30 ವರ್ಷಗಳ ಬಳಿಕ ವಿದ್ಯುತ್ಸಿದ್ದಾಪುರ, ಜು. 28: ಕಳೆದ 30 ವರ್ಷಗಳಿಂದ ವಿದ್ಯುತ್ ಬೆಳಕಿನಿಂದ ವಂಚಿತರಾಗಿದ್ದ ತಿತಿಮತಿಯ ಕಾರೆಕಾಡ್ಲು ಹಾಡಿಗೆ ವಿದ್ಯುತ್ ಬೆಳಕಿನ ಭಾಗ್ಯ ಲಭಿಸಿದೆ. ತಿತಿಮತಿ ಗ್ರಾಮದ ಸಮೀಪವಿರುವ ದೇವರಪುರ ಇಂದು ಮಹಾಸಭೆಕುಶಾಲನಗರ, ಜು 28: ಕುಶಾಲನಗರ ಶಾರದ ಮಹಿಳಾ ಪತ್ತಿನ ಸಹಕಾರ ಸಂಘದ 2018-19 ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 29ರಂದು (ಇಂದು) ಸಂಘದ ಅಧ್ಯಕ್ಷರಾದ ಎಸ್.ಶಾಂತ ಅಪರಿಚಿತ ಶವಪತ್ತೆಮಡಿಕೇರಿ, ಜು. 28: ಗೋಣಿಕೊಪ್ಪಲುವಿನ ಪಾಲಿಬೆಟ್ಟ ರಸ್ತೆ ತಿರುವಿನ ಶೆಡ್‍ವೊಂದರಲ್ಲಿ ಅಪರಿಚಿತ ವ್ಯಕ್ತಿ (75 ವರ್ಷ) ಸಾವನ್ನಪ್ಪಿರುವದು ಗೋಚರಿಸಿದೆ. ಈ ಬಗ್ಗೆ ವಾರಿಸುದಾರರು ಇದ್ದಲ್ಲಿ ಗೋಣಿಕೊಪ್ಪಲು ಪೊಲೀಸ್ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ : ಪ್ರಜ್ವಲ್ ದಾಖಲೆಮಡಿಕೇರಿ, ಜು. 28: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಪುರುಷರ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಕೊಡಗಿನ ಯುವಕ ಕಾಕೇರ ಪ್ರಜ್ವಲ್ ಮಂದಣ್ಣ ದಾಖಲೆ ಮಹಿಳೆ ನಾಪತ್ತೆಮಡಿಕೇರಿ, ಜು. 28: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಡಿ. ಗಣೇಶ್ ಎಂಬವರ ಪತ್ನಿ ಪದ್ಮಾವತಿ (37) ಎಂಬವರು ಕಾಣೆಯಾಗಿರುವ ಬಗ್ಗೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
30 ವರ್ಷಗಳ ಬಳಿಕ ವಿದ್ಯುತ್ಸಿದ್ದಾಪುರ, ಜು. 28: ಕಳೆದ 30 ವರ್ಷಗಳಿಂದ ವಿದ್ಯುತ್ ಬೆಳಕಿನಿಂದ ವಂಚಿತರಾಗಿದ್ದ ತಿತಿಮತಿಯ ಕಾರೆಕಾಡ್ಲು ಹಾಡಿಗೆ ವಿದ್ಯುತ್ ಬೆಳಕಿನ ಭಾಗ್ಯ ಲಭಿಸಿದೆ. ತಿತಿಮತಿ ಗ್ರಾಮದ ಸಮೀಪವಿರುವ ದೇವರಪುರ
ಇಂದು ಮಹಾಸಭೆಕುಶಾಲನಗರ, ಜು 28: ಕುಶಾಲನಗರ ಶಾರದ ಮಹಿಳಾ ಪತ್ತಿನ ಸಹಕಾರ ಸಂಘದ 2018-19 ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 29ರಂದು (ಇಂದು) ಸಂಘದ ಅಧ್ಯಕ್ಷರಾದ ಎಸ್.ಶಾಂತ
ಅಪರಿಚಿತ ಶವಪತ್ತೆಮಡಿಕೇರಿ, ಜು. 28: ಗೋಣಿಕೊಪ್ಪಲುವಿನ ಪಾಲಿಬೆಟ್ಟ ರಸ್ತೆ ತಿರುವಿನ ಶೆಡ್‍ವೊಂದರಲ್ಲಿ ಅಪರಿಚಿತ ವ್ಯಕ್ತಿ (75 ವರ್ಷ) ಸಾವನ್ನಪ್ಪಿರುವದು ಗೋಚರಿಸಿದೆ. ಈ ಬಗ್ಗೆ ವಾರಿಸುದಾರರು ಇದ್ದಲ್ಲಿ ಗೋಣಿಕೊಪ್ಪಲು ಪೊಲೀಸ್
ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ : ಪ್ರಜ್ವಲ್ ದಾಖಲೆಮಡಿಕೇರಿ, ಜು. 28: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಪುರುಷರ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಕೊಡಗಿನ ಯುವಕ ಕಾಕೇರ ಪ್ರಜ್ವಲ್ ಮಂದಣ್ಣ ದಾಖಲೆ
ಮಹಿಳೆ ನಾಪತ್ತೆಮಡಿಕೇರಿ, ಜು. 28: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಡಿ. ಗಣೇಶ್ ಎಂಬವರ ಪತ್ನಿ ಪದ್ಮಾವತಿ (37) ಎಂಬವರು ಕಾಣೆಯಾಗಿರುವ ಬಗ್ಗೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.