ಮಡಿಕೇರಿ ಸಂಪಾಜೆ ರಸ್ತೆ ಅಭಿವೃದ್ಧಿಗೆ ರೂ. 58 ಕೋಟಿಮಡಿಕೇರಿ, ಡಿ.31: ಕಳೆದ ಎರಡು ವರ್ಷಗಳ ಮುಂಗಾರುವಿನಲ್ಲಿ ತೀವ್ರ ಮಳೆಯ ಪರಿಣಾಮ ಹಾನಿಗೀಡಾಗಿರುವ ಮಡಿಕೇರಿ ಹಾಗೂ ಸಂಪಾಜೆ ನಡುವಿನ ರಾಷ್ಟ್ರೀಯ ಹೆದ್ದಾರಿ 275ರ ಮಂಗಳೂರು ಮಾರ್ಗ ಅಭಿವೃದ್ಧಿಗಾಗಿ
ಈ ಹುಡುಗನನ್ನು ಆರೋಪಿ ಎಂದು ಶಿಕ್ಷಿಸಿದ್ದರೆ...?ಇತ್ತೀಚೆಗೆ ಕಾರಿನಲ್ಲಿ ಮೈಸೂರಿಗೆ ಪ್ರಯಾಣಿಸುತ್ತಿದ್ದೆ. ದಾರಿಯಲ್ಲಿ ಪತ್ನಿ ಮೊಬೈಲ್ ವಿಡಿಯೋ ನೋಡಿ ಗಾಬರಿಗೊಂಡಳು. ನೀನೂ ಇರುವ ಸಾರ್ವಜನಿಕ ಕೇಂದ್ರವೊಂದರಲ್ಲಿ ಹುಡುಗನೊಬ್ಬ ಹಣ ತೆಗೆಯುತ್ತಿದ್ದಾಗ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದಳು.
ಸಾಕ್ಷಿದಾರನಿಗೆ ಬೆದರಿಕೆ ಆರೋಪಗೋಣಿಕೊಪ್ಪ ವರದಿ, ಡಿ. 31: ಮರಗಳ್ಳತನ ಆರೋಪ ಎದುರಿಸುತ್ತಿರುವ ದಕ್ಷಿಣ ಕೊಡಗಿನ ಕಳ್ಳಿಚಂಡ ನೋಬನ್ ವಿರುದ್ಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಸಾಕ್ಷಿದಾರನ ತನಿಖೆಗೆ ಅಡ್ಡಿ ಹಾಗೂ
ವಾಹನಗಳಲ್ಲಿನ ಫಲಕಗಳ ತೆರವಿಗೆ ಗಡುವುಮಡಿಕೇರಿ, ಡಿ.31: ಘನ ಉಚ್ಚ ನ್ಯಾಯಾಲಯದ ಕ್ರಿಮಿನಲ್ ಪಿಟಿಷನ್ ಸಂಖ್ಯೆ 1850/2017ರಲ್ಲಿ ಖಾಸಗಿ ಸಂಘಟನೆ, ಸಂಘ ಸಂಸ್ಥೆ, ಕಂಪೆನಿ, ವ್ಯಕ್ತಿಗಳು, ರಾಜ್ಯ, ಕೇಂದ್ರ ಸರ್ಕಾರಗಳ ಸಂಸ್ಥೆಗಳ ಹಾಗೂ
ಅಕ್ರಮ ಮದ್ಯ ವಶಸಿದ್ದಾಪುರ, ಡಿ.31: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನ ಮನೆಯ ಮೇಲೆ ಪೋಲೀಸರು ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡಿರುವ ಪ್ರಕರಣ ಚೆನ್ನಯ್ಯನ ಕೋಟೆಯಲ್ಲಿ ನಡೆದಿದೆ. ಚೆನ್ನಯ್ಯನ ಕೋಟೆ