ದಶಮಂಟಪ ಬಹುಮಾನ ತೀರ್ಪು ಬಗ್ಗೆ ಅಸಮಾಧಾನಮಡಿಕೇರಿ, ಅ. 11 : ಮಡಿಕೇರಿ ದಸರಾ ಜನೋತ್ಸವದ ಆಕರ್ಷಣೆ ಯಾದ ದಶಮಂಟಪಗಳಿಗೆ ನೀಡಲ್ಪಡುವ ಬಹುಮಾನದ ತೀರ್ಪು ಈ ಬಾರಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಹೊರ ಬಿದ್ದಿದೆ
ಪರಿಸರ ಜಾಗೃತಿ ಕಲೆ ಪ್ರದರ್ಶನ*ಗೋಣಿಕೊಪ್ಪಲು, ಅ. 11: ಪರಿಸರ ಜಾಗೃತಿ ಮೂಡಿಸುವ ನೃತ್ಯಗಳ ಮೂಲಕ ಪೆÇನ್ನಂಪೇಟೆ ನಿಸರ್ಗ ಕಲಾರಂಗ ತಂಡ ಗಮನ ಸೆಳೆಯಿತು. ಶ್ರೀ ಕಾವೇರಿ ಕಲಾವೇದಿಕೆಯಲ್ಲಿ ಆಯುಧ ಪೂಜೆಯ ಪ್ರಯುಕ್ತ ನಡೆದ
ಕೊಲೆ ಪ್ರಕರಣ ಬೇಧಿಸಿದ ಪೊಲೀಸರುಸೋಮವಾರಪೇಟೆ,ಅ.11: ವ್ಯಕ್ತಿಯೊಬ್ಬರನ್ನು ಕಡಿದು ಕೊಲೆ ಮಾಡಿ ಕಾಫಿ ತೋಟದಲ್ಲಿ ಹಾಕಿದ ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ 08.10.2019 ರಂದು ಸೋಮವಾರಪೇಟೆ ಪೊಲೀಸ್ ಠಾಣಾ
ಸಂತ್ರಸ್ತರಿಗೆ ಸೂರಿಗಾಗಿ ಸರಕಾರಿ ಜಾಗ ಗುರುತುಸಿದ್ದಾಪುರ, ಅ.11: ಸಂತ್ರಸ್ತರಿಗೆ ಮನೆ ನಿರ್ಮಿಸಲು ಜಿಲ್ಲಾಡಳಿತದ ವತಿಯಿಂದ ಅಭ್ಯತ್ ಮಂಗಲದಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ನಡೆಸಲಾಯಿತು. ನೆಲ್ಯಹುದಿಕೇರಿ ಭಾಗದಲ್ಲಿ ಈ ಬಾರಿಯ ಪ್ರವಾಹಕ್ಕೆ
ತಾ. 14ರಂದು ಕೆಡಿಪಿ ಸಭೆ*ಗೋಣಿಕೊಪ್ಪಲು, ಅ. 11: ತಾ. 14 ರ ಬೆಳಿಗ್ಗೆ 11 ಗಂಟೆಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆ.ಡಿ.ಪಿ ಸಭೆ ಪೆÇನ್ನಂಪೇಟೆಯ ತಾಲೂಕು