ಬಸ್ ನಿಲ್ದಾಣ ಮಣ್ಣು ಕುಸಿತ ಸ್ವಯಂ ಅಪರಾಧ ಜವಾಬ್ದಾರಿ ಹೊರುವವರು ಯಾರು?ಮಡಿಕೇರಿ ಹಳೆಯ ಖಾಸಗಿ ಬಸ್ ನಿಲ್ದಾಣದ ತಡೆಗೋಡೆಯ ಬಗ್ಗೆ ಇದು ನನ್ನ ಮೂರನೇ ಬರಹ. ಕಳೆದ ವರ್ಷ ನಡೆದ ಅನಾಹುತದ ಬಳಿಕ ಈ ಬಾರಿ ಉಂಟಾಗಬಹುದಾದ ಸಮಸ್ಯೆ ಆಸ್ಪತ್ರೆಗೆ ಕೇಂದ್ರದ ಆರೋಗ್ಯ ನೀತಿ ಆಯೋಗ ಭೇಟಿವೀರಾಜಪೇಟೆ, ಜು. 21: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಇತ್ತೀಚೆಗೆ ಕೇಂದ್ರ ಸರಕಾರದ ಆರೋಗ್ಯ ನೀತಿ ತಂಡ ಭೇಟಿ ನೀಡಿ ಆಸ್ಪತ್ರೆಯ ಆಧುನಿಕತೆ ಹಾಗೂ ಸೌಲಭ್ಯಗಳ ಕುರಿತು ಪರಿಶೀಲನೆ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವುಗೋಣಿಕೊಪ್ಪ ವರದಿ, ಜು. 21: ಕಳೆದ ವರ್ಷದ ಪ್ರವಾಹದಲ್ಲಿ ಮನೆಕಳೆದುಕೊಂಡು ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗಕ್ಕೆ ದಾಖಲಾಗಿರುವ ಶಿರಂಗಳ್ಳಿ ಗ್ರಾಮದ ವಿದ್ಯಾರ್ಥಿನಿ ಯು.ಎಂ. ನಗರಸಭಾ ಆಯುಕ್ತರ ವರ್ಗಾವಣೆಗೆ ಒತ್ತಾಯಮಡಿಕೇರಿ, ಜು. 21: ನಗರಸಭೆಯಲ್ಲಿ ಅನುದಾನ ಲಭ್ಯವಿದ್ದರು ಜನರಿಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಮತ್ತು ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ನಗರಸಭಾ ಆಯುಕ್ತರು ವಿಫಲ ರಾಗಿದ್ದಾರೆ ಎಂದು ಆರೋಪಿಸಿರುವ ಅಧಿಕ ಹಣ ವಸೂಲಿ ಆರೋಪಶನಿವಾರಸಂತೆ, ಜು. 21: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‍ದಾರರಿಗೆ ಹೆಲ್ತ್ ಕಾರ್ಡ್ ಮಾಡಿಸುವಾಗ ಅಲ್ಲಿನ ಸಿಬ್ಬಂದಿ ಅಧಿಕ ಹಣ ವಸೂಲಿ ಮಾಡುತ್ತಿರುವದಾಗಿ
ಬಸ್ ನಿಲ್ದಾಣ ಮಣ್ಣು ಕುಸಿತ ಸ್ವಯಂ ಅಪರಾಧ ಜವಾಬ್ದಾರಿ ಹೊರುವವರು ಯಾರು?ಮಡಿಕೇರಿ ಹಳೆಯ ಖಾಸಗಿ ಬಸ್ ನಿಲ್ದಾಣದ ತಡೆಗೋಡೆಯ ಬಗ್ಗೆ ಇದು ನನ್ನ ಮೂರನೇ ಬರಹ. ಕಳೆದ ವರ್ಷ ನಡೆದ ಅನಾಹುತದ ಬಳಿಕ ಈ ಬಾರಿ ಉಂಟಾಗಬಹುದಾದ ಸಮಸ್ಯೆ
ಆಸ್ಪತ್ರೆಗೆ ಕೇಂದ್ರದ ಆರೋಗ್ಯ ನೀತಿ ಆಯೋಗ ಭೇಟಿವೀರಾಜಪೇಟೆ, ಜು. 21: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಇತ್ತೀಚೆಗೆ ಕೇಂದ್ರ ಸರಕಾರದ ಆರೋಗ್ಯ ನೀತಿ ತಂಡ ಭೇಟಿ ನೀಡಿ ಆಸ್ಪತ್ರೆಯ ಆಧುನಿಕತೆ ಹಾಗೂ ಸೌಲಭ್ಯಗಳ ಕುರಿತು ಪರಿಶೀಲನೆ
ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವುಗೋಣಿಕೊಪ್ಪ ವರದಿ, ಜು. 21: ಕಳೆದ ವರ್ಷದ ಪ್ರವಾಹದಲ್ಲಿ ಮನೆಕಳೆದುಕೊಂಡು ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗಕ್ಕೆ ದಾಖಲಾಗಿರುವ ಶಿರಂಗಳ್ಳಿ ಗ್ರಾಮದ ವಿದ್ಯಾರ್ಥಿನಿ ಯು.ಎಂ.
ನಗರಸಭಾ ಆಯುಕ್ತರ ವರ್ಗಾವಣೆಗೆ ಒತ್ತಾಯಮಡಿಕೇರಿ, ಜು. 21: ನಗರಸಭೆಯಲ್ಲಿ ಅನುದಾನ ಲಭ್ಯವಿದ್ದರು ಜನರಿಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಮತ್ತು ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ನಗರಸಭಾ ಆಯುಕ್ತರು ವಿಫಲ ರಾಗಿದ್ದಾರೆ ಎಂದು ಆರೋಪಿಸಿರುವ
ಅಧಿಕ ಹಣ ವಸೂಲಿ ಆರೋಪಶನಿವಾರಸಂತೆ, ಜು. 21: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‍ದಾರರಿಗೆ ಹೆಲ್ತ್ ಕಾರ್ಡ್ ಮಾಡಿಸುವಾಗ ಅಲ್ಲಿನ ಸಿಬ್ಬಂದಿ ಅಧಿಕ ಹಣ ವಸೂಲಿ ಮಾಡುತ್ತಿರುವದಾಗಿ