ನಾವು ಮಾಡುವ ರಕ್ತದಾನ ನೊಂದವರ ಪ್ರಾಣ ಉಳಿಸಲಿದೆಮಡಿಕೇರಿ, ನ. ೨: ೨೯ ವರ್ಷಗಳ ಹಿಂದೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜರುಗಿದ ಐತಿಹಾಸಿಕ ಕಾರಸೇವೆಯ ಸಂದರ್ಭ ಬಲಿದಾನ ಗೈದವರಿಗೆ ಶ್ರದ್ಧಾಂಜಲಿಯೊAದಿಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ
ಸೋಮವಾರಪೇಟೆ ತಾಲೂಕು ಅಭಿವೃದ್ಧಿಗೆ ಸಮಿತಿ ರಚಿಸಲು ನಿರ್ಧಾರಸೋಮವಾರಪೇಟೆ, ನ.೨: ಸೋಮವಾರಪೇಟೆ ತಾಲೂಕಿನಿಂದ ಕುಶಾಲನಗರವನ್ನು ಕೇಂದ್ರವಾಗಿಟ್ಟು ಕೊಂಡು ನೂತನವಾಗಿ ಕಾವೇರಿ ತಾಲೂಕು ರಚನೆಯಾಗುತ್ತಿರುವದ ರಿಂದ ಸೋಮವಾರಪೇಟೆಗೆ ನ್ಯಾಯೋಚಿತವಾಗಿ ಲಭಿಸಬೇಕಾದ ಸೌಲಭ್ಯಗಳನ್ನು ಹೊಂದಿಕೊಳ್ಳಲು ನೂತನವಾಗಿ ಸಮಿತಿ ರಚಿಸಲು
ದೇವಸ್ತೂರಿನಲ್ಲಿ ಅಂಗಳಕ್ಕೆ ಹಾರಿದ ಜೀಪುಮಡಿಕೇರಿ, ನ. ೨: ಪ್ರವಾಸಿಗರನ್ನು ಕರೆದೊಯ್ಯಲು ಸರತಿಯಲ್ಲಿ ಮುಂದೆ ಬರುವ ನಿಟ್ಟಿನಲ್ಲಿ ಬಾಡಿಗೆ ಜೀಪುಗಳ ಪೈಪೋಟಿಯಿಂದಾಗಿ ನಿಯಂತ್ರಣ ಕಳೆದುಕೊಂಡ ಜೀಪುಗಳು ಪರಸ್ಪರ ಡಿಕ್ಕಿಯಾಗಿ ಒಂದು ಜೀಪು ರಸ್ತೆ
ಯೋಜನೆ ಪ್ರಕಟಿಸಿ 13 ವರ್ಷ : ಇನ್ನೂ ಪೂರ್ಣಗೊಳ್ಳದ ಕನ್ನಡ ಸಮುಚ್ಚಯ ಭವನಮಡಿಕೇರಿ, ನ. 1: ಕರ್ನಾಟಕ ರಾಜ್ಯ ಸರಕಾರ ರಾಜ್ಯೋತ್ಸವದ ಸವಿನೆನಪಿಗಾಗಿ ರಾಜ್ಯದ ಕೆಲವು ಆಯ್ದ ಜಿಲ್ಲೆಗಳಿಗೆ ಸುವರ್ಣ ಕರ್ನಾಟಕ ಸಾಂಸ್ಕøತಿಕ ಭವನ ಎಂಬ ಸುಸಜ್ಜಿತ ಕಟ್ಟಡ ನಿರ್ಮಾಣದ
ಧೃತಿಗೆಡದೆ ಆತ್ಮಸ್ಥೈರ್ಯದಿಂದ ಪರಿಸ್ಥಿತಿ ಎದುರಿಸುವದು ಕನ್ನಡಿಗರ ಗಟ್ಟಿತನಮಡಿಕೇರಿ, ನ. 1: ಮಳೆಗಾಲದ ಪ್ರವಾಹದೊಂದಿಗೆ ಬದುಕಿನಲ್ಲಿ ಎದುರಾಗಲಿರುವ ಯಾವದೇ ಪರಿಸ್ಥಿತಿಯಲ್ಲಿಯೂ; ಧೃತಿಗೆಡದೆ ಆತ್ಮಸ್ಥೈರ್ಯದಿಂದ ಸನ್ನಿವೇಶವನ್ನು ಎದುರಿಸುವದು ಕನ್ನಡಿಗರ ಗಟ್ಟಿತನಕ್ಕೆ ಉದಾಹರಣೆಯಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್