ಅತ್ತಿಗೆ ಕೊಲೆಗೆ ಮೈದುನನ ಸುಪಾರಿನಾಪೋಕ್ಲು, ಡಿ. 31: ಆಸ್ತಿ ವೈಷ್ಯಮದಿಂದ ಆಕ್ರೋಶಗೊಂಡಿದ್ದ ವ್ಯಕ್ತಿಯೊಬ್ಬ ತನ್ನ ಅಣ್ಣನ ಮಡದಿಯ ಹತ್ಯೆಗೆ ಸಂಚು ರೂಪಿಸಿ; ಇದೀಗ ಜೈಲು ಪಾಲಾಗಿರುವ ಪ್ರಸಂಗವೊಂದು ನಾಪೋಕ್ಲು ಪೊಲೀಸ್ ಠಾಣಾ
ಕಾರಿನ ಚಕ್ರ ಸಿಡಿದು ಇಬ್ಬರಿಗೆ ಗಾಯಶನಿವಾರಸಂತೆ, ಡಿ. 31: ಶನಿವಾರಸಂತೆ ಸಮೀಪದ ಅಂಕನಹಳ್ಳಿ ಮೈಪಾಥಪುರ ಗ್ರಾಮದ ನಿವಾಸಿ ಎಂ.ಎಂ. ಸಿದ್ದಯ್ಯ ನಿನ್ನೆ ಸಂಜೆ ತನ್ನ ಬೈಕ್ (ಕೆ.ಎ.12 ಬಿ.0183)ನಲ್ಲಿ ಶನಿವಾರಸಂತೆಯ ಕಡೆಗೆ ಬರುತ್ತಿರುವಾಗ
‘ಅಣ್ಣ’ ಎಂದು ಕರೆಯದಕ್ಕೆ ಹಲ್ಲೆಸಿದ್ದಾಪುರ: ವಾಲ್ನೂರು-ತ್ಯಾಗತ್ತೂರಿನಲ್ಲಿ ವ್ಯಕ್ತಿಯೋರ್ವರು ಯುವಕ ನೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿ ದಂತೆ ಪೊಲೀಸ್ ದೂರು ದಾಖಲಾಗಿದೆ. ಹಲ್ಲೆಗೊಳಗಾದ ಯುವಕ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ
ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಸರಣಿ ಹಲ್ಲೆವೀರಾಜಪೇಟೆ, ಡಿ. 31 : ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ದರ್ಶನ್(33) ಎಂಬಾತನು ಇಂದು ಬೆಳಿಗ್ಗೆ 10ಗಂಟೆ ಸಮಯದಲ್ಲಿ ಆಸ್ಪತ್ರೆಯ ಮುಂಭಾಗದಲ್ಲಿ ಚಿಕಿತ್ಸೆಗಾಗಿ ರೋಗಿಗಳಿಗೆ ಚೀಟಿ
ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮವಾರಪೇಟೆ, ಡಿ. 31: ಕಳೆದ ತಾ. 17.12.2019ರಂದು ಗರ್ವಾಲೆ ಗ್ರಾಮದ ಮೇದುರ ಹೊಳೆ ಬಳಿಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಹೇಳಲಾಗಿದೆ.ಹಾಸನದ