ತಲಕಾವೇರಿ ಸ್ವಚ್ಛತಾ ಕಾರ್ಯಮಡಿಕೇರಿ, ಮಾ. 14 : ಪವಿತ್ರ ತಲಕಾವೇರಿ ದೇವಾಲಯದಲ್ಲಿ ತಾ. 18 ರಂದು ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 3 ಗಂಟೆಯ ನಂತರ
ಒಂದು ವಾರ ಕಾಲ ಸಭೆ ವಿವಾಹ ಮಾಲ್ ಸಿನಿಮಾ ವಿವಿಗಳು ಸ್ಥಗಿತಬೆಂಗಳೂರು, ಮಾ. 13: ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಹರಡದಂತೆ ತಡೆಯಲು ಕರ್ನಾಟಕದಲ್ಲಿ ಒಂದು ವಾರ ಕಾಲ ಅನೇಕ ಆಚರಣೆ, ವಹಿವಾಟುಗಳಿಗೆ ನಿರ್ಬಂಧ ಹೇರಲಾಗಿದ್ದು; ರಾಜ್ಯ
ನಿಶ್ಚಿತಾರ್ಥಕ್ಕೆ ಬರುತ್ತಿದ್ದವರಿಗೆ ಕಾದಿತ್ತು ಆಘಾತ : ಎರಡು ಜೀವ ತೆಗೆಯಿತು ಅಪಘಾತ ಸಿದ್ದಾಪುರ, ಮಾ. 13 : ಸಹೋದರಿಯ ಮಗಳ ನಿಶ್ಚಿತಾರ್ಥಕ್ಕೆಂದು ಬೆಂಗಳೂರಿನಿಂದ ಕೊಡಗಿಗೆ ಆಗಮಿಸುತ್ತಿದ್ದ ವ್ಯಕ್ತಿಗೆ ಆಘಾತ ಕಾದಿತ್ತು. ಮಾರ್ಗ ಮಧ್ಯೆ ನಡೆದ ಅಪಘಾತದಲ್ಲಿ ತಾಯಿ ಹಾಗೂ ಪತ್ನಿಯನ್ನು
ಕಾಂಗ್ರೆಸ್ ಪುನರ್ ಸಂಘಟನೆಯ ವಿಶ್ವಾಸ:ಮಿಟ್ಟು ಚಂಗಪ್ಪಮಡಿಕೇರಿ, ಮಾ. 13: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಕಾರ್ಯಾ ಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ನೇಮಕದೊಂದಿಗೆ ರಾಜ್ಯದೊಂದಿಗೆ; ಕೊಡಗು ಜಿಲ್ಲೆ ಯಲ್ಲಿಯೂ ಪಕ್ಷ ಪುನರ್ ಸಂಘಟನೆ
ಪತ್ನಿಯಿಂದ ಪತಿಯ ಬರ್ಬರ ಹತ್ಯೆ ಪ್ರಕರಣ ತೀರ್ಪು ಕಾಯ್ದಿರಿಸಿದ ಸೆಷನ್ಸ್ ನ್ಯಾಯಾಲಯವೀರಾಜಪೇಟೆ: ಮಾ.13: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದ ವಿನಾಯಕನಗರದ ವೇಗಾನಂದ (ಯೋಗೀಶ್-38) ಎಂಬಾತನನ್ನು ಪತ್ನಿ ಸುಫಾರಿ ನೀಡಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‍ಐಆರ್‍ನಲ್ಲಿ