ಆರ್ಎಸ್ಎಸ್ನಿಂದ ಗುರುಪೂಜೆಸುಂಟಿಕೊಪ್ಪ, ಜು. 14: ರಾಷ್ಟ್ರೀಯ ಸ್ವಯಂಸೇವಕ ಸಂಘ ತ್ಯಾಗ ಮನೋಭಾವನೆಯಿಂದ ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದು, ಭಾರತದಲ್ಲಿ ಗುರುವಿಗೆ ಶ್ರೇಷ್ಟ ಸ್ಥಾನವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಚ್ಛತಾ ಕಾರ್ಯಕ್ರಮಗೋಣಿಕೊಪ್ಪ ವರದಿ, ಜು. 14: ಅಮ್ಮತ್ತಿ ಸ್ನೇಹಿತರ ಬಳಗದ ವತಿಯಿಂದ ಅಲ್ಲಿನ ಪ್ರೌಢಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಸದಸ್ಯರುಗಳು ಪಾಲ್ಗೊಂಡು ಆವರಣದಲ್ಲಿನ ಕುರುಚಲು ಕಾಡುಗಳನ್ನು ಕಳೆಕೊಚ್ಚುವ ಯಂತ್ರದ ಮೂಲಕ ಸ್ವಚ್ಛಗೊಳಿಸಲಾಯಿತು. ಪರಿವರ್ತನಾ ಮೇಳವೀರಾಜಪೇಟೆ, ಜು. 14: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪೊನ್ನಂಪೇಟೆ ತಾಲೂಕು ಪಂಚಾಯತ್ ಮತ್ತು ಕ್ಲೀನ್ ಕೂರ್ಗ್ ಇನಿಷಿಯೇಟಿವ್ ವತಿಯಿಂದ ಪೊನ್ನಂಪೇಟೆಯ ಪದವಿ ಪೂರ್ವ ಕಾಲೇಜಿನಲ್ಲಿ ಪರಿವರ್ತನ ಮೇಳ ನಡೆಯಿತು. ವಿದ್ಯುತ್ ಸಮಸ್ಯೆ : ಸೀಮೆಎಣ್ಣೆ ವಿತರಣೆಗೆ ಕ್ರಮಸೋಮವಾರಪೇಟೆ, ಜು.14: ಮಳೆಗಾಲದಲ್ಲಿ ವಿದ್ಯುತ್ ಅಭಾವ ಎದುರಿಸುವ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಮಳೆಗಾಲದ ಮೂರು ತಿಂಗಳು ತಲಾ 5 ಲೀಟರ್ ಸೀಮೆಎಣ್ಣೆಯನ್ನು ವಿತರಿಸಲು ಏಳು ತಿಂಗಳಾದರೂ ಕಾಣಿಸದ ನಂಜುಂಡಮಡಿಕೇರಿ, ಜು. 14: ಕಳೆದ ವರ್ಷ ಡಿಸೆಂಬರ್ 16 ರಂದು ಇಲ್ಲಿನ ನಿವೃತ್ತ ಪೊಲೀಸ್ ಕೀಪಾಡಂಡ ನಂಜುಂಡ (81) ಅವರು ತಮ್ಮ ಹುಟ್ಟೂರು ಚೇರಂಬಾಣೆಯ ಸಮೀಪ ಬೇಂಗೂರು
ಆರ್ಎಸ್ಎಸ್ನಿಂದ ಗುರುಪೂಜೆಸುಂಟಿಕೊಪ್ಪ, ಜು. 14: ರಾಷ್ಟ್ರೀಯ ಸ್ವಯಂಸೇವಕ ಸಂಘ ತ್ಯಾಗ ಮನೋಭಾವನೆಯಿಂದ ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದು, ಭಾರತದಲ್ಲಿ ಗುರುವಿಗೆ ಶ್ರೇಷ್ಟ ಸ್ಥಾನವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ
ಸ್ವಚ್ಛತಾ ಕಾರ್ಯಕ್ರಮಗೋಣಿಕೊಪ್ಪ ವರದಿ, ಜು. 14: ಅಮ್ಮತ್ತಿ ಸ್ನೇಹಿತರ ಬಳಗದ ವತಿಯಿಂದ ಅಲ್ಲಿನ ಪ್ರೌಢಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಸದಸ್ಯರುಗಳು ಪಾಲ್ಗೊಂಡು ಆವರಣದಲ್ಲಿನ ಕುರುಚಲು ಕಾಡುಗಳನ್ನು ಕಳೆಕೊಚ್ಚುವ ಯಂತ್ರದ ಮೂಲಕ ಸ್ವಚ್ಛಗೊಳಿಸಲಾಯಿತು.
ಪರಿವರ್ತನಾ ಮೇಳವೀರಾಜಪೇಟೆ, ಜು. 14: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪೊನ್ನಂಪೇಟೆ ತಾಲೂಕು ಪಂಚಾಯತ್ ಮತ್ತು ಕ್ಲೀನ್ ಕೂರ್ಗ್ ಇನಿಷಿಯೇಟಿವ್ ವತಿಯಿಂದ ಪೊನ್ನಂಪೇಟೆಯ ಪದವಿ ಪೂರ್ವ ಕಾಲೇಜಿನಲ್ಲಿ ಪರಿವರ್ತನ ಮೇಳ ನಡೆಯಿತು.
ವಿದ್ಯುತ್ ಸಮಸ್ಯೆ : ಸೀಮೆಎಣ್ಣೆ ವಿತರಣೆಗೆ ಕ್ರಮಸೋಮವಾರಪೇಟೆ, ಜು.14: ಮಳೆಗಾಲದಲ್ಲಿ ವಿದ್ಯುತ್ ಅಭಾವ ಎದುರಿಸುವ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಮಳೆಗಾಲದ ಮೂರು ತಿಂಗಳು ತಲಾ 5 ಲೀಟರ್ ಸೀಮೆಎಣ್ಣೆಯನ್ನು ವಿತರಿಸಲು
ಏಳು ತಿಂಗಳಾದರೂ ಕಾಣಿಸದ ನಂಜುಂಡಮಡಿಕೇರಿ, ಜು. 14: ಕಳೆದ ವರ್ಷ ಡಿಸೆಂಬರ್ 16 ರಂದು ಇಲ್ಲಿನ ನಿವೃತ್ತ ಪೊಲೀಸ್ ಕೀಪಾಡಂಡ ನಂಜುಂಡ (81) ಅವರು ತಮ್ಮ ಹುಟ್ಟೂರು ಚೇರಂಬಾಣೆಯ ಸಮೀಪ ಬೇಂಗೂರು