ಮರದ ರೆಂಬೆ ಬಿದ್ದು ಮಹಿಳೆ ದುರ್ಮರಣಮಡಿಕೇರಿ, ಜು. 8: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರದ ರೆಂಬೆ ಬಿದ್ದು ಮಹಿಳೆಯೋರ್ವರು ದುರ್ಮರಣ ಹೊಂದಿರುವ ಘಟನೆ ಇಲ್ಲಿಗೆ ಸಮೀಪದ ಕರ್ಣಂಗೇರಿಯಲ್ಲಿ ನಡೆದಿದೆ. ಕರ್ಣಂಗೇರಿಯರಸ್ತೆಯಲ್ಲಿ ಆನೆ ಸಂಚಾರ...!ಸಿದ್ದಾಪುರ, ಜು. 8: ಶಾಲಾ ಮಕ್ಕಳು, ಕಾರ್ಮಿಕರು ಓಡಾ ಡುವ ಸಮಯದಲ್ಲಿ ಕಾಡಾನೆಗಳೆರಡು ಸಂಚರಿಸುವದರೊಂದಿಗೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ. ಇಲ್ಲಿಗೆ ಸಮೀಪದ ಮಾಲ್ದಾರೆಯ ಬೆಳೆಗಾರಪಾಣತ್ತೂರುವಿನಿಂದ ತೆರವುಗೊಳಿಸುವ ಮರ ಸಾಗಾಟಕ್ಕೆ ಭಾರೀ ವಾಹನ ನಿರ್ಬಂಧ ಸಡಿಲಿಕೆಕರಿಕೆ, ಜು. 8: ಕೊಡಗು ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಿ ಕೊಡಗು ಜಿಲ್ಲಾಧಿಕಾರಿಗಳು ಈ ಹಿಂದೆಯೇ ಆದೇಶ ಸೇವಾ ಏಜೆನ್ಸಿಗಳಿಂದ ಸುಲಿಗೆ ಆರೋಪಸುಂಟಿಕೊಪ್ಪ, ಜು. 8: ಸರಕಾರದ ಯೋಜನೆಗಳು ಸುಲಲಿತವಾಗಿ ಜನರಿಗೆ ತಲಪಿಸುವ ಉದ್ದೇಶದಿಂದ ಕಂದಾಯ ಇಲಾಖೆಯ ಅಟಲ್ ಬಿಹಾರಿ ವಾಜಪೇಯಿ ಜನಸ್ನೇಹಿ ಕೇಂದ್ರದಲ್ಲಿ ಕೆಲಸದ ಒತ್ತಡವನ್ನು ತಗ್ಗಿಸುವ ನಿಮಿತ ಕಾನೂನಿನ ಅರಿವು ಇರುವವರಿಗೆ ಜವಾಬ್ದಾರಿಗೆ ಆಗ್ರಹಮಡಿಕೇರಿ, ಜು. 8: ದಲಿತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾದ ತಾಲೂಕು ದಲಿತ ಹಿತರಕ್ಷಣಾ ಸಮಿತಿಯಲ್ಲಿ ದಲಿತರ ಸಮಸ್ಯೆಗಳು ಮತ್ತು ಕಾನೂನುಗಳ ಅರಿವು ಇರುವ ಸದಸ್ಯರ ಕೊರತೆ ಇರುವದರಿಂದ
ಮರದ ರೆಂಬೆ ಬಿದ್ದು ಮಹಿಳೆ ದುರ್ಮರಣಮಡಿಕೇರಿ, ಜು. 8: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರದ ರೆಂಬೆ ಬಿದ್ದು ಮಹಿಳೆಯೋರ್ವರು ದುರ್ಮರಣ ಹೊಂದಿರುವ ಘಟನೆ ಇಲ್ಲಿಗೆ ಸಮೀಪದ ಕರ್ಣಂಗೇರಿಯಲ್ಲಿ ನಡೆದಿದೆ. ಕರ್ಣಂಗೇರಿಯ
ರಸ್ತೆಯಲ್ಲಿ ಆನೆ ಸಂಚಾರ...!ಸಿದ್ದಾಪುರ, ಜು. 8: ಶಾಲಾ ಮಕ್ಕಳು, ಕಾರ್ಮಿಕರು ಓಡಾ ಡುವ ಸಮಯದಲ್ಲಿ ಕಾಡಾನೆಗಳೆರಡು ಸಂಚರಿಸುವದರೊಂದಿಗೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ. ಇಲ್ಲಿಗೆ ಸಮೀಪದ ಮಾಲ್ದಾರೆಯ ಬೆಳೆಗಾರ
ಪಾಣತ್ತೂರುವಿನಿಂದ ತೆರವುಗೊಳಿಸುವ ಮರ ಸಾಗಾಟಕ್ಕೆ ಭಾರೀ ವಾಹನ ನಿರ್ಬಂಧ ಸಡಿಲಿಕೆಕರಿಕೆ, ಜು. 8: ಕೊಡಗು ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಿ ಕೊಡಗು ಜಿಲ್ಲಾಧಿಕಾರಿಗಳು ಈ ಹಿಂದೆಯೇ ಆದೇಶ
ಸೇವಾ ಏಜೆನ್ಸಿಗಳಿಂದ ಸುಲಿಗೆ ಆರೋಪಸುಂಟಿಕೊಪ್ಪ, ಜು. 8: ಸರಕಾರದ ಯೋಜನೆಗಳು ಸುಲಲಿತವಾಗಿ ಜನರಿಗೆ ತಲಪಿಸುವ ಉದ್ದೇಶದಿಂದ ಕಂದಾಯ ಇಲಾಖೆಯ ಅಟಲ್ ಬಿಹಾರಿ ವಾಜಪೇಯಿ ಜನಸ್ನೇಹಿ ಕೇಂದ್ರದಲ್ಲಿ ಕೆಲಸದ ಒತ್ತಡವನ್ನು ತಗ್ಗಿಸುವ ನಿಮಿತ
ಕಾನೂನಿನ ಅರಿವು ಇರುವವರಿಗೆ ಜವಾಬ್ದಾರಿಗೆ ಆಗ್ರಹಮಡಿಕೇರಿ, ಜು. 8: ದಲಿತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾದ ತಾಲೂಕು ದಲಿತ ಹಿತರಕ್ಷಣಾ ಸಮಿತಿಯಲ್ಲಿ ದಲಿತರ ಸಮಸ್ಯೆಗಳು ಮತ್ತು ಕಾನೂನುಗಳ ಅರಿವು ಇರುವ ಸದಸ್ಯರ ಕೊರತೆ ಇರುವದರಿಂದ