಣ : 7 ವರ್ಷದ ಬಳಿಕ ಆರೋಪಿ ಬಂಧನಸೋಮವಾರಪೇಟೆ,ಮಾ.27: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಯನ್ನು ಏಳು ವರ್ಷದ ಬಳಿಕ ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಏಳು ವರ್ಷ ಗಳಿಂದ ತಲೆಮರೆಸಿಕೊಂಡಿದ್ದ ಐಗೂರು ಗ್ರಾಪಂ
ನಿಧನಸುಂಟಿಕೊಪ್ಪ ನಿವಾಸಿ, ಹಿರಿಯ ವರ್ತಕ ಕೆ.ಎಸ್ ಸುಬ್ಬಪ್ಪ ಪೂಜಾರಿ (92) ತಾ. 27ರಂದು ನಿಧನರಾಗಿದ್ದಾರೆ. ಮೃತರು ಈರ್ವರು ಪುತ್ರರು, ಈರ್ವರು ಪುತ್ರಿಯರನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 28ರಂದು