ಆಹಾರ ಕಿಟ್ ವಿತರಣೆ ಗೋಣಿಕೊಪ್ಪ ವರದಿ, ಏ. 4 : ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಹೊರ ರಾಜ್ಯಗಳ 8 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭ
ಆಹಾರ ಪದಾರ್ಥಗಳ ವಿತರಣೆಕಡಂಗ, ಏ. 4: ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ನೇತೃತ್ವದಲ್ಲಿ ಸಂಪಾಜೆ ಗ್ರಾಮದ ಬಡ ಕುಟುಂಬಗಳು ಆಹಾರ ಪದಾರ್ಥಗಳನ್ನು ವಿತರಿಸಲಾಯಿತು. ಈ ಸಂದರ್ಭ ಸಂಪಾಜೆ ಗ್ರಾಮ
ಭಾನುವಾರ ರಾತ್ರಿ 9 ನಿಮಿಷ ದೀಪ ಬೆಳಗಿಸಿ : ಪ್ರಧಾನಿ ಮೋದಿ ಕರೆನವದೆಹಲಿ, ಏ. 3: ತಾ. 5 ರಂದು ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ, ಮನೆಗಳ ಮಹಡಿಗಳಲ್ಲಿ ಅಥವಾ ಮನೆಗಳ ಮುಂಭಾಗ ನಿಂತು ಕ್ಯಾಂಡಲ್,
ಮಥುರಾದ ಒನ್ಕೋರ್ ಆರ್ಮಿ ಕಮಾಂಡ್ ಆಗಿ ಲೆ.ಜ. ಕಾರ್ಯಪ್ಪಮಡಿಕೇರಿ, ಏ. 3: ಭಾರತೀಯ ಸೇನೆಯಲ್ಲಿ ಪ್ರಸ್ತುತ ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿ ಕರ್ತವ್ಯದಲ್ಲಿರುವ ಕೊಡಗಿನ ಮೂವರು ಹಿರಿಯ ಸೇನಾಧಿಕಾರಿಗಳ ಪೈಕಿ ಒಬ್ಬರಾಗಿರುವ ಲೆಫ್ಟಿನೆಂಟ್ ಜನರಲ್ ಕೋದಂಡ ಪೂವಯ್ಯ
ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿನವದೆಹಲಿ, ಏ. 3: ಕೇರಳದಲ್ಲಿ ಹಾಗೂ ಗಡಿಪ್ರದೇಶವಾದ ಕಾಸರಗೋಡುವಿನಲ್ಲಿ ಕೊರೊನಾ ಸೋಂಕು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೊಡಗು - ಕೇರಳ ಗಡಿಯೂ ಸೇರಿದಂತೆ ಕರ್ನಾಟಕ ಕೇರಳದ ಎಲ್ಲಾ ಗಡಿಪ್ರದೇಶಗಳನ್ನು