ಅಪ್ಪ ಅಮ್ಮ ಶವವಾಗಿದ್ದರು., ಕಂದಮ್ಮ ಆಡುತಲಿತ್ತು...ಮಡಿಕೇರಿ, ಏ. 1: ವಿಧಿಯಾಟ ಎಂದರೆ ವಿಚಿತ್ರವಲ್ಲದೆ ಮತ್ತೇನಿಲ್ಲ.., ಸಪ್ತಪದಿ ತುಳಿದು ಒಬ್ಬರನ್ನೊಬ್ಬರು ಕೈ ಹಿಡಿದು ಸಂಸಾರದ ಸಾಗರದಲ್ಲಿ ತೇಲಬೇಕಿದ್ದ ದಂಪತಿಯರು ಬಾಳ ಪಯಣದ ಅಧ್ಯಯಕ್ಕೆ ಅಂತ್ಯಜೆ.ಎ. ಕರುಂಬಯ್ಯ ಇನ್ನಿಲ್ಲಗೋಣಿಕೊಪ್ಪಲು ವರದಿ, ಎ. 1: ಹಿರಿಯ ರಾಜಕಾರಣಿ, ಕೊಡಗು ಜಿಲ್ಲಾ ಪರಿಷತ್‍ನ ಪ್ರಥಮ ಅಧ್ಯಕ್ಷರಾಗಿದ್ದ ಜಮ್ಮಡ ಎ. ಕರುಂಬಯ್ಯ (84) ಅವರು ಇಂದು ನಿಧನರಾಗಿದ್ದಾರೆ. ಮೃತರು ಪತ್ನಿವಿದ್ಯುತ್ ಸ್ಪರ್ಶಗೊಂಡು ಮೂವರ ಸಾವುಗೋಣಿಕೊಪ್ಪಲು, ಏ.1: ಮರ ಹತ್ತಿ ಎಳನೀರು ಕುಯ್ದ ನಂತರ ಸಿಲ್ವರ್ ಏಣಿಯನ್ನು ತೆಗೆಯುವ ಸಂದರ್ಭದಲ್ಲಿ ಏಣಿ ಜಾರಿ ಸಮೀಪದಲ್ಲಿ ಇದ್ದಂತಹ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆಮಡಿಕೇರಿ, ಏ. 1: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯ ಅರಣ್ಯದಂಚಿನಲ್ಲಿರುವ, ಅರಣ್ಯ ಪ್ರದೇಶದೊಳಗಿರುವ ಹಾಗೂ ಕಾಡಾನೆ ಹಾವಳಿ ಪ್ರದೇಶದ ಮತಗಟ್ಟೆ ಕೇಂದ್ರಗಳಿಗೆ ಚುನಾವಣೆಯ ಮತದಾನದ ಹಿಂದಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ಸಿದ್ದಾಪುರ, ಏ. 01: ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬರಡಿ ಗ್ರಾಮದ ಕ್ರಿಯೇಟಿವ್ ಕಾರ್ನರ್ ಸಂಘದ ವತಿಯಿಂದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ
ಅಪ್ಪ ಅಮ್ಮ ಶವವಾಗಿದ್ದರು., ಕಂದಮ್ಮ ಆಡುತಲಿತ್ತು...ಮಡಿಕೇರಿ, ಏ. 1: ವಿಧಿಯಾಟ ಎಂದರೆ ವಿಚಿತ್ರವಲ್ಲದೆ ಮತ್ತೇನಿಲ್ಲ.., ಸಪ್ತಪದಿ ತುಳಿದು ಒಬ್ಬರನ್ನೊಬ್ಬರು ಕೈ ಹಿಡಿದು ಸಂಸಾರದ ಸಾಗರದಲ್ಲಿ ತೇಲಬೇಕಿದ್ದ ದಂಪತಿಯರು ಬಾಳ ಪಯಣದ ಅಧ್ಯಯಕ್ಕೆ ಅಂತ್ಯ
ಜೆ.ಎ. ಕರುಂಬಯ್ಯ ಇನ್ನಿಲ್ಲಗೋಣಿಕೊಪ್ಪಲು ವರದಿ, ಎ. 1: ಹಿರಿಯ ರಾಜಕಾರಣಿ, ಕೊಡಗು ಜಿಲ್ಲಾ ಪರಿಷತ್‍ನ ಪ್ರಥಮ ಅಧ್ಯಕ್ಷರಾಗಿದ್ದ ಜಮ್ಮಡ ಎ. ಕರುಂಬಯ್ಯ (84) ಅವರು ಇಂದು ನಿಧನರಾಗಿದ್ದಾರೆ. ಮೃತರು ಪತ್ನಿ
ವಿದ್ಯುತ್ ಸ್ಪರ್ಶಗೊಂಡು ಮೂವರ ಸಾವುಗೋಣಿಕೊಪ್ಪಲು, ಏ.1: ಮರ ಹತ್ತಿ ಎಳನೀರು ಕುಯ್ದ ನಂತರ ಸಿಲ್ವರ್ ಏಣಿಯನ್ನು ತೆಗೆಯುವ ಸಂದರ್ಭದಲ್ಲಿ ಏಣಿ ಜಾರಿ ಸಮೀಪದಲ್ಲಿ ಇದ್ದಂತಹ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಸ್ಥಳದಲ್ಲಿಯೇ
ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆಮಡಿಕೇರಿ, ಏ. 1: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯ ಅರಣ್ಯದಂಚಿನಲ್ಲಿರುವ, ಅರಣ್ಯ ಪ್ರದೇಶದೊಳಗಿರುವ ಹಾಗೂ ಕಾಡಾನೆ ಹಾವಳಿ ಪ್ರದೇಶದ ಮತಗಟ್ಟೆ ಕೇಂದ್ರಗಳಿಗೆ ಚುನಾವಣೆಯ ಮತದಾನದ ಹಿಂದಿನ
ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ಸಿದ್ದಾಪುರ, ಏ. 01: ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬರಡಿ ಗ್ರಾಮದ ಕ್ರಿಯೇಟಿವ್ ಕಾರ್ನರ್ ಸಂಘದ ವತಿಯಿಂದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ