ಕಾರ್ಮಿಕ ಸಂಘಟನೆ ಪ್ರತಿಭಟನೆಗೆ ಬೆಂಬಲಗೋಣಿಕೊಪ್ಪ ವರದಿ, ಜ. 5: ಕೇಂದ್ರ ಸರ್ಕಾರದ ವಿರುದ್ದ ಅಖಿಲ ಭಾರತ ಮಟ್ಟದಲ್ಲಿ ಕಾರ್ಮಿಕ ಸಂಘಟನೆ ತಾ. 8 ರಂದು ಕರೆ ನೀಡಿರುವ ಮುಷ್ಕರಕ್ಕೆ ಭಾರತ್ ಕಮ್ಯುನಿಸ್ಟ್
ತಾ.7ರಂದು ಮಹಾಸಭೆಶ್ರೀಮಂಗಲ, ಜ. 5: ಕೊಡಗು ಬೆಳೆಗಾರ ಒಕ್ಕೂಟದ ಮಹಾಸಭೆ ತಾ.7ರಂದು ಪೂರ್ವಾಹ್ನ 10.30 ಗಂಟೆಗೆ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್
ಆರೋಪಿಗೆ ನ್ಯಾಯಾಂಗ ಬಂಧನಸಿದ್ದಾಪುರ, ಜ. 5: ನಿನ್ನೆ ದಿನ ಮಹಿಳೆಯರ ನಡುವೆ ನಡೆದ ಕಲಹದಲ್ಲಿ ಮೃತ ಪಟ್ಟ ವಾಶಿಕಾದೇವಿಯ ಅಂತ್ಯಕ್ರಿಯೆ ಅರೆಕಾಡಿನಲ್ಲಿ ನಡೆಯಿತು. ಶನಿವಾರದಂದು ಅರೆಕಾಡುವಿನ ಬಳಂಜಿಗೆರೆಯ ಕಾಫಿ ತೋಟದಲ್ಲಿ
ತಟ್ಟಳ್ಳಿ ಹಾಡಿಯಲ್ಲಿ ಗಿರಿಜನೋತ್ಸವಗೋಣಿಕೊಪ್ಪ ವರದಿ, ಜ. 5 : ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ತಟ್ಟಳ್ಳಿ ಗಿರಿಜನ ಹಾಡಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗಿರಿಜನೋತ್ಸವವದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ನಾಗರಹೊಳೆ
ಕೊಡ್ಲಿಪೇಟೆಯಲ್ಲಿ ಸಂವಿಧಾನ ಜಾಗೃತಿ ಅಭಿಯಾನ ಕೊಡ್ಲಿಪೇಟೆ, ಜ. 5: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಕಳೆದ ಏಳು ದಶಕಗಳಿಂದ ದೇಶವನ್ನಾಳಿದ ರಾಜಕೀಯ ಪಕ್ಷಗಳು ಯಥಾವತ್ತಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿವೆ ಎಂದು