ದಟ್ಟ ಮೋಡದ ನಡುವೆ ಅಡಿಯಿರಿಸಿದ ಪುಷ್ಯ ಮಳೆಮಡಿಕೇರಿ, ಜು. 21: ಕೊಡಗಿನಲ್ಲಿ ದಟ್ಟ ಮೋಡದ ನಡುವೆ ನಿನ್ನೆಯಿಂದ ಆರಂಭಗೊಂಡಿರುವ ಪುಷ್ಯ ಮಳೆಯು ಕಳೆದ 24 ಗಂಟೆಗಳಲ್ಲಿ ಆಶಾದಾಯಕವೆಂಬಂತೆ ಸುರಿಯತೊಡಗಿದೆ. ಜಿಲ್ಲೆಯ ಕೇಂದ್ರ ಸ್ಥಳ ಮಡಿಕೇರಿರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸುರಕ್ಷತಾ ಕ್ರಮಮಡಿಕೇರಿ, ಜು. 21: ಕುಶಾಲನಗರ-ಸಂಪಾಜೆ ನಡುವೆ ಮಂಗಳೂರು ರಸ್ತೆಯ ಅಲ್ಲಲ್ಲಿ ಪ್ರಸಕ್ತ ಮಳೆಯಿಂದ ಯಾವದೇ ಅಪಾಯ ಎದುರಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕಬಸ್ ನಿಲ್ದಾಣ ಮಣ್ಣು ಕುಸಿತ ಸ್ವಯಂ ಅಪರಾಧ ಜವಾಬ್ದಾರಿ ಹೊರುವವರು ಯಾರು?ಮಡಿಕೇರಿ ಹಳೆಯ ಖಾಸಗಿ ಬಸ್ ನಿಲ್ದಾಣದ ತಡೆಗೋಡೆಯ ಬಗ್ಗೆ ಇದು ನನ್ನ ಮೂರನೇ ಬರಹ. ಕಳೆದ ವರ್ಷ ನಡೆದ ಅನಾಹುತದ ಬಳಿಕ ಈ ಬಾರಿ ಉಂಟಾಗಬಹುದಾದ ಸಮಸ್ಯೆ ಆಸ್ಪತ್ರೆಗೆ ಕೇಂದ್ರದ ಆರೋಗ್ಯ ನೀತಿ ಆಯೋಗ ಭೇಟಿವೀರಾಜಪೇಟೆ, ಜು. 21: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಇತ್ತೀಚೆಗೆ ಕೇಂದ್ರ ಸರಕಾರದ ಆರೋಗ್ಯ ನೀತಿ ತಂಡ ಭೇಟಿ ನೀಡಿ ಆಸ್ಪತ್ರೆಯ ಆಧುನಿಕತೆ ಹಾಗೂ ಸೌಲಭ್ಯಗಳ ಕುರಿತು ಪರಿಶೀಲನೆ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವುಗೋಣಿಕೊಪ್ಪ ವರದಿ, ಜು. 21: ಕಳೆದ ವರ್ಷದ ಪ್ರವಾಹದಲ್ಲಿ ಮನೆಕಳೆದುಕೊಂಡು ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗಕ್ಕೆ ದಾಖಲಾಗಿರುವ ಶಿರಂಗಳ್ಳಿ ಗ್ರಾಮದ ವಿದ್ಯಾರ್ಥಿನಿ ಯು.ಎಂ.
ದಟ್ಟ ಮೋಡದ ನಡುವೆ ಅಡಿಯಿರಿಸಿದ ಪುಷ್ಯ ಮಳೆಮಡಿಕೇರಿ, ಜು. 21: ಕೊಡಗಿನಲ್ಲಿ ದಟ್ಟ ಮೋಡದ ನಡುವೆ ನಿನ್ನೆಯಿಂದ ಆರಂಭಗೊಂಡಿರುವ ಪುಷ್ಯ ಮಳೆಯು ಕಳೆದ 24 ಗಂಟೆಗಳಲ್ಲಿ ಆಶಾದಾಯಕವೆಂಬಂತೆ ಸುರಿಯತೊಡಗಿದೆ. ಜಿಲ್ಲೆಯ ಕೇಂದ್ರ ಸ್ಥಳ ಮಡಿಕೇರಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸುರಕ್ಷತಾ ಕ್ರಮಮಡಿಕೇರಿ, ಜು. 21: ಕುಶಾಲನಗರ-ಸಂಪಾಜೆ ನಡುವೆ ಮಂಗಳೂರು ರಸ್ತೆಯ ಅಲ್ಲಲ್ಲಿ ಪ್ರಸಕ್ತ ಮಳೆಯಿಂದ ಯಾವದೇ ಅಪಾಯ ಎದುರಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ
ಬಸ್ ನಿಲ್ದಾಣ ಮಣ್ಣು ಕುಸಿತ ಸ್ವಯಂ ಅಪರಾಧ ಜವಾಬ್ದಾರಿ ಹೊರುವವರು ಯಾರು?ಮಡಿಕೇರಿ ಹಳೆಯ ಖಾಸಗಿ ಬಸ್ ನಿಲ್ದಾಣದ ತಡೆಗೋಡೆಯ ಬಗ್ಗೆ ಇದು ನನ್ನ ಮೂರನೇ ಬರಹ. ಕಳೆದ ವರ್ಷ ನಡೆದ ಅನಾಹುತದ ಬಳಿಕ ಈ ಬಾರಿ ಉಂಟಾಗಬಹುದಾದ ಸಮಸ್ಯೆ
ಆಸ್ಪತ್ರೆಗೆ ಕೇಂದ್ರದ ಆರೋಗ್ಯ ನೀತಿ ಆಯೋಗ ಭೇಟಿವೀರಾಜಪೇಟೆ, ಜು. 21: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಇತ್ತೀಚೆಗೆ ಕೇಂದ್ರ ಸರಕಾರದ ಆರೋಗ್ಯ ನೀತಿ ತಂಡ ಭೇಟಿ ನೀಡಿ ಆಸ್ಪತ್ರೆಯ ಆಧುನಿಕತೆ ಹಾಗೂ ಸೌಲಭ್ಯಗಳ ಕುರಿತು ಪರಿಶೀಲನೆ
ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವುಗೋಣಿಕೊಪ್ಪ ವರದಿ, ಜು. 21: ಕಳೆದ ವರ್ಷದ ಪ್ರವಾಹದಲ್ಲಿ ಮನೆಕಳೆದುಕೊಂಡು ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗಕ್ಕೆ ದಾಖಲಾಗಿರುವ ಶಿರಂಗಳ್ಳಿ ಗ್ರಾಮದ ವಿದ್ಯಾರ್ಥಿನಿ ಯು.ಎಂ.