ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿ ಬೆಳಕಿಗೆಮಡಿಕೇರಿ, ಜು. 22: ಕೊಡಗು ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಪತ್ರವೊಂದನ್ನು ಬರೆದು ಗುಜರಾತ್ ರಾಜ್ಯದ ಗಾಂಧಿನಗರದಿಂದ ಗೋವುಗಳನ್ನು ನಮ್ಮ ಜಿಲ್ಲೆಗೆ ತರುವ ದಿಸೆಯಲ್ಲಿ ಕುತಂತ್ರ ರೂಪಿಸಿದ ಕೃತ್ಯವೊಂದು ಜ್ವರ ಪ್ರಕರಣ : ಆರೋಗ್ಯ ಇಲಾಖೆಯಿಂದ ಸಭೆಕೂಡಿಗೆ, ಜು. 22: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಸೂಕ್ತ ಚಿಕಿತ್ಸೆ ಮತ್ತು ಮಾಹಿತಿಯನ್ನು ಒದಗಿಸಲು ಮುಂದಾಗಿದೆ. ಇತ್ತೀಚೆಗೆ ಜ್ವರಬ್ರಹ್ಮಗಿರಿ ತಪ್ಪಲಿನಲ್ಲಿ ಅತಿವೃಷ್ಟಿಗೆ ಸಿಲುಕುವ ಬೆಳೆಗಾರರುಶ್ರೀಮಂಗಲ, ಜು. 21: ಮುಂಗಾರು ಆರಂಭವಾದರೆ ಹಲವು ತಿಂಗಳು ಬಿಡುವು ನೀಡದೆÀ ನಿರಂತರ ಸುರಿಯುವ ಅತಿವೃಷ್ಟಿಗೆ ತುತ್ತಾಗಿ ಬೆಳೆಗಾರರು ಬೆಳೆ ನಷ್ಟ ಅನುಭವಿಸುತ್ತಾರೆ. ಮುಂಗಾರು ಪೂರ್ವದಲ್ಲಿ ಅತಿವೃಷ್ಟಿಯಿಂದದಟ್ಟ ಮೋಡದ ನಡುವೆ ಅಡಿಯಿರಿಸಿದ ಪುಷ್ಯ ಮಳೆಮಡಿಕೇರಿ, ಜು. 21: ಕೊಡಗಿನಲ್ಲಿ ದಟ್ಟ ಮೋಡದ ನಡುವೆ ನಿನ್ನೆಯಿಂದ ಆರಂಭಗೊಂಡಿರುವ ಪುಷ್ಯ ಮಳೆಯು ಕಳೆದ 24 ಗಂಟೆಗಳಲ್ಲಿ ಆಶಾದಾಯಕವೆಂಬಂತೆ ಸುರಿಯತೊಡಗಿದೆ. ಜಿಲ್ಲೆಯ ಕೇಂದ್ರ ಸ್ಥಳ ಮಡಿಕೇರಿರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸುರಕ್ಷತಾ ಕ್ರಮಮಡಿಕೇರಿ, ಜು. 21: ಕುಶಾಲನಗರ-ಸಂಪಾಜೆ ನಡುವೆ ಮಂಗಳೂರು ರಸ್ತೆಯ ಅಲ್ಲಲ್ಲಿ ಪ್ರಸಕ್ತ ಮಳೆಯಿಂದ ಯಾವದೇ ಅಪಾಯ ಎದುರಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ
ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿ ಬೆಳಕಿಗೆಮಡಿಕೇರಿ, ಜು. 22: ಕೊಡಗು ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಪತ್ರವೊಂದನ್ನು ಬರೆದು ಗುಜರಾತ್ ರಾಜ್ಯದ ಗಾಂಧಿನಗರದಿಂದ ಗೋವುಗಳನ್ನು ನಮ್ಮ ಜಿಲ್ಲೆಗೆ ತರುವ ದಿಸೆಯಲ್ಲಿ ಕುತಂತ್ರ ರೂಪಿಸಿದ ಕೃತ್ಯವೊಂದು
ಜ್ವರ ಪ್ರಕರಣ : ಆರೋಗ್ಯ ಇಲಾಖೆಯಿಂದ ಸಭೆಕೂಡಿಗೆ, ಜು. 22: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಸೂಕ್ತ ಚಿಕಿತ್ಸೆ ಮತ್ತು ಮಾಹಿತಿಯನ್ನು ಒದಗಿಸಲು ಮುಂದಾಗಿದೆ. ಇತ್ತೀಚೆಗೆ ಜ್ವರ
ಬ್ರಹ್ಮಗಿರಿ ತಪ್ಪಲಿನಲ್ಲಿ ಅತಿವೃಷ್ಟಿಗೆ ಸಿಲುಕುವ ಬೆಳೆಗಾರರುಶ್ರೀಮಂಗಲ, ಜು. 21: ಮುಂಗಾರು ಆರಂಭವಾದರೆ ಹಲವು ತಿಂಗಳು ಬಿಡುವು ನೀಡದೆÀ ನಿರಂತರ ಸುರಿಯುವ ಅತಿವೃಷ್ಟಿಗೆ ತುತ್ತಾಗಿ ಬೆಳೆಗಾರರು ಬೆಳೆ ನಷ್ಟ ಅನುಭವಿಸುತ್ತಾರೆ. ಮುಂಗಾರು ಪೂರ್ವದಲ್ಲಿ ಅತಿವೃಷ್ಟಿಯಿಂದ
ದಟ್ಟ ಮೋಡದ ನಡುವೆ ಅಡಿಯಿರಿಸಿದ ಪುಷ್ಯ ಮಳೆಮಡಿಕೇರಿ, ಜು. 21: ಕೊಡಗಿನಲ್ಲಿ ದಟ್ಟ ಮೋಡದ ನಡುವೆ ನಿನ್ನೆಯಿಂದ ಆರಂಭಗೊಂಡಿರುವ ಪುಷ್ಯ ಮಳೆಯು ಕಳೆದ 24 ಗಂಟೆಗಳಲ್ಲಿ ಆಶಾದಾಯಕವೆಂಬಂತೆ ಸುರಿಯತೊಡಗಿದೆ. ಜಿಲ್ಲೆಯ ಕೇಂದ್ರ ಸ್ಥಳ ಮಡಿಕೇರಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸುರಕ್ಷತಾ ಕ್ರಮಮಡಿಕೇರಿ, ಜು. 21: ಕುಶಾಲನಗರ-ಸಂಪಾಜೆ ನಡುವೆ ಮಂಗಳೂರು ರಸ್ತೆಯ ಅಲ್ಲಲ್ಲಿ ಪ್ರಸಕ್ತ ಮಳೆಯಿಂದ ಯಾವದೇ ಅಪಾಯ ಎದುರಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ