ಕಾರ್ಯಕ್ರಮ ಮುಂದೂಡಿಕೆಗುಡ್ಡೆಹೊಸೂರು, ಮಾ. 20: ಗುಡ್ಡೆಹೊಸೂರು ಸಮೀಪದ ಸುಣ್ಣದಕೆರೆ ಗ್ರಾಮದಲ್ಲಿ ತಾ. 25 ಮತ್ತು 26 ರಂದು ನಡೆಯಲಿದ್ದ ಶ್ರೀ ಚಾಮುಂಡೇಶ್ವರಿ ಪೂಜೆಯನ್ನು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮತ್ತು
ಸರಕಾರಿ ಕಚೇರಿಗಳಲ್ಲಿ ಜನಸಂಖ್ಯೆ ವಿರಳ : ತುರ್ತು ಕೆಲಸಕ್ಕೆ ಮಾತ್ರ ಅವಕಾಶವೀರಾಜಪೇಟೆ, ಮಾ.20: ಮಹಾ ಮಾರಿ ಕೊರೊನ ವೈರಸ್ ಹರಡುವ ಭೀತಿಯಿಂದ ಇಂದು ಸರಕಾರಿ ಕಚೇರಿಗಳು ಖಾಲಿ ಖಾಲಿ ಇದ್ದವು. ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿಯೂ ಜನಸಂಖ್ಯೆ ವಿರಳವಾಗಿತ್ತು.
ಕಾರ್ಯಕ್ರಮ ಮುಂದೂಡಿಕೆ * ಗೋಣಿಕೊಪ್ಪಲು, ಮಾ. 20: ಕುಂದಾ ಈಚೂರು ಗ್ರಾಮದ ದಬ್ಬೆಚ್ಚಮ್ಮ ದೇವಸ್ಥಾನದ ಕೊಡಿಮರ ನಿಲ್ಲಿಸುವ ಕಾರ್ಯಕ್ರಮ ತಾ. 24ರಂದು ನಡೆಯುವುದರಲ್ಲಿತ್ತು. ಅನಿವಾರ್ಯ ಕಾರಣಗಳಿಂದ ಕೊಡಿಮರ ನಿಲ್ಲಿಸುವ ಕಾರ್ಯಕ್ರಮವನ್ನು
ಸಂತೆ, ಕಲ್ಯಾಣ ಮಂಟಪ, ಮಾಂಸ ಮೀನು ಮಾರಾಟ ರದ್ದು ಮಾಡಿ ಆದೇಶಸೋಮವಾರಪೇಟೆ,ಮಾ.20: ಮಾರಕ ಕೊರೊನಾ ವೈರಸ್ ಆತಂಕದ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ನಡೆಯುವ ಮದುವೆ ಸೇರಿದಂತೆ ಸಭೆ, ಸಮಾರಂಭಗಳನ್ನು ಮುಂದಿನ
ಕೊರೊನಾ 22 ರಂದು ದೇಶದಲ್ಲಿ ಜನತಾ ಕಫ್ರ್ಯೂ : ಪ್ರಧಾನಿ ಮನವಿನವದೆಹಲಿ, ಮಾ. 19: ವಿಶ್ವವನ್ನು ತಲ್ಲಣಗೊಳಿಸಿರುವ ಕೊರೊನಾ ಸಾಂಕ್ರಾಮಿಕ ರೋಗವನ್ನು ಜನತೆ ಒಗ್ಗಟ್ಟಾಗಿ ಎದುರಿಸುವ ಅನಿವಾರ್ಯತೆ ಇದ್ದು; ತಾ. 22ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ