ಗೋಣಿಕೊಪ್ಪಲು ರೋಟರಿಗೆ ಜಿಲ್ಲಾ ಗವರ್ನರ್ ಭೇಟಿ ಸಾಧಕರಿಗೆ ಸನ್ಮಾನಗೋಣಿಕೊಪ್ಪಲು, ಡಿ. 13: ಯುವ ಸದಸ್ಯರೊಂದಿಗೆ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯು ಮತ್ತಷ್ಟು ಪ್ರಭಲವಾಗಿ ಬೆಳೆಯ ಬೇಕಾಗಿದ್ದು, ಈ ನಿಟ್ಟಿನಲ್ಲಿ ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸದಸ್ಯತ್ವ
ಗದಾಧರ ಅಭ್ಯುದಯ ಪ್ರಕಲ್ಪಮಡಿಕೇರಿ, ಡಿ. 13: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಬಡ ವಿದ್ಯಾರ್ಥಿಗಳ ಯಶಸ್ಸಿಗಾಗಿ ಗದಾಧರ ಅಭ್ಯುದಯ ಪ್ರಕಲ್ಪ ನಡೆಯುತ್ತಿದೆ. ಪ್ರಾಥಮಿಕ, ಪ್ರೌಢಶಾಲೆ, ಪ.ಪೂ. ಕಾಲೇಜು ಮಕ್ಕಳಿಗೆ ಇಲ್ಲಿ
ಜಿಲ್ಲಾ ದಫ್ ಸ್ಪರ್ಧೆಗೆ ಚೋಕ್ಕಂಡಹಳ್ಳಿ ಗ್ರಾಮದಲ್ಲಿ ಭರದ ಸಿದ್ಧತೆಬೃಹತ್ ಸ್ಪರ್ಧೆಯಲ್ಲಿ ಗಮನ ಸೆಳೆಯಲಿರುವ ದಫ್ ಪ್ರದರ್ಶನ ಚೆಟ್ಟಳ್ಳಿ, ಡಿ. 13: ಜಿಲ್ಲೆಯ ಯುವ ಪ್ರತಿಭೆಗಳನ್ನು ಸಮಾಜದಲ್ಲಿ ಗುರುತಿಸಲು ಪ್ರಥಮ ಬಾರಿಗೆ ಜಿಲ್ಲಾಮಟ್ಟದ ಬೃಹತ್ ದಫ್ ಸ್ಪರ್ಧಾ ಕಾರ್ಯಕ್ರಮವನ್ನು
ಚೇರಂಬಾಣೆಯಲ್ಲಿ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ಮಡಿಕೇರಿ, ಡಿ. 13: ಕೊಟ್ಟೂರು ಚೇರಂಬಾಣೆಯ ಶ್ರೀ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ನಾಟೋಳಂಡ ಚೋಂದಮ್ಮ ದೇವಯ್ಯ ಸ್ಮರಣಾರ್ಥವಾಗಿ ಕೊಡಗು ಜಿಲ್ಲೆಯ
ಶಾಂತಳ್ಳಿ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಗೆ ಆಯ್ಕೆಸೋಮವಾರಪೇಟೆ, ಡಿ. 12: ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಶಾಲಾ ಸಭಾಂಗಣದಲ್ಲಿ ನಡೆದ ವಿದ್ಯಾಸಂಸ್ಥೆಯ ವಾರ್ಷಿಕ