ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟಸುಂಟಿಕೊಪ್ಪ, ಫೆ. 27: ಐಗೂರು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಕಾಜೂರು ಸರಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ
‘ಕೊಡಗಿನ ಶ್ರೀಮಂತ ಸಂಸ್ಕøತಿಯಲ್ಲಿ ಐನ್ಮನೆ’: ವಿಚಾರ ಸಂಕಿರಣಮಡಿಕೇರಿ, ಫೆ. 27: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು 2019-20ನೇ ಕ್ರಿಯಾಯೋಜನೆಯಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದು, ಆ ಯೋಜನೆ ಯಂತೆ ‘ಕೊಡಗಿನ ಶ್ರೀಮಂತ ಸಂಸ್ಕøತಿಯಲ್ಲಿ ಐನ್‍ಮನೆ’ ಎಂಬ
ಟಿಬೇಟಿಯನ್ ನೂತನ ವರ್ಷಾಚರಣೆಕುಶಾಲನಗರ, ಫೆ. 27: ಟಿಬೇಟಿಯನ್ನರ ನೂತನ ವರ್ಷ ಲೋಸಾರ್ ಅನ್ನು ಬೈಲುಕೊಪ್ಪದ ಟಿಬೇಟಿಯನ್ ನಾಗರಿಕರು ವಿವಿಧ ಕಾರ್ಯಕ್ರಮಗಳೊಂದಿಗೆ ಬರಮಾಡಿಕೊಂಡರು. ಬೈಲುಕೊಪ್ಪೆಯ ಹಳೆಯ ಅರಮನೆ, ತಶಿಲುಂಪು ಶಿಬಿರಗಳಲ್ಲಿ ಸಾಂಪ್ರದಾಯಿಕವಾಗಿ ನೂತನ
ದೇವರ ಉತ್ಸವ ಸಾಂಸ್ಕøತಿಕ ಕಾರ್ಯಕ್ರಮಕೂಡಿಗೆ, ಫೆ. 27: ಮುಳ್ಳು ಸೋಗೆಯ ಬಸವೇಶ್ವರ ಬಡಾವಣೆ ಯಲ್ಲಿ ಬಯಲು ಬಸ ವೇಶ್ವರ ದೇವಾಲಯದಲ್ಲಿ ಬಯಲು ಬಸವೇಶ್ವರ ದೇವಸ್ಥಾನ ಸಮಿತಿಯ ವತಿಯಿಂದ ಶಿವರಾತ್ರಿ ಹಬ್ಬದ ಅಂಗವಾಗಿ
ಪಡಿತರ ಚೀಟಿದಾರರ ಗಮನಕ್ಕೆಮಡಿಕೇರಿ, ಫೆ. 27: ‘ಒಂದು ದೇಶ, ಒಂದು ಪಡಿತರ’ ಹೆಸರಿನಲ್ಲಿ ಇ-ಕೆವೈಸಿ ಕಾರ್ಯ ಈಗಾಗಲೇ ಪ್ರಾರಂಭಿಸಲಾಗಿದೆ. ಇ-ಕೆವೈಸಿ ಮಾಡಿಸದೆ ಇರದ ಅಂತ್ಯೋದಯ ಅನ್ನಯೋಜನೆ ಎಎವೈ ಆದ್ಯತಾ ಪಡಿತರ