ಹೊಲದಲ್ಲಿ ಬೆಳೆದ ಕೋಸು ಕೊಳ್ಳೋರು ಇಲ್ಲದೇ ಲಾಸು.... ಕಣಿವೆ, ಏ. 3: ಇಲ್ಲಿಗೆ ಸಮೀಪದ ಭುವನಗಿರಿ, ಸೀಗೆಹೊಸೂರು, ಮದಲಾಪುರ ಮೊದಲಾದೆಡೆಗಳಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಕೋಸು ಬೆಳೆ ಕಟಾವಿಗಿ ಬಂದಿದ್ದು ಕೊಳ್ಳುವವರಿಲ್ಲದೇ
ಪ್ರಧಾನಿ ಮೋದಿ ಕರೆಗೆ ಸರ್ವಧರ್ಮಿಯರ ಸ್ಪಂದನಮಡಿಕೇರಿ, ಏ. 3: ಪ್ರಧಾನಿ ಮೋದಿ ಅವರು ಭಾನುವಾರದಂದು ದೀಪ, ಕ್ಯಾಂಡಲ್, ಟಾರ್ಚ್ ಹಾಗೂ ಮೊಬೈಲ್ ಬೆಳಕನ್ನು ಪಸರಿಸುವ ಮೂಲಕ ಕೊರೊನಾ ವಿರುದ್ಧ ಎಲ್ಲಾ ಭಾರತೀಯರು 9
ವೀಡಿಯೋ ಕಾನ್ಫರೆನ್ಸ್ನಲ್ಲಿ ಕೊಲೆ ಆರೋಪಿಗೆ ಜಾಮೀನು ವೀರಾಜಪೇಟೆ, ಏ.3: ಮೊಟ್ಟ ಮೊದಲ ಬಾರಿಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷರತ್ತು ಬದ್ಧ ಜಾಮೀನಿಗೆ ಆದೇಶ ಲಭಿಸಿದೆ. ತಾ. 21.4.2019ರಂದು
ಆರ್ಎಂಸಿ ಪ್ರಾಂಗಣದಲ್ಲಿ ಗ್ರಾಹಕರಿಗಿಂತ ವರ್ತಕರೇ ಅಧಿಕಸೋಮವಾರಪೇಟೆ,ಮಾ.3: ಕೊರೊನಾ ವೈರಸ್‍ಗೆ ತಡೆಯೊಡ್ಡುವ ಉದ್ದೇಶದಿಂದ ಲಾಕ್‍ಡೌನ್ ಘೋಷಣೆಯಾಗಿರುವ ಪ್ರಸ್ತುತತೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಶುಕ್ರವಾರ ಬೆಳಿಗ್ಗೆ 8 ರಿಂದ 12 ಗಂಟೆವರೆಗೆ ಅವಕಾಶ ಕಲ್ಪಿಸಿದ
ತಾಲೂಕು ಕೇಂದ್ರಗಳಲ್ಲಿ ಸಮಸ್ಯೆ ರಹಿತ ವಹಿವಾಟುಮಡಿಕೇರಿ, ಏ. 3: ಕೊಡಗು ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧಗಳಿಗೆ ಸ್ಪಂದಿಸಿರುವ ಜನತೆ; ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ತಾಲೂಕು ಕೇಂದ್ರಗಳಲ್ಲಿ ಹಾಗೂ ಇತರೆಡೆಗಳಲ್ಲಿ ತಮ್ಮ ಅಗತ್ಯ ವಸ್ತುಗಳ ಖರೀದಿ