6 ತಿಂಗಳಿನಿಂದ ವೇತನವಿಲ್ಲದೆ ದುಡಿಮೆ ಗೋಣಿಕೊಪ್ಪಲು, ಜ. 9: ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಒಳಗೊಂಡಂತೆ 19 ಸಿಬ್ಬಂದಿಗಳು ವೇತನವಿಲ್ಲದೇ ಪರದಾಡುವ ಸ್ಥಿತಿ ಉದ್ಬವಿಸಿದೆ. ತಿಂಗಳ ಸಂಬಳವನ್ನೇ ನಂಬಿರುವ ಸಿಬ್ಬಂದಿಗಳು ಅತಂತ್ರ ಸ್ಥಿತಿಯಲ್ಲಿದ್ದು
ಅನ್ನದಾತನ ಗೋಳು ಆಲಿಸಿದ ಜಿಲ್ಲಾಧಿಕಾರಿಗೋಣಿಕೊಪ್ಪಲು, ಜ.9: ಕೊನೆಗೂ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ಅನ್ನದಾತನ ಗೋಳಿಗೆ ಸ್ಪಂದಿಸುವ ಮೂಲಕ ರೈತರ ಸಂಕಷ್ಟದಲ್ಲಿ ಭಾಗಿಯಾಗಿದ್ದಾರೆ. ಅನ್ನದಾತ ಜಿಲ್ಲಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ
ಜಿಲ್ಲೆಯ ಟ್ಯಾಕ್ಸಿ ಚಾಲಕರು, ಮಾಲೀಕರಿಗೆ ಸಂಕಷ್ಟಗೋಣಿಕೊಪ್ಪ, ಜ. 9: ಜಿಲ್ಲೆಯ ರೈತರು, ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಕ್ಕೆ ಇದೀಗ ಟ್ಯಾಕ್ಸಿ ಚಾಲಕರು, ಮಾಲೀಕರೂ ಸೇರ್ಪಡೆಗೊಂಡಿದ್ದಾರೆ. ಟ್ಯಾಕ್ಸಿ ಓಡಿಸುವವರ ಜೀವನ ಶೈಲಿಯಲ್ಲಿ ಬೆಂಗಳೂರು ನಗರ ಅರಬ್ಬಿ
ಉದ್ಯೋಗ ನೋಂದಣಿ ಮಾಡಿಸಲು ಕೋರಿಕೆಮಡಿಕೇರಿ, ಜ. 9: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಇವರ ವತಿಯಿಂದ ಜನವರಿ 2020ರ ಮಾಹೆಯಲ್ಲಿ ಉದ್ಯೋಗ ನೋಂದಣಿ ಶಿಬಿರಗಳನ್ನು ಆಯೋಜಿಸಲು ತಿರ್ಮಾನಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಅನುತ್ತೀರ್ಣ, ಎಸ್‍ಎಸ್‍ಎಲ್‍ಸಿ,
ಘನತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯಾಗಾರಮಡಿಕೇರಿ, ಜ. 9: ನಗರದ ಜಿ.ಪಂ. ನೂತನ ಸಭಾ ಭವನದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಹಸಿರು ದಳ, ಸ್ವಚ್ಛ ಭಾರತ್ ಮಿಷನ್ ವತಿಯಿಂದ ಘನತ್ಯಾಜ್ಯ ನಿರ್ವಹಣೆ ಕುರಿತು