ಶಿಕ್ಷಣ ಕ್ರೀಡೆಯನ್ನು ಸಮವಾಗಿ ಕಾಣಲು ಕರೆವೀರಾಜಪೇಟೆ, ಫೆ. 27: ಕ್ರೀಡೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾ ಪಟುಗಳು ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎಂದು ಅಂತರ್ರಾಷ್ಟ್ರೀಯ ರಗ್ಬಿ ಕ್ರೀಡಾಪಟು ಮತ್ತು ಯು.ಬಿ.ಎ. ಸಂಸ್ಥೆಯ ಉಪಾಧ್ಯಕ್ಷ ಮಾದಂಡ
ಭಗತ್ ಸಿಂಗ್ ಸಂಘ ಉದ್ಘಾಟನೆಸುಂಟಿಕೊಪ್ಪ, ಫೆ. 27: ಮಾದಾಪುರ-ಇಗ್ಗೋಡ್ಲು ಗ್ರಾಮದ ಜಂಬೂರು ಬಾಣೆಯ ಆಶ್ರಯ ಕಾಲೋನಿಯಲ್ಲಿ ನೂತನ ಶ್ರೀ ಭಗತ್ ಸಿಂಗ್ ಸಂಘವನ್ನು ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕರ್ಯಗಳನ್ನು ಸಲ್ಲಿಸಿ
ತಿತಿಮತಿ ದೇವರಕಾಡು ಪೈಸಾರಿ ನಿವಾಸಿಗಳ ಬವಣೆಮಡಿಕೇರಿ, ಫೆ. 27: ಕಳೆದ ಹಲವು ದಶಕಗಳಿಂದ ಕೂಲಿ ಕಾರ್ಮಿಕರಾಗಿ ದುಡಿಯುತ್ತಾ ಬದುಕು ಕಟ್ಟಿಕೊಂಡಿರುವ ದಕ್ಷಿಣ ಕೊಡಗಿನ ತಿತಿಮತಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ದೇವರಕಾಡು ಪೈಸಾರಿ ನಿವಾಸಿಗಳು
ರೋಮನ್ ಕ್ಯಾಥೊಲಿಕ್ ಸಂಘಕ್ಕೆ ಆಯ್ಕೆ ಸುಂಟಿಕೊಪ್ಪ, ಫೆ. 27: ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್ ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಅಬ್ಬೂರುಕಟ್ಟೆಯ ಎಸ್.ಎಂ. ಡಿಸಿಲ್ವಾ, ಪ್ರಧಾನ ಕಾರ್ಯದರ್ಶಿಯಾಗಿ ಸುಂಟಿಕೊಪ್ಪದ ಪಿ.ಎಫ್. ಸಬಾಸ್ಟೀನ್, ಅವರುಗಳನ್ನು
ಪುನಶ್ಚೇತನ ಸಂಸ್ಥೆ ವಾರ್ಷಿಕೋತ್ಸವನಾಪೆÇೀಕ್ಲು, ಫೆ. 27: ನಾಪೆÇೀಕ್ಲುವಿನಲ್ಲಿ ಬಾಳೆಯಡ ದಿವ್ಯಾ ಮಂದಪ್ಪ ಅವರು ವಿಶೇಷಚೇತನ ಮಕ್ಕಳ ಪಾಲನೆಯ ಆರಂಭಿಸಿದ ಪುನಶ್ಚೇತನ ಸಂಸ್ಥೆಯ ಎರಡನೇ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೆÇೀಕ್ಲು