ಇಂದು 463 ಫಲಾನುಭವಿಗಳಿಗೆ ಮನೆಗಳ ಹಂಚಿಕೆಮಡಿಕೇರಿ, ಜೂ. 3: ಪ್ರಾಕೃತಿಕ ವಿಕೋಪದಿಂದ 2018ರಲ್ಲಿ ಮನೆಗಳನ್ನು ಕಳೆದುಕೊಂಡಿರುವ 463 ಮಂದಿ ಫಲಾನುಭವಿಗಳಿಗೆ ತಾ. 4 ರಂದು (ಇಂದು) ಜಿಲ್ಲಾಡಳಿತದಿಂದ ಕರ್ನಾಟಕ ಸರಕಾರದ ನಿರ್ದೇಶನ ದಂತೆ
ಕೆಲವೆಡೆ ಖಾಸಗಿ ಬಸ್ಗಳ ಓಡಾಟ: ಪ್ರಯಾಣಿಕರು ವಿರಳಮಡಿಕೇರಿ, ಜೂ. 3: ಲಾಕ್‍ಡೌನ್ ನಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದ ಖಾಸಗಿ ಬಸ್‍ಗಳಲ್ಲಿ ಕೆಲವು ಇಂದಿನಿಂದ ಜಿಲ್ಲೆಯ ಕೆಲವೆಡೆ ಸಂಚಾರ ಆರಂಭಿಸಿದವು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಇನ್ನಿತರೆಡೆ
ಜಿಲ್ಲಾಡಳಿತದೊಂದಿಗೆ ಎನ್.ಡಿ.ಆರ್.ಎಫ್. ತಂಡ ಸಮಾಲೋಚನೆಮಡಿಕೇರಿ, ಜೂ. 3: ಆಂಧ್ರಪ್ರದೇಶದ ಗುಂಟೂರಿನಿಂದ ಕೊಡಗಿನಲ್ಲಿ ಮಳೆಗಾಲ ಎದುರಿಸಲು ಆಗಮಿಸಿರುವ ಎನ್‍ಡಿಆರ್‍ಎಫ್ 10ನೇ ಬೆಟಾಲಿಯನ್‍ನ 25 ಮಂದಿಯ ತಂಡವು, ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್
ಕಾಡಾನೆಗಳ ಕಾಟದಿಂದ ಕೃಷಿಕರಿಗೆ ತಪ್ಪದ ಕಂಟಕ; ಫಸಲು ನಷ್ಟಸೋಮವಾರಪೇಟೆ, ಜೂ. 3: ತಾಲೂಕಿನ ಯಡವನಾಡು ಪ್ರದೇಶದಲ್ಲಿ ಕಾಡಾನೆಗಳ ಕಾಟದಿಂದ ಕೃಷಿಕರು ಬೇಸತ್ತಿದ್ದು, ಗಜಪಡೆಯ ಕಂಟಕದಿಂದ ಮುಕ್ತಿ ನೀಡಿ ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.ಯಡವನಾಡು ಮೀಸಲು ಅರಣ್ಯಕ್ಕೆ
ಜುಲೈ 1ರಂದು ಶಾಲೆ ಪ್ರಾರಂಭವಿಲ್ಲಬಾಗಲಕೋಟೆ, ಜೂ. 3: ಜುಲೈ 1ರಿಂದ ರಾಜ್ಯದಲ್ಲಿ ಶಾಲೆ ಆರಂಭವಾಗುವುದಿಲ್ಲ. ಇದು ಯೋಚಿತ ದಿನಾಂಕವಾಗಿದೆ. ರಾಜ್ಯದ ಅನುದಾನಿತ, ಅನುದಾನ ರಹಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಪಾಲಕರ ಸಭೆ