ಬಿಜೆಪಿಯಿಂದ ವಿಜಯೋತ್ಸವಚೆಟ್ಟಳ್ಳಿ, ಮೇ 26: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ದೇಶದಲ್ಲಿ ಜಯಭೇರಿ ಬಾರಿಸಿದ ಪ್ರಯುಕ್ತ ಚೆಟ್ಟಳ್ಳಿಯಲ್ಲಿ ವಿಜಯೋತ್ಸವ ನಡೆಸಲಾಯಿತು. ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ ಈ ಗಿರಿಜನ ಆಶ್ರಮ ಶಾಲೆಗೆ ಅರ್ಜಿ ಆಹ್ವಾನಮಡಿಕೇರಿ, ಮೇ 26: ವೀರಾಜಪೇಟೆ ತಾಲೂಕಿನಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಹಾಗೂ ಗಿರಿಜನ ಆಶ್ರಮ ಶಾಲೆಗಳಿಗೆ 2019-20ನೇ ಸಿದ್ದಾಪುರದಲ್ಲಿ ಆಕರ್ಷಿಸಿದ ಆಟೋ ಕ್ರಾಸ್ ರ್ಯಾಲಿ ಸಿದ್ದಾಪುರ, ಮೇ 26: ರ್ಯಾಲಿ ಕ್ರೀಡಾಪಟು ಜುಗುನ್ ಕಾರ್ಯಪ್ಪ ಜ್ಞಾಪಕಾರ್ಥವಾಗಿ ಸಿದ್ದಾಪುರದಲ್ಲಿ ಆಟೋಕ್ರಾಸ್ ರ್ಯಾಲಿಯು ಆಕರ್ಷಕವಾಗಿ ನಡೆಯಿತು. ಸಿದ್ದಾಪುರದ ಕಾಫಿ ಬೆಳೆಗಾರ ಚುಮ್ಮಿ ಪೂವಯ್ಯ ಅವರ ಗದ್ದೆಯಲ್ಲಿ ‘ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಆಂದೋಲನ’ಮಡಿಕೇರಿ, ಮೇ 26: ಭಾರತ ಸೇವಾದಳ ಕೊಡಗು ಜಿಲ್ಲಾ ಸಮಿತಿ ವತಿಯಿಂದ ‘ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ’ ಆಂದೋಲನ ಕಾರ್ಯಕ್ರಮವನ್ನು ಮಡಿಕೇರಿ ನಗರ ಮತ್ತು ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಇಂದಿನಿಂದ ಬೆಳೆಹಾನಿ ಪರಿಹಾರ ಅದಾಲತ್ಮಡಿಕೇರಿ, ಮೇ 26: ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅನೇಕ ಮನೆಗಳ ಹಾನಿ ಮತ್ತು ಭೂಕುಸಿತ ಉಂಟಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಗದ್ದೆ, ತೋಟಗಳು
ಬಿಜೆಪಿಯಿಂದ ವಿಜಯೋತ್ಸವಚೆಟ್ಟಳ್ಳಿ, ಮೇ 26: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ದೇಶದಲ್ಲಿ ಜಯಭೇರಿ ಬಾರಿಸಿದ ಪ್ರಯುಕ್ತ ಚೆಟ್ಟಳ್ಳಿಯಲ್ಲಿ ವಿಜಯೋತ್ಸವ ನಡೆಸಲಾಯಿತು. ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ ಈ
ಗಿರಿಜನ ಆಶ್ರಮ ಶಾಲೆಗೆ ಅರ್ಜಿ ಆಹ್ವಾನಮಡಿಕೇರಿ, ಮೇ 26: ವೀರಾಜಪೇಟೆ ತಾಲೂಕಿನಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಹಾಗೂ ಗಿರಿಜನ ಆಶ್ರಮ ಶಾಲೆಗಳಿಗೆ 2019-20ನೇ
ಸಿದ್ದಾಪುರದಲ್ಲಿ ಆಕರ್ಷಿಸಿದ ಆಟೋ ಕ್ರಾಸ್ ರ್ಯಾಲಿ ಸಿದ್ದಾಪುರ, ಮೇ 26: ರ್ಯಾಲಿ ಕ್ರೀಡಾಪಟು ಜುಗುನ್ ಕಾರ್ಯಪ್ಪ ಜ್ಞಾಪಕಾರ್ಥವಾಗಿ ಸಿದ್ದಾಪುರದಲ್ಲಿ ಆಟೋಕ್ರಾಸ್ ರ್ಯಾಲಿಯು ಆಕರ್ಷಕವಾಗಿ ನಡೆಯಿತು. ಸಿದ್ದಾಪುರದ ಕಾಫಿ ಬೆಳೆಗಾರ ಚುಮ್ಮಿ ಪೂವಯ್ಯ ಅವರ ಗದ್ದೆಯಲ್ಲಿ
‘ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಆಂದೋಲನ’ಮಡಿಕೇರಿ, ಮೇ 26: ಭಾರತ ಸೇವಾದಳ ಕೊಡಗು ಜಿಲ್ಲಾ ಸಮಿತಿ ವತಿಯಿಂದ ‘ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ’ ಆಂದೋಲನ ಕಾರ್ಯಕ್ರಮವನ್ನು ಮಡಿಕೇರಿ ನಗರ ಮತ್ತು ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ
ಇಂದಿನಿಂದ ಬೆಳೆಹಾನಿ ಪರಿಹಾರ ಅದಾಲತ್ಮಡಿಕೇರಿ, ಮೇ 26: ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅನೇಕ ಮನೆಗಳ ಹಾನಿ ಮತ್ತು ಭೂಕುಸಿತ ಉಂಟಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಗದ್ದೆ, ತೋಟಗಳು