ಗೋಷ್ಠಿಯ ಪ್ರಮುಖಾಂಶಗಳುಸಿನಿಮಾ ಮಂದಿರಗಳು, ಮಾಲ್‍ಗಳು, ನಾಟಕಗಳು, ರಂಗಮಂದಿರಗಳು, ಪಬ್‍ಗಳು, ನೈಟ್ ಕ್ಲಬ್‍ಗಳು, ವಸ್ತು ಪ್ರದರ್ಶನಗಳು, ಸಂಗೀತ ಹಬ್ಬಗಳು, ಕ್ಲಬ್‍ಗಳು, ಮ್ಯಾರಥಾನ್, ಕ್ರೀಡಾಂಗಣಗಳು ಹಾಗೂ ಅಧಿಕ ಜನ ಸೇರುವಂತಹ ಮದುವೆ
ದುಬೈನಿಂದ ಜಿಲ್ಲೆಗೆ ಬಂದ ವ್ಯಕ್ತಿಯೊಬ್ಬರಿಗೆ ದೃಢಪಟ್ಟ ಕೊರೊನಾ ಸೋಂಕುಮಡಿಕೇರಿ, ಮಾ. 19: ಇದುವರೆಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ಶಂಕಿತರ ಬಗ್ಗೆ ಮಾತ್ರ ಆತಂಕವಿದ್ದುದು ಇಂದು ಓರ್ವ ವ್ಯಕ್ತಿಗೆ ಸೋಂಕು ದೃಢಪಟ್ಟು ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನರ
ಅರಣ್ಯ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ : ಕಾನೂನುಕ್ರಮದ ಎಚ್ಚರಿಕೆಮಡಿಕೇರಿ, ಮಾ. 19: ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಹೊರ ರಾಜ್ಯದಿಂದ ಕಸವನ್ನು ತಂದು ಹಾಕುತ್ತಿರುವ ವಿಚಾರದ ಕುರಿತಾಗಿ ಈ ಪ್ರಕರಣ ಕಂಡು ಬಂದಲ್ಲಿ ಅಂತಹವರ ವಿರುದ್ಧ ಅಗತ್ಯ
ಹಕ್ಕಿಜ್ವರ : ಕುಟ್ಟದಲ್ಲಿ ತಪಾಸಣೆಶ್ರೀಮಂಗಲ, ಮಾ. 19: ಜಿಲ್ಲೆಯ ಅಂತರಾಜ್ಯ ಗಡಿ ಪ್ರದೇಶ ಕುಟ್ಟದಲ್ಲಿ ಹಕ್ಕಿ ಜ್ವರ ತಪಾಸಣಾ ಕೇಂದ್ರ ತೆರೆದು ಕೇರಳ ರಾಜ್ಯದಿಂದ ಜಿಲ್ಲೆಗೆ ಪ್ರವೇಶಿಸುವ ಜೀವ ಕೋಳಿ ಹಾಗೂ
ಪುಣ್ಯಕ್ಷೇತ್ರಗಳಲ್ಲಿ ಸೇವೆ ಸ್ಥಗಿತ...ಭಾಗಮಂಡಲ, ಮಾ. 19: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಪವಿತ್ರ ಪುಣ್ಯಕ್ಷೇತ್ರಗಳಾದ ತಲಕಾವೇರಿ, ಭಾಗಮಂಡಲ, ಶ್ರೀ ಓಂಕಾರೇಶ್ವರ ದೇಗುಲಗಳಲ್ಲಿ ಎಲ್ಲಾ ರೀತಿಯ